ನಿಮ್ಮ ಪ್ರತಿಕ್ರಿಯೆ

  • Vinay kumar angadi on ಕುತ್ತಿಗಿ ಹಿಚಕಲು ‘ಬಸವ ತಾಲಿಬಾನಿ’ಗಳು ಬರ್ತಾರೆ: ಕನ್ನೇರಿ ಸ್ವಾಮಿಈ ಕನ್ನಿರಿ ಸ್ವಾಮಿಗೆ ತಾಕತ್ತಿದ್ದರೆ ಬ್ರಾಹ್ಮಣ ಸಮಾಜದ ಎಥಿಗಳನ್ನು ಕರೆಸಿ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಭಾಗಿಯಾಗುವಂತೆ ಕರೆ ಕೊಟ್ಟು ಬಸವಾದಿ ಶರಣರ ವಚನಗಳನ್ನು ಹೇಳುವಂತೆ ಪ್ರೇರೇಪಿಸಬೇಕು ಇದು rss ಗುಲಾಮ ಕಣ್ಣೆರಿ ಸ್ವಾಮಿಗೆ ಸವಾಲ್ 👍👍
  • Sangangoud Patil on ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಆರು ನಗರಗಳಲ್ಲಿ ಸಂಭ್ರಮದ ಬಸವ ಜಯಂತಿಪೂಜ್ಯ ಡಾ. ಮಹಾಂತ ಪ್ರಭು ಸ್ವಾಮಿಗಳವರಿಗೆ ಭಕ್ತಿಯ ಶರಣು ಶರಣಾರ್ಥಿಗಳು, 🙏🙏. ಬುದ್ಧಿ ತಾವು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದೇಶಗಳಿಗೆ ಬಸವ ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಪ್ರಸಾರಗೊಳಿಸುತ್ತಿರುವುದು ಶ್ಲಾಘನೀಯ. ತಮಗೆ ಹೃತ್ಪೂರ್ವಕ ಶರಣಾರ್ಥಿಗಳು 🌹 🙏 🙏
  • ಡಾ. ಭಾವಿ ಬಿ.ಜಿ. on ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮಶರಣ ಮೋಳಿಗೆ ಮಾರಯ್ಯನವರ ಈ ವಚನ ವಿಶ್ಲೇಷಣೆಯಿಂದ ಅಷ್ಟಾವರಣಗಳ ಆರಂಭದ ಆವರಣತ್ರಯಗಳಾದ ಗುರು ಲಿಂಗ ಜಂಗಮರ ಹಂಗಿನಲ್ಲಿಯೇ ಆಯುಷ್ಯ ಕಳೆದುಕೊಂಡು ಸ್ವಯಲಿಂಗವಾಗದೆ ಸಾಯುವವರಿಗೆ ಸೂಕ್ತ ಮತ್ತು ಶ್ರೇಷ್ಠವಾದ ಸುಜ್ಞಾನೋದಯವಾಗುವಂತಿದೆ. ಅಭಿನಂದನೆಗಳು ಮತ್ತು ವಂದನೆಗಳು 🙏🙏
  • Shankar D on ಕುತ್ತಿಗಿ ಹಿಚಕಲು ‘ಬಸವ ತಾಲಿಬಾನಿ’ಗಳು ಬರ್ತಾರೆ: ಕನ್ನೇರಿ ಸ್ವಾಮಿಹೌದ್ರಿ ಶರಣರೇ, ಒಬ್ಬ ಲಿಂಗಾಯತ ಎದ್ರೆ ಈ ಮಕ್ಕಳಿಗೆ ಐವತ್ತು ವೋಟು ಕಡಿಮೆ ಬೀಳ್ತವೆ.
  • Shantakumar Harlapur on ಕುತ್ತಿಗಿ ಹಿಚಕಲು ‘ಬಸವ ತಾಲಿಬಾನಿ’ಗಳು ಬರ್ತಾರೆ: ಕನ್ನೇರಿ ಸ್ವಾಮಿಕನ್ಹೆರಿ ಸ್ವಾಮಿಯ ಬಾಯಿಂದ ಹೊಲಸು ಶಬ್ದ ಬರದಿದ್ದರೆ ಅದು ಕನ್ಹೆರಿ ಸ್ವಾಮಿಗೆ ಅವಮಾನ ಆದಂತೆ. ಕರ್ನಾಟಕದ ತುಂಬ ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಲ್ಲಿ ಚಕ್ರವರ್ತಿ ಸೂಲಿಬೆಲೆ ಓಡಾಡಬೇಕಿತ್ತು, ಆತ ಬಂದರೆ ರಾಜಕೀಯ ನಷ್ಟ ಜಾಸ್ತಿ ಎಂದು ಕನ್ಹೆರಿ ಯನ್ನು ಓಡಾಡಿಸಿ ಟೆಸ್ಟ್ ಮಾಡುತ್ತಿದ್ದಾರೆ, ಬಾಗಲಕೋಟೆಯಲ್ಲಿ 35000 ಅಂತರದಲ್ಲಿ ರಿಸಲ್ಟ್ ಸಿಕ್ಕಿದೆ. ಬಸವಣ್ಣನವರನ್ನು…

ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಆರು ನಗರಗಳಲ್ಲಿ ಸಂಭ್ರಮದ ಬಸವ ಜಯಂತಿ

'ಇವ ನಮ್ಮವ' ಶರಣತತ್ವ ವಿಶ್ವ ಸಂದೇಶವಾಗಲಿ: ಡಾ. ಮಹಾಂತಪ್ರಭು ಸ್ವಾಮೀಜಿ ಮೆಲ್ಬೋರ್ನ್ (ಆಸ್ಟ್ರೇಲಿಯಾ): ಹನ್ನೆರಡನೆಯ ಶತಮಾನದ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಇವನಾರವ ಎಂದೆನಿಸದೇ ಇವನಮ್ಮವ ಎನ್ನುವ ವಿಶ್ವಭ್ರಾತೃತ್ವವನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕಿದೆ ಎಂದು ಶೇಗುಣಸಿ ಪೂಜ್ಯ ಡಾ. ಮಹಾಂತಪ್ರಭು ಸ್ವಾಮಿಗಳವರು ಹೇಳಿದರು. ಆಸ್ಟ್ರೇಲಿಯಾದಲ್ಲಿ…

ಲಿಂಗಾಯತರು ಧರ್ಮದ್ರೋಹಿಗಳಿಂದ ಎಚ್ಚರದಿಂದಿರಿ: ಶಾಂತಲಾ ಹಂಚಿನಾಳ

ಗದಗ : ಲಿಂಗಾಯತ ಧರ್ಮವೀಗ ಸಂಕಷ್ಟದಲ್ಲಿದೆ. ಸನಾತನಿಗಳು ನಮ್ಮವರನ್ನೇ ನಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಈ ಹಿಂದೆ ೧೨ನೇ ಶತಮಾನದಲ್ಲೂ ಬಸವಾದಿ ಶರಣರು ಇಂಥದ್ದೇ ಸಂಕಷ್ಟ ಅನುಭವಿಸಿದ್ದರು. ಈಗಲೂ ಅದೇ ಮಾದರಿಯಲ್ಲೇ ತಗಾದೆ ತೆಗೆಯುತ್ತಿದ್ದಾರೆ. ಯಾವ ಬಸವಾದಿ ಶರಣರು ಅಂದು ಅಂದಿನ ಪಾರಂಪರಿಕೆ…

ಮರಿಯಾಲ ಗ್ರಾಮದಲ್ಲಿ ಬಸವ ಪುತ್ಥಳಿಯೊಂದಿಗೆ ಪಥಸಂಚಲನ

ಚಾಮರಾಜನಗರ : ಹತ್ತಿರದ ಮರಿಯಾಲ ಗ್ರಾಮದ ಶ್ರೀ ಮುರುಘರಾಜೇಂದ್ರ ವಿರಕ್ತ ಮಠದಲ್ಲಿ ಇದೇ ಮೇ 15ರಿಂದ 17, 2026 ರವರೆಗೆ ದಾವಣಗೆರೆ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ವತಿಯಿಂದ ಮತ್ತು ದಾವಣಗೆರೆ ಬಸವ ಬಳಗದ ಸಹಕಾರದಲ್ಲಿ 21 ನೇ ಶರಣತತ್ವ ಕಮ್ಮಟ…

ಬಸವಾನುಯಾಯಿಗಳ ಮೆಚ್ಚುಗೆ ಗಳಿಸಿದ ಬೀದರ ಬಸವ ಸಂಸ್ಕೃತಿ ಅಭಿಯಾನ

ಬೀದರ್ ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ರಾಜ್ಯದಾದ್ಯಂತ ಸೆಪ್ಟೆಂಬರ್ 1 ರಿಂದ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಬಸವ ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತುವಲ್ಲಿ ಯಶಸ್ವಿಯಾಯಿತು. ಬಸವಾದಿ ಶರಣರು ನಡೆದಾಡಿದ, ಕ್ರಾಂತಿ…

‘ಬಸವಣ್ಣನವರನ್ನು ವೈದಿಕತೆಯ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ಆರೆಸ್ಸೆಸ್ ನಡೆಸಿದೆ’

ಬಸವ ಮೂರ್ತಿ ಮುಂದೆ ಆರೆಸ್ಸೆಸ್ ಗೀತೆ ಹಾಡಿರುವ ವಿವಾದಕ್ಕೆ ಬಂದಿರುವ ಪ್ರತಿಕ್ರಿಯೆ ಬಸವ ಕಲ್ಯಾಣ ಬಸವಣ್ಣನವರ ಮೂರ್ತಿ ಎದುರು ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿ ಅದರ ವಿಡಿಯೋ ವೈರಲ್ ಮಾಡುವುದು ಅವರ ಉದ್ದೇಶ. ಆ ಕಾರ್ಯಕ್ರಮದಲ್ಲಿ ಶಾಸಕರು ಸೇರಿದಂತೆ ಜಿಲ್ಲೆಯ ಬಿಜೆಪಿ…

ಜೈನ್ ಕಾಲೇಜ್ ಘಟಿಕೋತ್ಸವದಲ್ಲಿ ಬಸವ ಬಾವುಟ ಹಾರಿಸಿದ ವಿದ್ಯಾರ್ಥಿ

ನಾನು ಆರ್‌ಸಿಬಿ ಅಥವಾ ಸಿಎಸ್‌ಕೆ ಫ್ಯಾನ್‌ ಅಲ್ಲ, ನಾನು ಬಸವಣ್ಣನವರ ಫ್ಯಾನ್‌: ಸಾಗರ್ ದೇವಪ್ಪ ಬೆಂಗಳೂರು ನಗರದ ಜೈನ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಯೊಬ್ಬರು ಪದವಿ ಸ್ವೀಕರಿಸುವ ಸಮಯದಲ್ಲಿ ವಿಶ್ವಗುರು ಬಸವಣ್ಣನವರ ಬಾವುಟ ಹಾರಿಸುವ ವಿಡಿಯೋ ವೈರಲ್ ಆಗಿದೆ. ಇವರು ಸಾಗರ್…

ಟ್ರೆಂಡಿಂಗ್

209
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...