ಕನ್ನೇರಿ ಸ್ವಾಮಿ ವಿರುದ್ಧ ಕ್ರಮಕ್ಕೆ ವಿಜಯಪುರ, ಚಿಕ್ಕೋಡಿಯಲ್ಲಿ ಸರಕಾರಕ್ಕೆ ಮನವಿ
ವಿಜಯಪುರ: ಬಸವಾದಿ ಶರಣ ಸಮಗಾರ ಹರಳಯ್ಯನವರನ್ನು ಅವಮಾನಿಸಿ, ಹರಳಯ್ಯ ಸಮಾಜದ ಜನರನ್ನು ನೋಯಿಸಿರುವ ಕನ್ನೇರಿ ಸ್ವಾಮಿ ಮೇಲೆ ಸರ್ಕಾರ ಕ್ರಮ ಜರುಗಿಸಲು ವಿಜಯಪುರದಲ್ಲಿ ಆಗ್ರಹಿಸಲಾಗಿದೆ. ಈ ಬಗ್ಗೆ ಬಬಲೇಶ್ವರ ತಾಲ್ಲೂಕಿನ ಶೇಗುಣಸಿ ಶ್ರೀ ಶಿವಶರಣೆ ಹರಳಯ್ಯನವರ ಗುಂಡ ಅಭಿವೃದ್ದಿ ಸಂಘದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ. ಶಿವಶರಣ ಹರಳಯ್ಯನವರ ಬಗ್ಗೆ ಸಾರ್ವಜನಿಕವಾಗಿ ತಪ್ಪಾಗಿ ಹೇಳಿ, ಕಾಯಕ ಶರಣರನ್ನು ಅವಮಾನಿಸಿದ ಕನ್ನೇರಿ ಸ್ವಾಮಿ ಜೊತೆ ಈ ಬಗ್ಗೆ ವಿಷಯ ಮಾತನಾಡಲಾಗಿದೆ. ಕ್ಷಮೆಯಾಚಿಸಿ, ಸರಿಯಾದ … Continue reading ಕನ್ನೇರಿ ಸ್ವಾಮಿ ವಿರುದ್ಧ ಕ್ರಮಕ್ಕೆ ವಿಜಯಪುರ, ಚಿಕ್ಕೋಡಿಯಲ್ಲಿ ಸರಕಾರಕ್ಕೆ ಮನವಿ
Copy and paste this URL into your WordPress site to embed
Copy and paste this code into your site to embed