ಸಂಘ ಪರಿವಾರ ಬಿಸ್ಕೆಟ್ ಹಾಕಿ ಸಾಕಿದ ನಾಯಿಗಳನ್ನು ಚೂ ಬಿಟ್ಟಿದೆ
ಸಿಂಧನೂರು ನೆನ್ನೆ ವಾಟ್ಸ್ ಆಪ್ ನಲ್ಲಿ ಒಬ್ಬ ಲಿಂಗಾಯತ ಸ್ವಾಮಿ ಮಾತನಾಡಿದ ವಿಡಿಯೋ ನೋಡಿದೆ. ಒಂದು ಕ್ಷಣ ಮನಸ್ಸು ಭಾರವಾಯಿತು. ಶರಣ ಸಂಸ್ಕೃತಿ ಮಠದ ಈ ಸ್ವಾಮಿಯ ಮಾತುಗಳು ಕೇಳಲಾರದಷ್ಟು ಕೀಳು ಮಟ್ಟದ್ದಾಗಿದ್ದವು. ಆ ಭಾಷೆಯ ಹಿಂದಿನ ಮನಸ್ಥಿತಿಯ ಬಗ್ಗೆ ಯೋಚಿಸಿದಾಗ ಬಸವ ಸಂಸ್ಕೃತಿ ಅಭಿಯಾನದ ನೆನಪುಗಳು ಮರುಕಳಿಸಿದವು. ಬಸವ ಸಂಸ್ಕೃತಿ ಅಭಿಯಾನ ಪ್ರಾರಂಭವಾದಾಗ ಹೆಚ್ಚು ಆತಂಕಗೊಂಡದ್ದು ಪಂಚಪೀಠಗಳು ಎಂದು ಬಹಳ ಜನ ಊಹಿಸಿದ್ದರು. ಆದರೆ ಅವರಿಗಿಂತ ಹೆಚ್ಚು ಭಯ ಬಿದ್ದಿರುವುದು ಸಂಘ ಪರಿವಾರ. ಆದರೆ ಇಂತಹ … Continue reading ಸಂಘ ಪರಿವಾರ ಬಿಸ್ಕೆಟ್ ಹಾಕಿ ಸಾಕಿದ ನಾಯಿಗಳನ್ನು ಚೂ ಬಿಟ್ಟಿದೆ
Copy and paste this URL into your WordPress site to embed
Copy and paste this code into your site to embed