ಕುಂಭಮೇಳ ಭಾಗ್ಯ: ಹೆಚ್ಚುತ್ತಿರುವ ಬಸವ ಪ್ರಜ್ಞೆ ಭಯ ಹುಟ್ಟಿಸಿದೆ (ಶ್ರೀಶೈಲ ಮಸೂತೆ)
ಬೆಂಗಳೂರು ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಶ್ರೀಶೈಲ ಮಸೂತೆ ಅವರ ಪ್ರತಿಕ್ರಿಯೆ. 1) ಕುಂಭ ಮೇಳದ ವಿಶೇಷ ಆಹ್ವಾನದ ಉದ್ದೇಶವೇನು? ಅನೇಕ ವರ್ಷಗಳಿಂದ ಕುಂಭಮೇಳಕ್ಕೆ ಇಲ್ಲಿಯವರೆಗೆ ಲಿಂಗಾಯತರನ್ನು ಯಾರೂ ಆಹ್ವಾನಿಸಿಲ್ಲ ಇದ್ದಕಿದ್ದಂತೆ ಈಗ ಲಿಂಗಾಯತರನ್ನು ಆಹ್ವಾನಿಸುವ ನಿರ್ಣಯ RSSನ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ತೆಗೆದುಕೊಂಡಿದೆ ಎಂದು ಓದಿ ಆಶ್ಚರ್ಯವಾಯಿತು. ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದವರು ಸ್ವತಂತ್ರ ಧರ್ಮಕ್ಕೆ ಹೋರಾಟ … Continue reading ಕುಂಭಮೇಳ ಭಾಗ್ಯ: ಹೆಚ್ಚುತ್ತಿರುವ ಬಸವ ಪ್ರಜ್ಞೆ ಭಯ ಹುಟ್ಟಿಸಿದೆ (ಶ್ರೀಶೈಲ ಮಸೂತೆ)
Copy and paste this URL into your WordPress site to embed
Copy and paste this code into your site to embed