ನಿಮ್ಮ ಪ್ರತಿಕ್ರಿಯೆ

  • ಶಿವಾನಂದ ನರಕಲದಿನ್ನಿ on ಲಿಂಗಾಯತ ಧರ್ಮ: ಜಗದೀಶ ಶೆಟ್ಟರ್ ಚರ್ಚೆಗೆ ಬರಲಿಬಸವ ಪರ ಸಂಘಟನೆಗಳ ಸದಸ್ಯರು ಜಗದೀಶ್ ಶೆಟ್ಟರ್ ರವರ ಮನೆ ಮುಂದೆ ಸಾಂಕೇತಿಕವಾಗಿ ಧರಣಿ ಮಾಡಿ, ಈ ಪ್ರತಿಭಟನೆಯ ಸುದ್ದಿಯನ್ನು ಪತ್ರಿಕಾ ಮಾಧ್ಯಮ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ಪ್ರಚಾರವಾಗುವಂತೆ ಕಾರ್ಯಕ್ರಮ ಕೈಗೊಳ್ಳಬೇಕು. ಅಂದಾಗ ಇಂತಹ ಅಪ್ರಬುದ್ಧ ನಾಯಕರ ಉದ್ಧಟತನದ ಹೇಳಿಕೆಗಳಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಬೀಳುತ್ತದೆ.
  • Veerabhadraiah D on ಲಿಂಗಾಯತ ಧರ್ಮ: ಜಗದೀಶ ಶೆಟ್ಟರ್ ಚರ್ಚೆಗೆ ಬರಲಿThe staunch supporters of Lingayat religion should boycott him and teach a lesson by defeating in the next elections. Belagavi and Dharwad district people particularly should keep in mind his anti linayat stand.
  • ಕೆಬಿ ಮಹದೇವಪ್ಪ on ಬಸವಾಭಿಮಾನಿಗಳೇ, ಅನುಭವ ಮಂಟಪದ ಸಂರಕ್ಷಣೆಗೆ ತುರ್ತಾಗಿ ಮುಂದೆ ಬನ್ನಿಸ್ವರ್ಣ ಮಂದಿರದ ಮಾದರಿ ಎಂದಿದ್ದೀರಿ ಆ ಮಾದರಿಯನ್ನು ಅಧ್ಯಯನ ಮಾಡಲು ಒಂದು ತಂಡವನ್ನು ರಚಿಸಬೇಕಾಗುತ್ತದೆ. ಆ ತಂಡ ವಿವಿಧ ವಿಷಯಗಳ ಪರಿಣಿತಿಯನ್ನು ಹೊಂದಿರಬೇಕಾಗುತ್ತದೆ ಉದಾಹರಣೆಗೆ ಆಡಳಿತ ಸಂಪನ್ಮೂಲಗಳ ನಿರ್ವಹಣೆ ಸಿದ್ಧಾಂತದ ಪ್ರಕರತೆಯ ಬಗ್ಗೆ ಸ್ಪಷ್ಟ ನಿಲುವು ಸೇವಾ ಸಿಬ್ಬಂದಿಯ ಬಳಸುವ ಬಗೆ, ಆಂತರಿಕ ಆಡಳಿತ ನಿರ್ವಹಣೆ, ಹೊರವಲಯದ ಆಡಳಿತ ನಿರ್ವಹಣೆ ತಾಂತ್ರಿಕ ಸಿಬ್ಬಂ…
  • Dr. Mallikarjun Chandakavate on ಲಿಂಗಾಯತ ಧರ್ಮ: ಜಗದೀಶ ಶೆಟ್ಟರ್ ಚರ್ಚೆಗೆ ಬರಲಿMost appropriate answer to an ignorant person about Lingayat religion. But many people make such irrelevant statement not because of their ignorance but simply to misguide the innocent people.
  • Shanmukh Tadgure on ಲಿಂಗಾಯತ ಧರ್ಮ: ಜಗದೀಶ ಶೆಟ್ಟರ್ ಚರ್ಚೆಗೆ ಬರಲಿಜಗದೀಶ್ ಶೆಟ್ಟರ್ ದೇವರೇ ನೀವು ಗೆದ್ದು ಬಂದು ಕರ್ನಾಟಕದ ಮುಖ್ಯಮಂತ್ರಿ ಆದ್ರಲ್ಲ ಇದು ಯಾವ ಕೆಟೆಗೇರಿ ಮೇಲೆ ಬೇಳೆ ಬೇಯಿಸಿಕೊಂಡಿರಲ್ಲ, ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ಥೂ ಉಂಡ ಮನೆಗೆ ಎರಡು ಬಗೆಯುವ ಚಾಳಿ.

ಹಾನಗಲ್ ಕುಮಾರಸ್ವಾಮಿ ಪ್ರಸಾದ ವಸತಿ ನಿಲಯದ ಕಟ್ಟಡ ಭೂಮಿ ಪೂಜೆ

ಭಾಲ್ಕಿ ಮಠದ ಸಮಾಜಪರ ಸೇವೆ ರಾಜ್ಯಕ್ಕೆ ಮಾದರಿ : ಡಿ.ಕೆ. ಸಿದ್ರಾಮ ಭಾಲ್ಕಿ: ಇಲ್ಲಿಯ ಹಿರೇಮಠ ಸಂಸ್ಥಾನದ ಮೂಲಕ ಡಾ. ಬಸವಲಿಂಗ ಪಟ್ಟದ್ದೇವರು ಸಲ್ಲಿಸುತ್ತಿರುವ‌‌ ಸಮಾಜಪರ ಮತ್ತು ಜೀವಪರ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಡಾ. ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ…

‘ಜನಮಾನಸದಲ್ಲಿ ದೇವರಾದ ಶರಣರು ಸಿದ್ಧರಾಮೇಶ್ವರರು’

ದಾವಣಗೆರೆ: ಕಾಯಕಯೋಗಿ ಸೊನ್ನಲಗಿ ಸಿದ್ಧರಾಮೇಶ್ವರರು ಕಾಯಕವೇ ಕೈಲಾಸ ಎಂಬ ತತ್ವವನ್ನು ನಂಬಿ, ಸಮಾಜಸೇವೆ ಮತ್ತು ಯೋಗ ಸಾಧನೆಯ ಮೂಲಕ ಜನಮಾನಸದಲ್ಲಿ ದೇವರಾದವರು. 12ನೇ ಶತಮಾನದ ಪ್ರಸಿದ್ಧ ವಚನಕಾರ, ಶಿವಯೋಗಿ ಹಾಗೂ ಸಮಾಜ ಸುಧಾರಕರು. ಬಸವಣ್ಣನವರ ಸಮಕಾಲೀನರಾಗಿದ್ದು, ಅನುಭವ ಮಂಟಪದ ಪ್ರಮುಖ ಶರಣರಾಗಿದ್ದರು…

ನಿಜಾಚರಣೆ: ಕುಷ್ಟಗಿಯಲ್ಲಿ ಲಿಂಗಾಯತ ಧರ್ಮದ ವಚನ ಮಾಂಗಲ್ಯ

ಯಲಬುರ್ಗಾ: ತಾಲೂಕಿನ ಮರಕಟ್ಟ ಗ್ರಾಮದ ರಾಚಮ್ಮ ಹಾಗೂ ಷಣ್ಮುಖಪ್ಪ ಬಳ್ಳಾರಿ ಶರಣ ದಂಪತಿಗಳ ಸುಪುತ್ರ 'ಅಮರೇಶ' ಜೊತೆ 'ಶರಣಮ್ಮ' ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ಜುಲೈ 9ರಂದು ಕುಷ್ಟಗಿಯ ಪಿಸಿಎಚ್ ಪ್ಯಾಲೇಸ್‌ನಲ್ಲಿ  ನಡೆಯಿತು. ಶರಣಮ್ಮ ಅವರು ಮನ್ನೆರಾಳ ಗ್ರಾಮದ…

ಅಭಿಯಾನ ಅನುಭವ: ಸಿದ್ದವಾದ ಕಾರ್ಯಪಡೆ, ಕೇಳದೆ ಬಂದ ದಾಸೋಹ

ದಾವಣಗೆರೆ (ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 15 ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ) ಬಸವ ಸಂಸ್ಕೃತಿ ಅಭಿಯಾನ ಕುರಿತು ನಮಗೆ ಬಹಳ ಕಾತುರ ಮತ್ತು ಅಭಿಮಾನ…

ಬಸವ ವಿರೋಧಿಗಳನ್ನು ಓಲೈಸಲು ಸ್ವಂತ ಬುದ್ದಿ ಕಳೆದುಕೊಂಡ ಜಗದೀಶ ಶೆಟ್ಟರ್

ಲಿಂಗಾಯತ ಬಣಜಿಗ ಸಮಾಜದ ಬೈಲಾದಲ್ಲಿಯೇ ಬಸವಣ್ಣ ಧರ್ಮಗುರು ಎಂದು ಹೇಳಲಾಗಿದೆ ಗಂಗಾವತಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವುದು ಅಸಾಧ್ಯವೆಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮಾತು ಬಾಲಿಶವಾದುದು. ಲಿಂಗಾಯತ ಧರ್ಮದ ಕುರಿತು ಅವರಿಗೆ ಕನಿಷ್ಠ ಜ್ಞಾನವೂ ಇಲ್ಲವೆನ್ನಬಹುದು. ಅವರು…

ಪ್ರಧಾನಿ ಮೋದಿಗೆ ಬಸವಣ್ಣನವರ ಮೂರ್ತಿ ನೀಡಿದ ಸಿಎಂ ಶಿವಕುಮಾರ್‌

ಬೆಂಗಳೂರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಗುರುವಾರ ಉಡುಗೊರೆಯಾಗಿ ನೀಡಿದರು. ದೆಹಲಿ ಪ್ರವಾಸದಲ್ಲಿರುವ ಡಿಕೆಶಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಮೋದಿಯವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದ ಸಂದರ್ಭದಲ್ಲಿ ಬಸವ ಮೂರ್ತಿಯನ್ನು…

ಟ್ರೆಂಡಿಂಗ್

214
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...