ಮಕ್ಕಳಲ್ಲಿ ಬಸವಶಕ್ತಿ ಮೂಡಿಸುವ ತನಕ ಲಿಂಗಾಯತದ ಮೇಲೆ ದಾಳಿ ನಿಲ್ಲುವುದಿಲ್ಲ

ಕೊಪ್ಪಳ ಜಿಲ್ಲೆ ಬಸವಶಕ್ತಿ ಶಿಬಿರ: ಮೊದಲನೇ ದಿನದ ವರದಿ ತಾವರಗೇರಾ ತಾವರಗೇರಾದ ಬುದ್ಧವಿಹಾರದಲ್ಲಿ ನಡೆದ ಎರಡು ದಿನಗಳ ಬಸವಶಕ್ತಿ ಶಿಬಿರ ರವಿವಾರ ಸಮಾರೋಪಗೊಂಡಿತು. ನಾಡಿನಾದ್ಯಂತ ಸಕ್ರಿಯವಾಗಿರುವ ಬಸವ ಸಂಘಟನೆಗಳಿಗೆ, ಬಸವ ಕಾರ್ಯಕರ್ತರಿಗೆ ರಾಜಕೀಯ ಚಿಂತನೆಯ ವೇದಿಕೆಯಾಗಿ ಈ ಶಿಬಿರಗಳು ನಡೆಯುತ್ತಿವೆ. ಗಂಭೀರವಾದ ಚರ್ಚೆಗೆ ಅವಕಾಶ ಮಾಡಿಕೊಡಲು ಆಯ್ದ ಶಿಬಿರಾರ್ಥಿ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ಮಾತ್ರ ಬಸವ ಶಕ್ತಿ ಶಿಬಿರಗಳಿಗೆ ಆಹ್ವಾನಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆ ಶಿಬಿರದಲ್ಲಿ ಡಾ. ಸಂಗಮೇಶ ಕಲಹಾಳ ಸ್ವಾಗತಿಸಿದರೆ, ಪ್ರೊ ಟಿ ಆರ್ ಚಂದ್ರಶೇಖರ್ … Continue reading ಮಕ್ಕಳಲ್ಲಿ ಬಸವಶಕ್ತಿ ಮೂಡಿಸುವ ತನಕ ಲಿಂಗಾಯತದ ಮೇಲೆ ದಾಳಿ ನಿಲ್ಲುವುದಿಲ್ಲ