ನಿಮ್ಮ ಪ್ರತಿಕ್ರಿಯೆ

  • ರವಿ ಸಜ್ಜನ on ನಿಜಗುಣಾನಂದ ಪೂಜ್ಯರ ಮೇಲೆ ಹಲ್ಲೆಗೆ ಪ್ರಚೋದನೆ ಮಾಡಿದ ಕನ್ನೇರಿ ಸ್ವಾಮಿ 7ಬಸವಣ್ಣನವರು ಬಸವಣ್ಣನವರೇ. ಅವರು ಉಪಮಾತೀತರು. ಸಿದ್ದೇಶ್ವರ ಸ್ವಾಮಿಗಳು ವಚನಸಾಹಿತ್ಯದ ಅಪಾರ ಜ್ಞಾನ ಹೊಂದಿದ್ದೂ, ಅದರ ಪ್ರಚಾರಕ್ಕೆ ಹಿಂಜರಿದರು. ಬಹುಷಃ ತಮ್ಮ ಪ್ರವಚನಕ್ಕೆ ಬರುವವರ ಸಂಖ್ಯೆ ಇಳಿಮುಖವಾಗುವ ಭಯವಿರಬಹುದು. ಅವರದು ಕಾಗೆ, ಗುಬ್ಬಿ, ಹೂವು, ಕಾಡು, ಸಮುದ್ರ, ಬೆಟ್ಟ, ಹೊಳೆ, ಹಳ್ಳ ಸಾಕ್ರೇಟಿಸ್, ಅರಿಸ್ಟಾಟಲ್ ಇತ್ಯಾ ದಿಯಾದರೆ ಶರಣರ ಮಾತು, ವಿಚಾರಗಳೇ ಬೇರೆ.…
  • Sharan Kumar on ಲಿಂಗಾಯತ ಧರ್ಮ ಪುನರುತ್ಥಾನ ಹೋರಾಟದ ಚೇತನಈಗಿನ ನೂರು ಲಿಂಗಾಯತ ಮಠಗಳು ಮಾಡುವಷ್ಟು ಕೆಲಸವನ್ನು ಲಿಂಗಾನಂದ ಸ್ವಾಮಿಜಿ, ಅವರ ಶಿಷ್ಯೆ ಆಗಿರುವ ಮಾತಾಜಿ ಅವರು ಮಾಡಿದ್ದಾರೆ, ಲಕ್ಷಾಂತರ ನಿಜ ಲಿಂಗಾಯತರನ್ನು ತಯಾರು ಮಾಡಿದ್ದಾರೆ
  • ಚಿತಿ ಶಿವಸುತ on ವಚನಾನಂದ ಸ್ವಾಮಿ ಪೀಠತ್ಯಾಗಕ್ಕೆ ಒತ್ತಡ, ಮಠದ ಲೆಕ್ಕ ಪತ್ರಕ್ಕೆ ಜಟಾಪಟಿಕಳ್ಳ ನಂದ, ಕುಳ್ಳ ನಂದ ಬಸವನ ನುಂಗುವ ನೀಚ ನಂದ ಪಂಚ ಪಾಸಾಂಡ ನೀಚರು. ಎತ್ತಿ ಆಡಿಸಿದ ಪರಮಾನಂದ. ಪೀಠಕ್ಕೆ ಬಂದು ಗಟ್ಡಿ ಗುಟವ ಬಡಿದಿ. ಚಲ್ಕದ್ದಿನಿ ಚಪಲ ಚನ್ನಿಗ ನಂದ ಜಾತಿಯ ವಿಷ ಬಿತ್ತಿ, ಸ್ವಾರ್ಥ ಮೀಸಲಾತಿ ಹೋರಾಟಕ್ಕೆ ನಿಂತಿ. ನಿಮ್ಮವರ ಬಗ್ಗೇನು ಕಕ್ಕುಲಾತಿ ಇಲ್ಲಿ ಬರಿ ರಾಜಕೀಯ, ದೊಬರಾಟದ ಬೊಂಬೆ ನೀನು. ವೀರಶವಕೆ ಹೂವು ಗುಚ್ಚವ ಕೊಟ್ಟಿ ಲಿಂಗಾಯತಕೆ ಗುನ್ನವ ಇಟ್ಟ…
  • ಚಿತಿ ಶಿವಸುತ on ಬಸವಾತ್ಮಜೆಯ ಬಹುಮುಖ ವ್ಯಕ್ತಿತ್ವಮಾತಾಜೀ ನಿನ್ನ ಆಸೆಯಗಳನು ಬಿತ್ತಿ ಬೆಳೆಯುವವರು ಯಾರಿಲ್ಲ ನೋಡು. ನೀ ದುಡಿದು ಇಟ್ಟ, ಅನ್ನವನು ತಿಂದು ತೇಗುವರೆ ಹೆಚ್ಚು ಇಲ್ಲಿ ನೋಡು. ನೀ ಹೋಗಿ ಇಷ್ಟು ದಿನಗಳಾದರು ನಿನ್ನಸೆಯ ಧರ್ಮಗ್ರಂಥ, ಹೊರ ಬರದೆ ಕುತಂತ್ರಿಗಳ ಕೈಯಲ್ಲಿ ಕೊಳೆಯುತಿದೆ ನೋಡು. ಕೃತಿಚೌರ್ಯ ಆಗಿದ್ದರು ಆಗಿರ ಬಹುದು. ನೀ ಸಂಶೋಧಿಸಿದ ಲಿಂಗದೇವನನ್ನೆ ಹಿಂಪಡೆದ ವಾರಗಿತ್ತಿ ಆಯಮ್ಮ. ಸ್ಥಾವರ ಬಸವನ ಮೂರ್ತಿ…
  • ಬಣಕಾರ್ on ವಚನಾನಂದ ಸ್ವಾಮಿ ಪೀಠತ್ಯಾಗಕ್ಕೆ ಒತ್ತಡ, ಮಠದ ಲೆಕ್ಕ ಪತ್ರಕ್ಕೆ ಜಟಾಪಟಿಶೋಕಿ ಸ್ವಾಮಿ ನಮಗೆ ಬೇಕಾ, ಭಕ್ತರನ್ನು ನೀವು ಯಾರು ಎಂದು ಕೇಳುವ ಸ್ವಾಮಿ ನಮಗೆ ಬೇಕಾ, ತಕ್ಷಣ ಇಂತಹ ಶೋಕಿ, ಫೋಟೋ ಪ್ರಿಯಾ, ಮಾಧ್ಯಮ ಪ್ರಿಯಾ, ಸಂಭಂದ ವಿಲ್ಲದ ವಿಚಾರ ಕ್ಕೆ ಹೇಳಿಕೆ ಕೊಡುವ, ಭಕ್ತ ರ ನ್ನು ದೂರ ತಳ್ಳಿ ದ ಸ್ವಾಮಿ, ಪೀಠ ಇಳಿದು, ಯೋಗ ಮಾಡುತ್ತಿದ್ದರೆ ಸಾಕು,

ಬಸವಣ್ಣ, ಅಕ್ಕನ ಬಗ್ಗೆ ಅವಹೇಳನಕಾರಿ ಪೋಸ್ಟ್ ವಿರುದ್ಧ ಬಸವಸೈನ್ಯದ ಪ್ರತಿಭಟನೆ

ಕಿಡಿಗೇಡಿಯ ಬಂಧನಕ್ಕೆ ಆಗ್ರಹ ಬಸವನಬಾಗೇವಾಡಿ : ವಿಶ್ವಗುರು ಬಸವಣ್ಣನವರ ಹಾಗೂ ಶರಣೆ ಅಕ್ಕಮಹಾದೇವಿ ತಾಯಿಯವರ ಕುರಿತು ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಬರೆದು ಮಾನವಕುಲಕ್ಕೆ ಅವಮಾನ ಮಾಡಿರುವ ರಮಾಕಾಂತ್ ಎಂ. ಎಂಬ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಸವಸೈನ್ಯದ ವತಿಯಿಂದ…

ಬಸವತತ್ವ ಕೇವಲ ಧರ್ಮವಲ್ಲ, ಸಂಘಟಿತ ರಾಷ್ಟ್ರೀಯವಾದಿ ಚಳುವಳಿ: ಜೆ. ಎಸ್. ಪಾಟೀಲ

ಜಗಳೂರು: ‘ವೈದಿಕ ಶಕ್ತಿಗಳ ಹುನ್ನಾರದಿಂದ ಜಗತ್ತಿನಲ್ಲೇ ಜಾತ್ಯಾತೀತ ಹಾಗೂ ವೈಚಾರಿಕ ಶರಣತತ್ವ ಚಿಂತನೆಗಳು ವಿನಾಶಗೊಳ್ಳುತ್ತಿವೆ’ ಎಂದು ವಿಜಯಪುರದ ಶರಣತತ್ವ ಚಿಂತಕ ಡಾ. ಜೆ.ಎಸ್.ಪಾಟೀಲ ಆತಂಕ ವ್ಯಕ್ತಪಡಿಸಿದರು. ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ಶರಣಬಸವೇಶ್ವರ ದಾಸೋಹ ಮಠದಲ್ಲಿ ಈಚೆಗೆ ಮೂರು ದಿನ ಆಯೋಜಿಸಿದ್ದ ‘ದಾಸೋಹ…

ಬಸವಾತ್ಮಜೆಯ ಬಹುಮುಖ ವ್ಯಕ್ತಿತ್ವ

ಪ್ರಥಮ ಮಹಿಳಾ ಗುರುವೆ ಬಸವನ ವರಕುವರಿ ಚಿನ್ಮೂಲಾದ್ರಿ ಚಿತ್ಕಳೆ ಮಾತಾಜಿ ನಿಮ್ಮ ಕೊಂಡಾಡಿ ತಣಿಯುವೆ. ಚಿನ್ಮೂಲಾದ್ರಿಯ ಚಿತ್ಕಳೆಯಾದ ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು ಜನಿಸಿದ್ದು ಚಿತ್ರದುರ್ಗದ ಸಾಸಲಟ್ಟಿಯ ಶರಣೆ ಗಂಗಮ್ಮ ಡಾ. ಎಸ್.ಆರ್. ಬಸಪ್ಪನವರ ಚಿದ್ಗರ್ಭದಲ್ಲಿ ದಿನಾಂಕ 13-03-1946ರಂದು,…

ಬಸವ ಸಂಸ್ಕೃತಿ ಅಭಿಯಾನದ ಟೀಕೆ ಬೇಸರ ತಂದಿದೆ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ನಗರದ ರುದ್ರಾಕ್ಷಿಮಠದಲ್ಲಿ ನಡೆದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಪಾಲ್ಗೊಂಡು ಮಾತನಾಡಿದರು. ‘ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ಕಾಮೆಂಟ್…

ವರ್ಣಾಶ್ರಮಕ್ಕೆ ಸೆಡ್ಡು ಹೊಡೆದು ಸ್ತ್ರೀ ಸಮಾನತೆಯ ಬೆಳಕು ನೀಡಿದ ಬಸವಣ್ಣ

ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಲೇಖನ ರಾಯಚೂರು ಹನ್ನೆರಡನೇ ಶತಮಾನದ ಕ್ರಾಂತಿ ಸೂರ್ಯನಾಗಿ, ಬೆಳಕು ಇಲ್ಲದವರ ಬದುಕಿಗೆ ಬೆಳಕಾದವರೇ ಅಣ್ಣ ಬಸವಣ್ಣ, ಜಗತ್ತಿನ ಮೊಟ್ಟಮೊದಲ ಸ್ವತಂತ್ರ ವಿಚಾರವಾದಿ. ೯೦೦ ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಕನಸು ಕಂಡು ಅದನ್ನು ಅನುಷ್ಠಾನಗೈದು,…

ವಚನ ಹಾಡಿ ಮನ ಗೆದ್ದ ಮಣಿಪುರ, ಮೇಘಾಲಯ ಮಕ್ಕಳು

ಇವರೆಲ್ಲಾ ಸುತ್ತೂರು ಗ್ರಾಮದಲ್ಲಿರುವ ಶ್ರೀಮಠದ ವಸತಿ ಶಾಲೆಯ ವಿದ್ಯಾರ್ಥಿನಿಯರು. ಸುತ್ತೂರು ಈಶಾನ್ಯ ಭಾರತದ ಮಕ್ಕಳು ವಚನ ಹಾಡುವ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆರು ಮಕ್ಕಳು ಬಸವಣ್ಣನವರ 'ಎತ್ತೆತ್ತ ನೋಡಿದರು ನೀನೆ ದೇವಾ' ವಚನವನ್ನು ತನ್ಮಯರಾಗಿ ಹಾಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ…

ಟ್ರೆಂಡಿಂಗ್

209
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...