ಎಸ್ಸಿ ಎಂಬೆ ಹೆಂಗಯ್ಯ… ಲಿಂಗಿಬ್ರಾಹ್ಮಣನೆಂಬೆ ಸಂಗಯ್ಯ… ಬ್ರಾಹ್ಮಣ ವೀರಶೈವನೆಂಬೆ ಹೆಂಗಯ್ಯ? ಬೆಂಗಳೂರು ಕುರುಬ ಸಮುದಾಯದ ಲಿಂಗದಬೀರರ…
ಬಸವಣ್ಣನವರನ್ನು ಅನುಸರಿಸುವ ಬಹುಪಾಲು ಲಿಂಗಾಯತರು ಪಂಚಾಚಾರ್ಯರನ್ನು ತೊರೆದಿದ್ದಾರೆ. ಬೆಳಗಾವಿ ಕಳೆದ ಒಂದು ವಾರದಿಂದ ಪಂಚಾಚಾರ್ಯರು ವೀರಶೈವ…
ಪಂಚಪೀಠಗಳ ಹೇಳಿಕೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಖಂಡನೆ ಭಾಲ್ಕಿ (ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಧ್ಯಕ್ಷ ನಾಡೋಜ…
"ಶರಣರ ಮೇಲೆ ಸವಾರಿ ಮಾಡಲು, ಪ್ರಭುತ್ವ ಸಾಧಿಸಲು ಸುಳ್ಳು ಸಾಹಿತ್ಯ ಸೃಷ್ಟಿಯಾಗುತ್ತಿದೆ." ಬೆಂಗಳೂರು ಬಸವಕಲ್ಯಾಣದ ಬಸವ…
"ಬಸವಣ್ಣನವರು ತಮ್ಮ ವಚನದಲ್ಲಿ ತಮ್ಮನ್ನು ತಾವು ‘ನಿಜ ವೀರಶೈವ’ ಎಂದು ಹೇಳಿಕೊಂಡಿದ್ದಾರೆ." ಬೆಂಗಳೂರು ಕೇವಲ ಮೀಸಲಾತಿಗಾಗಿ…
ರೇಣುಕಾಚಾರ್ಯರ ಭಾವಚಿತ್ರ ಹಾಕಲು ಲಿಂಗಾಯತ ಸಂಘಟನೆಗಳು ನಿರಾಕರಿಸಿದ ಮೇಲೆ ವೀರಶೈವ ಸಂಘಟನೆಗಳು ಹೊರನಡೆದವು. ರಾಯಚೂರು ಅಖಿಲ…
ಮಂಡ್ಯ ನಾಡೋಜ ಗೊರು ಚನ್ನಬಸಪ್ಪನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರಂಭಾಪುರಿ ಶ್ರೀಗಳು ಕ್ಷಮೆಯಾಚಿಸಬೇಕೆಂದು ಲಿಂಗಾಯತ…
ಸಮಾಜದಲ್ಲಿ ಬಸವ ಪ್ರಜ್ಞೆ ಜಾಗೃತಿಗೊಂಡಂತೆ ಪಂಚಪೀಠಗಳ ಪ್ರಭಾವ ಕ್ಷೀಣಿಸುತ್ತಿದೆ. ವಿಜಯಪುರ ೧೫-೧೬ನೇ ಶತಮಾನದಲ್ಲಿ ವಿಜಯನಗರದ ಪ್ರೌಢದೇವರಾಯನ…
"ಆ ಸಮಾರಂಭದಲ್ಲಿ ಪಾಲ್ಗೊಂಡ ಒಬ್ಬ ವಯೋವೃದ್ಧ ಗೊರುಚನ್ನಬಸಪ್ಪ…ಅವನಿಗೆ ಧರ್ಮದ ಇತಿಹಾಸವೇ ಗೊತ್ತಿಲ್ಲ ಅನಿಸುತ್ತಿದೆ." ತಾಳಿಕೋಟಿ ಇತ್ತೀಚೆಗೆ…
ಚಿತ್ರದುರ್ಗ ಡಾ. ವಿಜಯಕುಮಾರ ಕಮ್ಮಾರ ಅವರ “ವಚನ ದರ್ಶನ ಎನ್ನುವ ಅಪಸವ್ಯ ಮತ್ತು ಅಧ್ವಾನ” ಎನ್ನುವ…
ಬೆಂಗಳೂರು ಇಂದಿನ ಕಾರ್ಯಕ್ರಮದ ನಂತರ ಮತ್ತೆ ಯಾರೂ ವಚನ ದರ್ಶನದಂತಹ ಪುಸ್ತಕವನ್ನು ಹೊರ ತರುವ ಸಾಹಸಕ್ಕೆ…
‘ವಚನ ದರ್ಶನ’ ಪುಸ್ತಕ 9 ಜಿಲ್ಲೆಗಳಲ್ಲಿ ಬಿಡುಗಡೆಯಾಯಿತು. ಅದಕ್ಕೆ ತಿರುಗೇಟು ಕೊಟ್ಟಿರುವ ‘ಮಿಥ್ಯ ಸತ್ಯ’ 15…