‘ಖಡ್ಗ ಹಿಡಿದ ಬಸವ ಬೇಡ, ಜ್ಞಾನಾರೂಢ ಬಸವ ಇಂದಿನ ಅಗತ್ಯ’
ಬಸವನಬಾಗೇವಾಡಿ ಬಸವೇಶ್ವರರನ್ನು ಕ್ರಾಂತಿಕಾರಕ, ಸಾಮಾಜಿಕ ಸುಧಾರಕ ಎಂದು ಬಹುಚರ್ಚೆ ನಡೆಯುತ್ತದೆ. ಅವರು ಈ ನಾಡಿನ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ನಮಗೆ ಖಡ್ಗ ಹಿಡಿದ ಬಸವ ಬೇಡ. ಜ್ಞಾನಾರೂಢನಾದ ಬಸವ ಇಂದು ಅಗತ್ಯವಿದೆ. ಷಟಸ್ಥಲಗಳು ವ್ಯಕ್ತಿಯ ಆಧ್ಯಾತ್ಮದ ವಿಕಾಸದ ಹಂತಗಳಾಗಿವೆ. ಶರಣರ ಅನುಭಾವ ಮೊದಲು ಹುಟ್ಟಿ ಬಳಿಕ ಆ ಅನುಭಾವದ ಅಡಿಪಾಯದ ಮೇಲೆ ಷಟಸ್ಥಲದ ವ್ಯವಸ್ಥೆ ರೂಪುಗೊಳ್ಳುತ್ತದೆ ಎಂದು ಮಂಡ್ಯ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಟಿ.ಎನ್. ವಾಸುದೇವ ಮೂರ್ತಿ ಹೇಳಿದರು. ಪಟ್ಟಣದ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಬಸವನಬಾಗೇವಾಡಿ … Continue reading ‘ಖಡ್ಗ ಹಿಡಿದ ಬಸವ ಬೇಡ, ಜ್ಞಾನಾರೂಢ ಬಸವ ಇಂದಿನ ಅಗತ್ಯ’
Copy and paste this URL into your WordPress site to embed
Copy and paste this code into your site to embed