ನಿಮ್ಮ ಪ್ರತಿಕ್ರಿಯೆ

  • ಗುರುಲಿಂಗಪ್ಪ ಹೊಗತಾಪುರ ಬೀದರ on ಬಸವಣ್ಣನವರಿಗೆ ಜನಿವಾರ ತೊಡಿಸಲು ಹೊರಟಿದ್ದಾರೆ ಎಚ್ಚರಈ ವಿಷಯದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯು ನಮ್ಮಲ್ಲಿ ನಾವು ಎಚ್ಚರವಾಗುವ ನಿಟ್ಟಿನಲ್ಲಿ ಕೆಲಸವನ್ನು ಮಾಡಬೇಕಾಗಿದೆ.
  • ಗುರುಲಿಂಗಪ್ಪ ಹೊಗತಾಪುರ ಬೀದರ on ಸಂವಿಧಾನದ ಆಶಯಗಳು ಭಾರತದ್ದು, ಫ್ರೆಂಚ್ ಕ್ರಾಂತಿಯದಲ್ಲ: ಮೋಹನ್‌ ಭಾಗವತ್‌ಸುತ್ತೂರು ಶ್ರೀಗಳು ಇವರಿಗೆ ತಮ್ಮ ಮಠಕ್ಕೆ ಕರೆಸಿಕೊಳ್ಳಲು ಬೇರೆಯಾವ ಮಹನಿರು ಸಿಗಲಿಲ್ಲವೆ? ಉದ್ದೇಶ ಯಾವುದು? ನಾವು ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಡೆಸುವ ಹೋರಾಟಕ್ಕೆ ತಣ್ಣೀರು ಸುರಿಯಲು ನಡೆಸಿರುವ ಕುತಂತ್ರವೇ?
  • ಗುರುಲಿಂಗಪ್ಪ ಹೊಗತಾಪುರ ಬೀದರ on ಸಂವಿಧಾನದ ಆಶಯಗಳು ಭಾರತದ್ದು, ಫ್ರೆಂಚ್ ಕ್ರಾಂತಿಯದಲ್ಲ: ಮೋಹನ್‌ ಭಾಗವತ್‌ಈ ಗೋಸುಂಬೆ ದೇಶಭಕ್ತನ ನುಡಿಗಳು ಬಹಿರಂಗದ ಉವಾಚ, ಆಆದರೆ ಅಂತರಂಗದಲ್ಲಿರುವುದೇ ಬೇರೆ "ನಮಗೆ ಸಂವಿಧಾನದ ಪ್ರಮಾಣಪತ್ರ ಬೇಕಾಗಿಲ್ಲ " ಎಂದು ಹೇಳುವ ಮನುವಾದಿ ಲಿಂಗಾಯತರ ವಿಷಯದಲ್ಲಿ ಒಳಗೆ ಕಹಿಯಾದ ಕುತ್ಸಿತ ಆಲೋಚನೆಗಳನ್ನೇ ಹೊಂದಿದ್ದಾನೆ. ಅಪ್ಪಿ ತಪ್ಪಿಯೂ ಬಸವಣ್ಣನವರ ಹೆಸರನ್ನು ಸ್ವಾಮಿಗಳೂ ಈ ಮನುವಾದಿಯೂ ತೆಗೆದುಕೊಂಡಿಲ್ಲ. ಇದು ಒಂದು ವಿಕ್ರುತಿ ಎಂದೇ ಹೇಳಬೇಕು.
  • ಗುರುಲಿಂಗಪ್ಪ ಹೊಗತಾಪುರ ಬೀದರ on ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರುದ್ಧ ‘ಶಹಾಪೂರ ಚಲೋ’ಈ ಆರ್ ಎಸ್ ಎಸ್ ಎನ್ನುವ ಕುತಂತ್ರಿಗಳು ಹಿಂದೆನಿಂತು ಹೀನಾಯ ಕೆಲಸಗಳನ್ನು ಬೇರೆಯವರ ಅಂದರೆ ಈ ಕನೇರಿ ಎನ್ನುವ ಹುಂಬನಿಗೆ ಮುಂದುಮಾಡಿ ನಾಟಕವಾಡುತ್ತಿದ್ದಾರೆ. ಮೊದಲು ನಾವುಗಳು ಸಂಘಿಗಳನ್ನು ಹುಡುಕಿ ಅವರನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಬೇಕು. ಇಂಥಹ ಹುಚ್ಚಾಟ ಇನ್ನುಮುಂದೆ ನಡೆಯಗೊಡಲು ಬಿಡುವುದಿಲ್ಲ ಎಂದು ಕಡಕ್ಕಾಗಿ ಸೂಚನೆಗಳನ್ನು ನೀಡಬೇಕು
  • ಡಾ. ಭಾವಿ ಬಿ.ಜಿ. on ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರುದ್ಧ ‘ಶಹಾಪೂರ ಚಲೋ’ಬಸವಾದಿ ಶರಣರ ಸಮಾವೇಶ ಮಾಡಲಿ. ಅಥವಾ ಹಿಂದೂ ಸಭಾವೇಶವಾದರು ಮಾಡಲಿ. ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುವುದು ಕುಚೋದ್ಯದ ಕೆಲಸ. ಕಲ್ಯಾಣ ಕರ್ನಾಟಕದ ಮತ್ತು ಕರ್ನಾಟಕ ರಾಜ್ಯದ ಎಲ್ಲ ಲಿಂಗಾಯತ ಮಠಾಧೀಶರು, ಸಕಲ ಬಸವಾದಿ ಶರಣರ ಭಕ್ತರು, ಅನುಯಾಯಿಗಳು, ಅಭಿಮಾನಿಗಳು ಒಗ್ಗೂಡಿ ಬಸವಾದಿ ಶರಣರ ಹಿಂದೂ ಸಮಾವೇಶವೆಂಬ ಕುಚೋದ್ಯದ ಕೆಲಸ ಕೈಗೊಳ್ಳುವಂತೆ ತಡೆಯಲೇಬೇಕು.

ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರುದ್ಧ ‘ಶಹಾಪೂರ ಚಲೋ’

ಬಸವಾದಿ ಶರಣರ ಹೆಸರಿನ ದುರ್ಬಳಕೆ ವಿರುದ್ಧ 'ಬಸವಾದಿ ಶರಣ ಜಾಗೃತಿ ಸಮಾವೇಶ' ಕಲಬುರಗಿ ಬಸವಾದಿ ಶರಣರ ಹೆಸರಿನ ದುರ್ಬಳಕೆ ವಿರುದ್ಧ ಬಸವಪರ ಸಂಘಟನೆಗಳು 'ಶಹಾಪೂರ ಚಲೋ' ಪ್ರತಿಭಟನೆಗೆ ಕರೆ ಕೊಟ್ಟಿವೆ. ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಸಂಘ ಪರಿವಾರ ಬಸವಾದಿ ಶರಣರ ಹೆಸರಿನ…

ಬುದ್ಧ, ಬಸವರು ನಾಡಿಗೆ ಅರಿವಿನ ಬೆಳಕು ನೀಡಿದವರು : ಪ್ರೊ. ಶಿವಾನಂದ ಹೊಂಬಳ

ಅಶ್ವಿನಿ, ವಿನಯ ದಂಪತಿಗಳ ಶರಣತತ್ವದ ಸೀಮಂತ ಕಾರ್ಯಕ್ರಮ ಗದಗ: ಕ್ರಿ.ಪೂ. ೬ನೇ ಶತಮಾನದ ಬುದ್ಧ ಮತ್ತು ಕ್ರಿ.ಶ. ೧೨ನೇ ಶತಮಾನದ ಬಸವಣ್ಣ ಇಬ್ಬರು ಮನುಕುಲದ ಜೀವನಮಟ್ಟವನ್ನು ಸುಧಾರಿಸಿದವರು ಎಂದು ನಿವೃತ್ತ ಪ್ರಾಚಾರ್ಯ ಶಿವಾನಂದ ಹೊಂಬಳ ಅವರು ಹೇಳಿದರು. ಬಸವದಳದ ೧೬೯೬ನೇ ಶರಣ…

ಸೋಲಾಪುರದಲ್ಲಿ ಮಕ್ಕಳಿಗೆ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ

ಸೋಲಾಪುರ : ನಗರದ ಘರಕುಲ ಬಡಾವಣೆ, ಕೈಗಾರಿಕಾ ಪ್ರದೇಶದ ಹೊರವಲಯ ನಿವಾಸಿಗಳಾದ ಅನೀಲ್ ಮತ್ತು ವಿಜಯಲಕ್ಷ್ಮಿ ಜೇವೊರೆ ಅವರ ಮಗ ಮತ್ತು ಮಗಳಿಗೆ ಬೆಂಗಳೂರಿನ ವಚನಮೂರ್ತಿ ಶ್ರೀಶೈಲ ಜಿ. ಮಸೂತೆ ಅವರು ಇಷ್ಟಲಿಂಗ ದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಅವರು ಅನುಭಾವ…

ಬಸವಾನುಯಾಯಿಗಳ ಮೆಚ್ಚುಗೆ ಗಳಿಸಿದ ಬೀದರ ಬಸವ ಸಂಸ್ಕೃತಿ ಅಭಿಯಾನ

ಬೀದರ್ ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ರಾಜ್ಯದಾದ್ಯಂತ ಸೆಪ್ಟೆಂಬರ್ 1 ರಿಂದ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಬಸವ ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತುವಲ್ಲಿ ಯಶಸ್ವಿಯಾಯಿತು. ಬಸವಾದಿ ಶರಣರು ನಡೆದಾಡಿದ, ಕ್ರಾಂತಿ…

ಅನುಭವ ಮಂಟಪ ನಮ್ಮ ವಿರೋಧಿಗಳ ಸೊತ್ತಾಗದಿರಲಿ: ಎಸ್ ಎಂ. ಜಾಮದಾರ

'ಬಸವಣ್ಣ ಬಸವಚಾರ್ಯ ಆಗಲು ಬಿಡಬಾರದು' ಬೆಂಗಳೂರು "740 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಮುಂದೆ ನಮ್ಮ ವಿರೋಧಿ ಸಿದ್ಧಾಂತದವರ ಸೊತ್ತಾಗದಿರಲಿ. ಅದಾಗಿ ಹೋದರೆ ಬಸವಣ್ಣ ಬಸವಚಾರ್ಯ ಆಗ್ತಾನೆ ಎಂಬ ಕಟು ಎಚ್ಚರ ನಮಗಿರಬೇಕು," ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ…

ವಚನ ಹಾಡಿ ಮನ ಗೆದ್ದ ಮಣಿಪುರ, ಮೇಘಾಲಯ ಮಕ್ಕಳು

ಇವರೆಲ್ಲಾ ಸುತ್ತೂರು ಗ್ರಾಮದಲ್ಲಿರುವ ಶ್ರೀಮಠದ ವಸತಿ ಶಾಲೆಯ ವಿದ್ಯಾರ್ಥಿನಿಯರು. ಸುತ್ತೂರು ಈಶಾನ್ಯ ಭಾರತದ ಮಕ್ಕಳು ವಚನ ಹಾಡುವ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆರು ಮಕ್ಕಳು ಬಸವಣ್ಣನವರ 'ಎತ್ತೆತ್ತ ನೋಡಿದರು ನೀನೆ ದೇವಾ' ವಚನವನ್ನು ತನ್ಮಯರಾಗಿ ಹಾಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ…

ಟ್ರೆಂಡಿಂಗ್

209
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...