ಸ್ಪಾಟ್‌ಲೈಟ್

ಅಭಿಯಾನ ಅನುಭವ: ಒಂದಾದ ಬಸವ ಮನಸ್ಸುಗಳು (ಬಸವರಾಜ ಟಿ. ಹೆಚ್.)

ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 7 ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಡಾ. ಬಸವರಾಜ ಟಿ. ಹೆಚ್. ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. 1) ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ, ಜನರನ್ನು ಸಂಘಟಿಸಿದ್ದು…

ನಿಮ್ಮ ಪ್ರತಿಕ್ರಿಯೆ

  • ಕಲ್ಯಾಣಮ್ಮ ಅಕ್ಕ ಮಹಾದೇವಿ ಗವಿ ಬಂದವರ ಓಣಿ ಬಸವಕಲ್ಯಾಣ on ಆರೆಸ್ಸೆಸ್ ನಿಷೇದಕ್ಕೆ ರಾಜ್ಯದಲ್ಲಿ ತಮಿಳುನಾಡು ಮಾಡೆಲ್ ಜಾರಿ​ ಎಂದ ಸಿಎಂಹೌದು ವೇಸ್ಟ್ ಸಂಘ ಪರಿವಾರ ಇದು. ಇದರಿಂದ ಏನೂ ಪ್ರಯೋಜನವಿಲ್ಲ ಮುಗ್ಧರು ಇದರ ಬಲೆಗೆಬಿದ್ದು ಒದ್ದಾಡುತ್ತಿದ್ದಾರೆ.ದೇಶ ಪ್ರೇಮದ ಬಗ್ಗೆ ಶಾಲೆಯಲ್ಲಿ ಹೇಳಿಕೊಡೊದಿಲ್ಲವೆ ಇವರೆ ಹೇಳಬೇಕೆ ಸಿಂಧೂ ಉಚ್ಚಾರಣೆ ಹೊಗಿ ಹಿಂದೂ ಆಗಿದೆ ಅಷ್ಟೇ ಸನಾತನ ದ ಹೆಸರು ಹೇಳಿದರೆ ಅಷ್ಟ ದಿಕ್ಕಿನಲ್ಲಿ ಸಮಸ್ಯೆ ಗಳು ಎದುರು ಆಗುತ್ತವೆ ಎಂದು ತಿಳಿದು ಸನಾತನಿಗಳು ಹಿಂದೂ ಹಿಂದೂ ಹಿಂದೂ ಎಂದು ಕನ…
  • Ishwar Guggari on ಅಕ್ಟೋಬರ್ 16 ಬಸವನ ಬಾಗೇವಾಡಿಗೆ ಬರಲಿರುವ ಕನ್ನೇರಿ ಸ್ವಾಮಿಆ ಕತ್ತೆನ ಬಸವನ ಬಾಗೇವಾಡಿಗೆ ಬಂದಾಗ ಮೆಟ್ಟಿಲೇ ಹೊಡಿರಿ
  • Shantakumar Harlapur on ಕನ್ನೇರಿ ಸ್ವಾಮಿಗೆ ಪಾಂಡೋಮಟ್ಟಿ, ಬಸವ ಮರುಳಸಿದ್ಧ ಶ್ರೀಗಳ ಖಂಡನೆಭಕ್ತರ ಕಂಡರೆ ಬೋಳರಪ್ಪಿರಯ್ಯಾ ಸವಣರ ಕಂಡರೆ ಬತ್ತಲೆಯಪ್ಪಿರಯ್ಯಾ ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ ಅವರವರ ಕಂಡಡೆ ಅವರವರಂತೆ ಸೂಳೆಗೆ ಹುಟ್ಟಿದವರ ತೋರದಿರಯ್ಯಾ , ಕೂಡಲಸಂಗಯ್ಯನ ಪೂಜಿಸಿ, ಅನ್ಯದೈವಂಗಳಿಗೆ ಎರಗಿ, ಭಕ್ತರೆನಿಸಿಕೊಂಬವನಿಗೆ ನಾನೆಂಬನಯ್ಯಾ ? ಈ ವಚನವನ್ನು ಕನ್ಹೇರಿ ಸ್ವಾಮಿ ಅವನ ಭಕ್ತರು, ನೂರು ಸಲ‌ ಓದಲಿ , ಇನ್ನು ಮುಂದೆ ಈ ವಚನ ಪಠಣವನ್ನು ಕನ್ಹೇರಿ ಮಠ…
  • Shantakumar Harlapur on ಅಕ್ಟೋಬರ್ 16 ಬಸವನ ಬಾಗೇವಾಡಿಗೆ ಬರಲಿರುವ ಕನ್ನೇರಿ ಸ್ವಾಮಿಬಸವರಾಜ್ ಅವರೇ , ನಿಮ್ಮ ಜ್ಞಾನದ ಮಿತಿಯನ್ನು ನೀವೇ ನಿಮ್ಮ ಉದ್ದದ ಬರಹದಲ್ಲಿ ತಿಳಿಸದ್ದೀರಿ, ಭುದ್ದ, ಏಸು, ಗುರುನಾನಕ್ ಯಾರೂ ಅವರ ಹೆಸರಲ್ಲಿ ಅವರೇ ಧರ್ಮ ಘೋಷಿಸಿಕೊಂಡಿಲ್ಲ, ಅವರ ಅನುಯಾಯಿಗಳಿಂದ ಮತ್ತವರ ವಿಶಿಷ್ಟ ಆಚರಣೆ ಗಳಿಂದ ಕಾಲಾಂತರದಲ್ಲಿ ಒಂದು ಧರ್ಮವಾಗಿ ರೂಪಗೋಳ್ಲುತ್ತೆ. ಬಸವಣ್ಶಣನವರು ಮತ್ತು ಶರಣರು ವೇದ, ಶ್ರತಿ, ಮಹೂರ್ತ, ಬಹುದೇವತೋಪಾನೆ, ದೇವಸ್ಥಾ, ಕರ್ಮ…
  • ಕುಮಾರಣ್ಣ ಪಾಟೀಲ on ಅಕ್ಟೋಬರ್ 16 ಬಸವನ ಬಾಗೇವಾಡಿಗೆ ಬರಲಿರುವ ಕನ್ನೇರಿ ಸ್ವಾಮಿಹಿಂದೂದ ವರ್ಣ ಸಿದ್ಧಾಂತ. ಬ್ರಾಹ್ಮಣರು : ಕ್ಷತ್ರಿಯರು : ವೈಶ್ಯರು : ಶೂದ್ರರು : (ಶೂದ್ರ ಅಂದರೆ ಸೂ.ಮಕ್ಕಳು) ನಾನು ಹಿಂದೂ ಎನ್ನುವವರೆ ಈ ನಾಲ್ಕರಲ್ಲಿ ನಿಮ್ಮಸ್ಥಾನ ಯಾವುದು ?

‘ಡಿಸೆಂಬರ್ 7 ಉಸ್ಮಾನಾಬಾದನಲ್ಲಿ ಲಿಂಗಾಯತ ಮಹಾರ‍್ಯಾಲಿ’

ಬೀದರ ಡಿಸೆಂಬರ್ 7 ಮಹಾರಾಷ್ಟ್ರದ ಉಸ್ಮಾನಾಬಾದನಲ್ಲಿ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ ಲಿಂಗಾಯತ ಮಹಾರ‍್ಯಾಲಿ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ನುಡಿದರು. ಪಟ್ಟಣದ ಸಸ್ತಾಪುರ ಬಂಗ್ಲಾ…

‘ಸೂತಕಗಳು ಕೇವಲ ಭ್ರಮೆ, ಅವನ್ನು ಮೀರಿ ನಿಲ್ಲಬೇಕು’

ಗುಳೇದಗುಡ್ಡ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಬಸವಕೇಂದ್ರದ ವತಿಯಿಂದ ತಿಪ್ಪಾಪೇಟೆಯ ಗೀತಾ ಮಾ. ತಿಪ್ಪಾ ಅವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ವಚನ ಚಿಂತನೆಗೆ ಆಯ್ದಕೊಂಡ ವಚನ ದೇಶಿಕೇಂದ್ರ ಸಂಗನಬಸವಯ್ಯನವರದು. ಕಲ್ಲೊಳಗಣ ಬೆಂಕಿ ಕಾರ್ಯವನುಳಿದು ಕಾಣದುಕಾಷ್ಠದೊಳಗಣ ಬೆಂಕಿ ಸೋಂಕದರಿಯದುಬೀಜದೊಳಗಣ ಕುರುಹುಜಲ ಮೃತ್ತಿಕೆಯನುಳಿದು ತೋರದು.ಅದು ಕಾರಣ ಶರಣನೊಳಗಣ…

ಕಲ್ಯಾಣ ಪರ್ವದಲ್ಲಿ ಭೀಮಣ್ಣ ಖಂಡ್ರೆಗೆ ಪ್ರಶಸ್ತಿ ನೀಡುವ ಔಚಿತ್ಯವೇನು?

ಬಸವ ಕಲ್ಯಾಣ 24ನೇ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ವಿರೋಧಿ ಭೀಮಣ್ಣ ಖಂಡ್ರೆಯವರಿಗೆ 'ಶರಣ ಸಮಾಜ ಸೇವಾ ರತ್ನ ಪ್ರಶಸ್ತಿ' ಕೊಡುತ್ತಿರುವುದು ಕಳವಳಕಾರಿ ಸಂಗತಿ. ಐದು ದಶಕಗಳ ಕಾಲ ಪೂಜ್ಯ ಮಾತಾಜಿಯವರು ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುವಾಗ ಅಡಚಣೆ ಉಂಟುಮಾಡಿ,…

ಇದು ವೈರಲ್: ಲಿಂಗಾಯತ ಧರ್ಮದ ವಿರುದ್ಧ ಪಂಚಪೀಠಗಳ ಪಿತೂರಿ

ಲಿಂಗಾಯತ ಧರ್ಮದ ಪರ ಧ್ವನಿಯೆತ್ತುವ ಈ ವಿಡಿಯೋದಲ್ಲಿಯೂ ಒಂದು ಗೊಂದಲವಿದೆ. ಬೆಂಗಳೂರು ಇಂದು ಲಿಂಗಾಯತ ಸಮಾಜದ ಮುಂದಿರುವ ಬಹುಮುಖ್ಯ ಪ್ರಶ್ನೆಯನ್ನು ಚರ್ಚಿಸುವ ಐದು ನಿಮಷದ ವಿಡಿಯೋ ವೈರಲ್ ಆಗುತ್ತಿದೆ. ಪ್ರತ್ಯೇಕ ಧರ್ಮ ಮಾನ್ಯತೆ ಕೇಳುತ್ತಿರುವ ಲಿಂಗಾಯತ ಸಂಘಟನೆಗಳನ್ನು, ಮುಖಂಡರನ್ನು, ಕಾರ್ಯಕರ್ತರನ್ನು ಧರ್ಮ…

ಟ್ರೆಂಡಿಂಗ್

204
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...