ಸ್ಪಾಟ್‌ಲೈಟ್

ಅಭಿಯಾನ ಯಶಸ್ವಿಗೊಳಿಸಲು ಚಿತ್ರದುರ್ಗ ಜೆ.ಎಲ್.ಎಂ ಸಭೆಯಲ್ಲಿ ಒಕ್ಕೊರಲ ನಿರ್ಧಾರ

ಚಿತ್ರದುರ್ಗ ಸೆಪ್ಟಂಬರ್ ತಿಂಗಳಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಕುರಿತು ಸುಧೀರ್ಘವಾಗಿ ಮಾತನಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಶನಿವಾರ ಕರೆಕೊಟ್ಟರು. ಇದಕ್ಕೆ ಎಲ್ಲಾ ಸದಸ್ಯರು ಒಕ್ಕೊರಲಿನಿಂದ…

ನಿಮ್ಮ ಪ್ರತಿಕ್ರಿಯೆ

  • Aparna on ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರುIt's great to see the momentum for spreading Basava Tatva. I am curious to learn, why is the obsession for saffron colour attire for Mathadipatis? Where is this reference sought from? Vedic influence is reflected here.
  • Rajshekar Auradkar on ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರುಓಂ ಶ್ರೀ ಗುರುಬಸವ ಲಿಂಗಾಯ ನಮಃ ನಿಜಕ್ಕೂ ತುಂಬಾ ತುಂಬಾ ಸಂತೋಷವೆನಿಸುತ್ತಿದೆ ಈ ಎಲ್ಲಾ ಪರಮಪೂಜ್ಯರ ಸಂಘಟನೆ ಇದೇ ರೀತಿ ಮುಂದುವರೆದರೆ ಪ್ರವಚನ ಪಿತಾಮಹ ಲಿಂಗಾನಂದ ಅಪ್ಪಾಜಿ ಅವರು ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ತಾಯಿ ಅವರ ಕಂಡ ಕನಸು ನನಸಾಗುವುದರಲ್ಲಿ ಸಂದೇಹವೇ ಇಲ್ಲ ಅಂದು ಕೇವಲ ಅವರು ಇಬ್ಬರೇ ನಾಡಿನಾದ್ಯಂತ ಹಳ್ಳಿಗೆ ಏಕ ರಾತ್ರಿ ಅಂತೆ ಪಟ್ಟಣಕ…
  • Sujatha H S on ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರುನಿಜಕ್ಕೂ ಅದ್ಭುತ ಬೆಳವಣಿಗೆ ಮಠಾಧೀಶರಲ್ಲಿ ಇಂತಹ ಒಂದು ವಿಶೇಷ ಜ್ಞಾನ ಬಂದಿದೆಯಲ್ಲ ಎಂಬ ಸಂತೋಷ ಅಲ್ಲದೆ ಲಿಂಗಾಯಿತರು ಯಾವುದೇ ಕೆಲಸ ಮಾಡಬೇಕಾದರೆ ಮೊದಲು ಬಸವಣ್ಣನವರಿಗೆ ಪೂಜೆಪ್ರಾರ್ಥನೆ ಸಲ್ಲಿಸಿ ಘೋಷಣೆ ಕೂಗಿ ನಂತರ ಅವರ ಕಾರ್ಯಕ್ರಮ ಮುಂದುವರಿಸಬೇಕು ಎಂದು ನಿರ್ಧಾರ ತೆಗೆದುಕೊಂಡಿರುವುದು ಮೌಲಿಕ ಬೆಳವಣಿಗೆಯನ್ನು ಸೂಚಿಸುತ್ತದೆ ಆಗನಿಜಕ್ಕೂ ಬಸವಾದಿ ಶರಣರ ತತ್ವ ಹಾಗೂ…
  • ನಿಂಗನಗೌಡ. ಹ.ಹಿರೇಸಕ್ಕರಗೌಡರ. on ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರುಈ ಸಭೆಯಲ್ಲಿದ್ದ ಸ್ಮಾಮಿಗಳೆಲ್ಲ ಬರೀ ಸ್ವಾಮಿಗಳಲ್ಲ ಅವರೆಲ್ಲರೂ ಜಗದ್ಗುರುಗಳೇ ! 'ಲಿಂಗಾಯತ' ಸಾರ್ಥಕತೆ ಪಡೆಯುತ್ತಿದೆ.ಒಂದೇ ವೇದಿಕೆಯಲ್ಲಿ ಇಷ್ಟೊಂದು ಜನ ಗುರುಗಳನ್ನು ಕಂಡು,ನಮ್ಮ ಗದುಗಿನ ಡಾ.ಸಿದ್ಧಲಿಂಗ ಶಿವಯೋಗಿಗಳ ಮಾತಿನಲ್ಲಿ ಹೇಳುವುದಾದಲ್ಲಿ "ಹಂಡೆ ಹಾಲು ಕುಡಿದಷ್ಟು" ಸಂತೋಷವಾಯಿತು. ಬಸವನ ಸಾಕಾರ ರೂಪ ಕಂಡಂತಾಯಿತು. ಸಾಕಷ್ಟು ವಿದ್ಯಾ ಸಂಸ್ಥೆಗಳನ್ನು ತೆರೆದು ಬ…
  • ಹೆಚ್.ನಾಗರಾಜ್, ಕಂಪ್ಲಿ on ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರುಈ ರೀತಿಯ ಒಗ್ಗಟ್ಟುನ್ನು ಸ್ವಾಮೀಜಿಯವರು ಪ್ರತಿಯೊಂದು ಹಳ್ಳಿಗಳಲ್ಲಿ ವ್ಯಕ್ತವಾಗಬೇಕು. ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿ ನಾಡಿನ ಪ್ರಮುಖ ಸ್ವಾಮೀಜಿಯವರು ಒಂದೇ ಸಮಾವೇಶದಲ್ಲಿ ಸೇರಿ ಬಸವ ತತ್ವಗಳನ್ನು ಜನರ ಮನಮುಟ್ಟುವಂತೆ ಹೇಳಬೇಕು.ಈಗಲೂ ಹಳ್ಳಿಗಳಲ್ಲಿ ಸ್ವಾಮೀಜಿಯವರ ಬಗ್ಗೆ ಗೌರವವಿದೆ.ಅದನ್ನುಸಂಘಟನೆಗೆ ಬಳಸಿಕೊಳ್ಳಬಹುದು

ಶರಣಗ್ರಾಮ ಗುಳೆ ಗ್ರಾಮದಲ್ಲಿ ಲಿಂಗಾನಂದ ಶ್ರೀಗಳ ಸ್ಮರಣೋತ್ಸವ

ಯಲಬುರ್ಗಾ ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗೂ ರಾಷ್ಟ್ರೀಯ ಬಸವದಳ ಯುವ ಘಟಕದ ವತಿಯಿಂದ ವಿಶ್ವಗುರು ಬಸವ ಮಂಟಪದಲ್ಲಿ ಪೂಜ್ಯ ಲಿಂಗಾನಂದ ಸ್ವಾಮೀಜಿ ಅವರ 30 ನೇ ವರ್ಷದ ಸ್ಮರಣೋತ್ಸವ…

ಸಂಗೋಳಗಿ ಗ್ರಾಮದಲ್ಲಿ ‘ಕಾಯಕ ಜ್ಯೋತಿ’ ಮನೆಯ ಗುರುಪ್ರವೇಶ

ಬೀದರ ತಾಲೂಕಿನ ಸಂಗೋಳಗಿ ಗ್ರಾಮದಲ್ಲಿ, ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಶಶಿಧರ ಹಿಂದಾ ಅವರು ನಿರ್ಮಿಸಿದ ನೂತನ ಮನೆ 'ಕಾಯಕ ಜ್ಯೋತಿ' ಗುರುಪ್ರವೇಶ ಪೂಜ್ಯಶ್ರೀ ಬಸವಪ್ರಭು ಸ್ವಾಮಿಗಳು ಕಲ್ಯಾಣ ಮಹಾಮನೆ, ಮಹಾಮಠ ಗುಣತೀರ್ಥವಾಡಿ, ಬಸವಕಲ್ಯಾಣ ಇವರ ನೇತೃತ್ವದಲ್ಲಿ ಈಚೆಗೆ ನಡೆಯಿತು.…

ಬಸವ ಮೀಡಿಯಾ ಬೆಳೆಸಲು ನಿಮ್ಮ ದಾಸೋಹಕ್ಕೆ ಮನವಿ

ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾದ ಅಳಿವು, ಉಳಿವು ಈಗ ನಿಮ್ಮ ಕೈಯಲ್ಲಿ. ಶರಣ ಬಂಧುಗಳೇ, ಶರಣು ಶರಣಾರ್ಥಿಗಳು, ಬಸವ ತತ್ವಕ್ಕೆ ಮುಡಿಪಾಗಿರುವ ಬಸವ ಮೀಡಿಯಾ ಬರುವ ಆಗಸ್ಟ್ 9ಕ್ಕೆ ಒಂದು ವರ್ಷ ಪೂರೈಸಲಿದೆ. ಸಮಾಜದ ಗಣ್ಯರು, ನಾಡಿನ ಎಲ್ಲಾ…

ವಚನ ಹೇಳುವ ತೆಲುಗು ನಟಿ ವಿಡಿಯೋ ವೈರಲ್

ಬೆಂಗಳೂರು ಬಸವಣ್ಣನವರ ಸುಪ್ರಸಿದ್ದ ಕಳಬೇಡ ಕೊಲಬೇಡ ವಚನ ವಿವರಿಸುವ ತೆಲುಗು ನಟಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಇವರು ಯಮುನಾ, ಮೂಲತಃ ಬೆಂಗಳೂರಿನವರು, ಬೆಳದಿದೆಲ್ಲಾ ಕರ್ನಾಟಕದಲ್ಲಿಯೇ. ಅದಕ್ಕೆ ವಚನಗಳ ಪರಿಚಯವಿದೆ. ತೆಲುಗು ಚಿತ್ರಗಳಲ್ಲಿ ಹೆಸರು ಮಾಡಿದರೂ ಇವರ ಸಿನಿ ಪ್ರಯಾಣ ಶುರುವಾಗಿದ್ದು ಕನ್ನಡದಲ್ಲಿಯೇ.…

ಟ್ರೆಂಡಿಂಗ್

94
‘ವಚನ ಮಂಟಪ’ ವಿನ್ಯಾಸ

ಕಲಬುರಗಿಯಲ್ಲಿ ನಿರ್ಮಾಣವಾಗುವ ‘ವಚನ ಮಂಟಪ’ ಕಟ್ಟಡದ ಮೂರು ವಿನ್ಯಾಸದಲ್ಲಿ ನಿಮ್ಮ ಆಯ್ಕೆ ಯಾವುದು?