ಬಸವ ಸಂಘಟನೆಗಳು ಲಿಂಗಾಯತ ನಾಯಕರಿಗೆ ಮೂಗುದಾರ ಹಾಕುವ ಸಮಯ ಬಂದಿದೆ ಬೆಂಗಳೂರು ಒಂದು ವರ್ಷದ ಹಿಂದೆ ಸಚಿವ ಎಂ ಬಿ ಪಾಟೀಲ್ ಲಿಂಗಾಯತರ ವಿರುದ್ಧ ಲಿಂಗಾಯತರನ್ನು, ದಲಿತರ ವಿರುದ್ಧ ದಲಿತರನ್ನು ಛೂ ಬಿಡುವುದು ಆರೆಸ್ಸೆಸ್ನವರ ಚಾಳಿ ಎಂದು ಹೇಳಿದ್ದರು. ಪ್ರತಿಯೊಂದು ಸಮುದಾಯವನ್ನು ಕಾಡುತ್ತಿರುವ ಹಲವಾರು ವಿಷಯಗಳ ಬಗ್ಗೆ ಆರೆಸ್ಸೆಸ್ನವರಿಗೆ ತಮ್ಮದೇ ನಿಲುವಿರುತ್ತದೆ. ಸಾಮಾನ್ಯವಾಗಿ ಆ ನಿಲುವನ್ನು ಬಿಂಬಿಸಲು ಆಯಾ ಸಮುದಾಯಗಳ ಮುಖಂಡರನ್ನೇ ಬಳಸುಕೊಳ್ಳುತ್ತಾರೆ. ಅದರಿಂದ ಏನೇ ಗೊಂದಲ, ಗಲಾಟೆಯಾದರೂ ಅದು ಸಮುದಾಯದೊಳಗೆಯೇ ನಡೆಯುತ್ತದೆ. ಯಾವ ಪ್ರಸಂಗದಲ್ಲಿಯೂ ತಮ್ಮ … Continue reading ಇವರು ನಮ್ಮ ಲಿಂಗಾಯತ ನಾಯಕರು!
Copy and paste this URL into your WordPress site to embed
Copy and paste this code into your site to embed