ಬಸವಭಕ್ತರು ಸಿಡಿದೇಳುವ ಮುನ್ನ ಸರ್ಕಾರ ಉಗ್ರಕ್ರಮ ಜರುಗಿಸಲಿ: ಸಾಣೇಹಳ್ಳಿ ಶ್ರೀ
ಸಾಣೇಹಳ್ಳಿ ಒಂದು ಕಾಲದಲ್ಲಿ ನಮ್ಮ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದವರಲ್ಲಿ ಕನ್ನೇರಿ ಶ್ರೀಗಳೂ ಒಬ್ಬರು. ಆದರೆ ಇಂದು ಅವರ ಕೀಳು ಭಾಷೆಯ ನುಡಿಗಳನ್ನು ವಾಟ್ಸಪ್ ವೀಡಿಯೋದಲ್ಲಿ ಕೇಳಿದಾಗ ನಮ್ಮ ಗೌರವಕ್ಕೆ ಪಾತ್ರರಾದವರು ಇವರೇನ ಎನ್ನುವ ಸಂಶಯ, ಅನುಮಾನ ಬಂತು. ಒಬ್ಬ ವ್ಯಕ್ತಿಗೆ ಸಾರ್ವಜನಿಕ ಮನ್ನಣೆ, ಮಠಾಧಿಕಾರ, ಸಂಪತ್ತು ಬಂದಾಗ ಅವರು ಬಸವಣ್ಣನವರಂತೆ ‘ಮುಗಿದ ಕೈ, ಬಾಗಿದ ತಲೆಯ’ ಭೃತ್ಯಾಚಾರಿಗಳಾಗಿರಬೇಕಿತ್ತು. ಬದಲಾಗಿ ಅಹಂಕಾರ, ಅವಿವೇಕದ ಮೊಟ್ಟೆಯಂತಾದರೆ ಹೇಗೆ? ಅವರು ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ದ ಎಲ್ಲ ಸ್ವಾಮಿಗಳ ಬಗ್ಗೆ ಆಡಿರುವ … Continue reading ಬಸವಭಕ್ತರು ಸಿಡಿದೇಳುವ ಮುನ್ನ ಸರ್ಕಾರ ಉಗ್ರಕ್ರಮ ಜರುಗಿಸಲಿ: ಸಾಣೇಹಳ್ಳಿ ಶ್ರೀ
Copy and paste this URL into your WordPress site to embed
Copy and paste this code into your site to embed