ಕುಂಭಮೇಳ ಭಾಗ್ಯ: ಪ್ರಯಾಗ್ ರಾಜ್ ನಲ್ಲಿ ಇಷ್ಟಲಿಂಗ ಪೂಜೆ ಮಾಡಿ (ಭೀಮನಗೌಡ ಪರಗೊಂಡ)
ಕಲಬುರ್ಗಿ ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಭೀಮನಗೌಡ ಪರಗೊಂಡ ಅವರ ಪ್ರತಿಕ್ರಿಯೆ. 1) ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು? ಲಿಂಗಾಯತರನ್ನು ಹಿಂದೂಗಳು ಎಂದು ಬಿಂಬಿಸಿ, ಹಿಂದುತ್ವದ ಕಾಲಾಳುಗಳಾಗಿಸಿ, ಗುಲಾಮರನ್ನಾಗಿ, ಮತ್ತೆ ಶೂದ್ರರನ್ನಾಗಿ ಮಾಡಿ, ಮನುವಾದದ ಛತ್ರದ ಅಡಿಯಲ್ಲಿ ತರುವ ಕುತಂತ್ರವಾಗಿದೆ. 2) ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ, ಯಾರಿಗೆ ಬರುತ್ತದೆ? ಕೆಲವು ಬಸವ ತತ್ವ ಚಿಂತನೆ ವಿರೋಧಿಸುವ, ಬಹಿರಂಗದಲ್ಲಿ … Continue reading ಕುಂಭಮೇಳ ಭಾಗ್ಯ: ಪ್ರಯಾಗ್ ರಾಜ್ ನಲ್ಲಿ ಇಷ್ಟಲಿಂಗ ಪೂಜೆ ಮಾಡಿ (ಭೀಮನಗೌಡ ಪರಗೊಂಡ)
Copy and paste this URL into your WordPress site to embed
Copy and paste this code into your site to embed