ನಿಮ್ಮ ಪ್ರತಿಕ್ರಿಯೆ

  • ಮಂಜುನಾಥ ಮೈಸೂರು on ಕನ್ನೇರಿ ಸ್ವಾಮಿ ಉಪಸ್ಥಿತಿಯಲ್ಲಿಯೇ ಹಿಂದೂ ಸಮಾವೇಶಕ್ಕೆ ಹೈ ಕೋರ್ಟ್ ಅನುಮತಿಕಾರ್ಯಕ್ರಮ ಮುಂದೂಡುತ್ತಾರೆ. ಪ್ರಮಾಣ ಪತ್ರ ಸಲ್ಲಿಸಿರುವುದರಿಂದ ಮೇಲ್ಮನವಿ ಅವಕಾಶವನ್ನು ಕಳೆದುಕೊಂಡಿರುತ್ತಾರೆ. ಆದರೆ ಅವರು ಈ ಕಾರ್ಯಕ್ರಮ ಮಾಡದಿದ್ದರೆ ನಂತರದಲ್ಲಿ ದಿನಗಳಲ್ಲಿ ಬೇರೆಕಡೆ ಮಾಡಲು ತೊಂದರೆಯಾಗುತ್ತದೆ.
  • Sangappa ಸಂತಿ on ಕನ್ನೇರಿ ಸ್ವಾಮಿ ಉಪಸ್ಥಿತಿಯಲ್ಲಿಯೇ ಹಿಂದೂ ಸಮಾವೇಶಕ್ಕೆ ಹೈ ಕೋರ್ಟ್ ಅನುಮತಿಲಿಂಗಾಯತ ಪ್ರತಿಪಾದನೆಯ ಹಿಂದೂ ಲಿಂಗಾಯತ ಜನರು ಅಲ್ಲಿ ಇದ್ದರೆ ಯಾವ ರೀತಿ ಹೇಳುತ್ತಾರೆ ಎಂಬುದು ಅರಿತು ಮುಂದೆ ನಡೆ ಇಡುವದು ಸರಿಯಾದ ಕ್ರಮ ಅನುಸರಿಸಿ ಪ್ರತಿ ವಿಚಾರ ಮಂಡಿಸಿ ಅವರನ್ನು ನಮ್ಮ ದಾರಿಗೆ ತರೋದು, ಇಲ್ಲದಿರೆ ದಂಡೋಪಾಯ ಜಾರಿಗೆ ತರೋದು. ಶರಣು 👏🏻👏🏻
  • Channappa Ijare on ಕಲ್ಯಾಣ ರಾಜ್ಯಕ್ಕಾಗಿ ನಾವೇನು ಮಾಡಬೇಕು?ಸಾಣೆ ಹಳ್ಳಿ ಗುರೂಜಿ ಅವರ ಅಭಿಪ್ರಾಯ ತಿಳಿದು ತುಂಬ ಸಂತೋಷ. ನಿಜವಾಗಲು ಸಮಾಜದ ಕಾಳಜಿ ವ್ಯಕ್ತಪಡಿಸಿದ್ದಾರೆ. ದಾರ್ಶನಿಕರಾದ ಪ್ಲೂಟೋ ಅವರ ವಿಚಾರ ಧಾರೆ ಬಹಳ ಮಾರ್ಮಿಕವಾಗಿ ನೆನಪಿಸಿ ರಾಜಕೀಯ ಸುಧಾರಿಸಲು ಚಿಂತನೆಮಾಡಿದ್ದಾರೆ. ಅವರಿಗೆ ತುಂಬು ಹೃದಯದ ಹಾರ್ದಿಕ ಶುಭಾಶಯಗಳು. ನವ ಭಾರತದ ನಾಗರಿಕ ಜವಾಬ್ದಾರಿ ಹೆಚ್ಚಿಸಿದ್ದಾರೆ. ಅವರ ಆಶಯದಂತೆ ಹೊಸ ಸರ್ಕಾರ ರಚನೆಯಾಗಲಿಯೆಂದು…
  • Channappa Ijare on ಆರೆಸ್ಸೆಸ್ ಕಡ್ಡಾಯ ನೋಂದಣಿ ಮಾಡಲು ದಲಿತ, ಬಸವ ಸಂಘಟನೆಗಳ ಪ್ರತಿಭಟನೆಅಲಿಬಾಬಾ ಮತ್ತು ನಲವತ್ತು ಕಳ್ಳರ ಗುಂಪು ಹಿಂದಿನ ಕಾಲದಲ್ಲಿ ಇತ್ತಲ್ಲವೇ? ಆಗ ನೋಂದಣಿ ಇರಲಿಲ್ಲ. ಆದರೆ ಈಗ ರಾಜರು ಇಲ್ಲ. ಭಾರತ ಸರ್ಕಾರ ಎಲ್ಲ ರೀತಿಯ ಸಮಾನತೆ ಹಾಗೂ ಸಾಮಾಜಿಕ ಸುರಕ್ಷತೆ, ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಸಂಘ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಯಾಗಬೇಕಲ್ಲವೆ? ಒಂದು ಸಣ್ಣ SHG ಗ್ರೂಪ್ ನಲ್ಲಿ ನೋಂದಣಿಮಾಡುತ್ತಿದ್ದಾರೆ. ಇಲ್ಲಿ ನೂರಾರು ಕೋಟಿ ವ್ಯವಹಾರ…
  • Channappa Ijare on ಶರಣರ ಹೆಸರಿನ ಹಿಂದೂ ಸಮಾವೇಶ ನಿಷೇಧಿಸಲು ಕೊಪ್ಪಳದಲ್ಲಿ ಮನವಿಹಿಂದು ಸಮಾವೇಶ ಅವರು ಕನ್ನೇರಿ ಮಠದಲ್ಲಿ ಪ್ರಾರಂಭ ಮಾಡಲು ಅಭ್ಯಂತರವಿಲ್ಲ. ತಮ್ಮ ಮಠ, ಮಾನ್ಯಗಳಲ್ಲಿ ಮಾಡಲು ಸಿದ್ಧವಾಗಿದೆ. ಇನ್ನಿಬ್ಬರ ಅಂದರೆ ಬಸವಣ್ಣನವರ ಕಾರ್ಯ ಕ್ಷೇತ್ರದಲ್ಲಿ ಏಕೆ ಮಾಡಬೇಕು? ಇದು ಶುದ್ಧ ಅವಹೇಳನ್ವಲ್ಲವೇ? ಕಲ್ಯಾಣ ಶರಣರ ವಚನಗಳ ಮೂಲಕ ಪ್ರಸಾರ ಮಾಡಲು ಅವರ ನಿಲುವು, ಸ್ಪಷ್ಟವಾಗಿದ್ದಾರೆ, ಪರವಾಗಿಲ್ಲ. ಆದರೆ ಬಸವಣ್ಣನವರ ಭಕ್ತರಿಗೆ ಅನುಯಾಯಿಗಳಿಗೆ '…

ಕನ್ನೇರಿ ಸ್ವಾಮಿ ಬಿಟ್ಟು ಸಮಾವೇಶ ನಡೆಯಲಿ: ಹೈಕೋರ್ಟ್‌ಗೆ ಸರಕಾರದ ಮನವಿ

ಬಸವಾದಿ ಶರಣರ ಹಿಂದೂ ಸಮಾವೇಶದ ಬಗ್ಗೆ ಇಂದು ಮಧ್ಯಾಹ್ನ ಹೈಕೋರ್ಟ್ ಆದೇಶ ಕಲಬುರಗಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಜೂನ್ 28 ಕನ್ನೇರಿ ಸ್ವಾಮಿಯ ನೇತೃತ್ವದಲ್ಲಿ ಆಯೋಜಿಸಲಾಗಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಇಂದು ಮಧ್ಯಾಹ್ನ ಹೈಕೋರ್ಟ್…

ಜನಪದ ಕಲೆ ನೆಲಮೂಲ ಸಂಸ್ಕೃತಿಯ ಪ್ರತಿಬಿಂಬ: ಬಸವಲಿಂಗ ಶ್ರೀಗಳು

ಜಾನಪದ ಸಾಂಸ್ಕೃತಿಕ ಸಂಭ್ರಮೋತ್ಸವ ಮೊಳಕಾಲ್ಮುರು: ಜನಪದ ಕಲೆಗಳು ನಮ್ಮ ನೆಲಮೂಲ ಸಂಸ್ಕೃತಿಯ ಪ್ರತಿಬಿಂಬ ಎಂದು ಸಿದ್ಧಯ್ಯನಕೋಟೆ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಶಾಖಾ ಮಠದ ಪೀಠಾಧ್ಯಕ್ಷ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು. ಸಪ್ತಸ್ವರ ಸಾಂಸ್ಕೃತಿಕ ಸಂಸ್ಥೆ, ತುಮಕೂರ್ಲಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ…

ಕಲ್ಯಾಣ ರಾಜ್ಯಕ್ಕಾಗಿ ನಾವೇನು ಮಾಡಬೇಕು?

ಹಣದ ಬದಲು ತತ್ತ್ವಾಧಾರಿತ ರಾಜಕಾರಣವನ್ನು ಮತದಾರರು ಬೆಂಬಲಿಸಬೇಕಿದೆ. ​ಸಾಣೇಹಳ್ಳಿ ​ಗ್ರೀಕ್ ತತ್ತ್ವಜ್ಞಾನಿ ಪ್ಲೇಟೋ ‘ದಿ ರಿಪಬ್ಲಿಕ್’ಕೃತಿಯಲ್ಲಿ ಆದರ್ಶ ರಾಜ್ಯದ ಕಲ್ಪನೆಯನ್ನು ವಿವರಿಸಿದ್ದಾನೆ. ‘ತತ್ತ್ವಜ್ಞಾನಿ ಅರಸ’ನಾಗಬೇಕು ಎನ್ನುವುದು ಪ್ಲೇಟೋ ಅಭಿಪ್ರಾಯ. ಆಳುವವರಿಗೆ ಭೌತಿಕ ಸಂಪತ್ತಿನ ವ್ಯಾಮೋಹ, ಸ್ವಾರ್ಥ ಇರಬಾರದು. ಎಲ್ಲಿಯವರೆಗೆ ತತ್ತ್ವಜ್ಞಾನಿಗಳು ರಾಜರಾಗುವುದಿಲ್ಲವೋ…

ಅಭಿಯಾನ ಅನುಭವ: ಸಿದ್ದವಾದ ಕಾರ್ಯಪಡೆ, ಕೇಳದೆ ಬಂದ ದಾಸೋಹ

ದಾವಣಗೆರೆ (ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 15 ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ) ಬಸವ ಸಂಸ್ಕೃತಿ ಅಭಿಯಾನ ಕುರಿತು ನಮಗೆ ಬಹಳ ಕಾತುರ ಮತ್ತು ಅಭಿಮಾನ…

ಲಿಂಗಾಯತ ಹೋರಾಟ ಜನ ಚಳುವಳಿಯಾಗಲಿ: ಡಾ. ನಾರನಾಳ

(ಬಸವಶಕ್ತಿ ಗೂಗಲ್ ಮೀಟ್ ಸರಣಿ ಉಪನ್ಯಾಸದ ವಿಡಿಯೋ) ಗಂಗಾವತಿ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದಾರೆ. ಅವರ ನಿರ್ಗಮನದಿಂದ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಬಗ್ಗೆ ಬಸವ ಸಂಘಟನೆಗಳು, ಕಾರ್ಯಕರ್ತರು ಜಾಗೃತರಾಗುವ ಅನಿವಾರ್ಯತೆಯಿದೆ. ಈ ಬೆಳವಣಿಗೆಗಳನ್ನು…

ಪ್ರಧಾನಿ ಮೋದಿಗೆ ಬಸವಣ್ಣನವರ ಮೂರ್ತಿ ನೀಡಿದ ಸಿಎಂ ಶಿವಕುಮಾರ್‌

ಬೆಂಗಳೂರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಗುರುವಾರ ಉಡುಗೊರೆಯಾಗಿ ನೀಡಿದರು. ದೆಹಲಿ ಪ್ರವಾಸದಲ್ಲಿರುವ ಡಿಕೆಶಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಮೋದಿಯವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದ ಸಂದರ್ಭದಲ್ಲಿ ಬಸವ ಮೂರ್ತಿಯನ್ನು…

ಟ್ರೆಂಡಿಂಗ್

213
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...