ಹರಕೆಯ ಕುರಿ ಯತ್ನಾಳರ ಮಾನಸಿಕ ಯಾತನೆ

ಹತಾಶೆಯಿಂದ ಯತ್ನಾಳ್ ತುಂಬಾ ಮಾನಸಿಕ ಕ್ಷೋಭೆಗೊಳಗಾಗಿದ್ದಾರೆ. ಎಷ್ಟರಮಟ್ಟಿಗೆಂದರೆ ತಾವು ಹುಟ್ಟಿದ ಧರ್ಮವನ್ನೆ ದ್ವೇಷಿಸುವಷ್ಟು, ತಮ್ಮ ಧರ್ಮಗುರುವನ್ನೆ ನಿಂದಿಸುವಷ್ಟು ಹಾಗೂ ಕೊನೆಗೆ ತಮ್ಮನ್ನೆ ತಾವು ದ್ವೇಷಿಸಿಕೊಳ್ಳುವಷ್ಟು. ವಿಜಯಪುರ ಕರ್ನಾಟಕದ ರಾಜಕೀಯದ ಕರಾಳ ಮುಖಗಳಲ್ಲಿ ಬಸನಗೌಡ ಯತ್ನಾಳ್ ಅಗ್ರಗಣ್ಯರಾಗುವತ್ತ ದಾಪುಗಾಲು ಹಾಕುತ್ತಿದ್ದಾರೆ. ಮೊನ್ನೆ ಬೀದರಿನಲ್ಲಿ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಆಡಿದ ಮಾತಂತೂ ಅವರ ಅನಾಗರಿಕ ಹಾಗು ಹುಚ್ಚುತನದ ಪರಮಾವಧಿಯ ಸಂಕೇತ. ಅವರ ಹೇಳಿಕೆಗಳಿಂದ ರೋಸಿ ಹಾಗು ಕುತೂಹಲಗೊಂಡು ಹಲವಾರು ದೂರದ ಸ್ನೇಹಿತರು ಇವರೇಕೆ ಹೀಗೆ, ಇವರು … Continue reading ಹರಕೆಯ ಕುರಿ ಯತ್ನಾಳರ ಮಾನಸಿಕ ಯಾತನೆ