ನಿಮ್ಮ ಪ್ರತಿಕ್ರಿಯೆ

  • Nagaraja M on ಕೆಲಸದಲ್ಲಿ ಬಸವತತ್ವ ಪಾಲಿಸುವೆ: ಐಎಎಸ್‌ ಪರೀಕ್ಷೆ ವಿಜೇತ ಕಿರಣ ಕಮತೆಸರ್ವರಿಗೂ ಸಮಾನನ್ಯಾಯ ನಿಷ್ಪಕ್ಷಪಾತ ಸೇವೆ ಜೀವಪರವಾದ ನಿಷ್ಕಲ್ಮಶ ಮನುಷ್ಯತ್ವವು ಎಲ್ಲರಿಗೂ ಸಿಗಬೇಕೆಂದರೆ ಅದು ವಿಶ್ವಗುರು ಬಸವಣ್ಣರವರ ಜೀವನದರ್ಶನ ತತ್ವಾದರ್ಶಗಳಿಂದ ಮಾತ್ರ ಸಾಧ್ಯ ಯಾವುದೇ ಹುದ್ದೆಗೆ ಆಯ್ಕೆಯಾದ ಯಾರೇ ಆಗಲಿ ಬಸವಮಾರ್ಗದಿಂದ ನಡೆದರೆ ಅದಕ್ಕಿಂತ ಮೌಲಿಕವಾದ ಶ್ರೇಷ್ಠ ಬದುಕು ಮತ್ತೊಂದಿರಲಾರದು ಪ್ರತಿಯೊಬ್ಬರು ಬಸವಮಾರ್ಗದಿಂದ ನಡೆದರೆ ಸತ್ಯದ ಅರಿವು ವಾಸ್…
  • DR SANGAMESH KALAHAL on ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ – ಭಾಗ 1ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ಲಿಂ. ಜೆ. ಹೆಚ್. ಪಟೇಲರವರ ಇಚ್ಛಾಶಕ್ತಿಯಿಂದ ಕೂಡಲಸಂಗಮ ಮತ್ತು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಗಳ ಮೂಲಕ ಬಸವಧರ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅಭೂತಪೂರ್ವ ಚಾಲನೆ ಸಿಕ್ಕಿತು. ಕೂಡಲಸಂಗಮ ಮತ್ತು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಗಳ ಆಡಳಿತಾಧಿಕಾರಿಗಳಾಗಿದ್ದ ಮಾನ್ಯ ಶ್ರೀ ಎಸ್. ಎಂ. ಜಾಮದಾರರವರ ಅದ್ಭುತ ಕ್ರಿಯಾಶಕ್ತಿಯಿ…
  • NAGENDRAPPA BIRADAR on ಜಹಿರಾಬಾದ್ ಲಿಂಗಾಯತ ಸಮಾಜದಿಂದ ಅದ್ಧೂರಿ ಅಕ್ಕಮಹಾದೇವಿ ಜಯಂತಿTumba khushiyenisutide Telangana da ee karyakrama nodi
  • HM Somashekarappa on ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು – ಭಾಗ 2ಲೇಖಕರೂ, ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಗಳೂ, ಬಸವ ಕಲ್ಯಾಣದ ಹಲವು ಯೋಜನೆಗಳಲ್ಲಿ ಸರ್ಕಾರೀ ಪ್ರಾಯೋಜಕತ್ವದ ಯೋಜನೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಕಾರ್ಯನಿರ್ವಾಹಿಸಿ ಅನುಭವವುಳ್ಳವರೂ ಆಗಿರುವ ಶರಣ ಎಸ್. ಎಂ. ಜಾಮದಾರ್ ಅವರು ಎಲ್ಲಾ ಹಿತಾಸಕ್ತಿದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ, ದೊಡ್ಡ ಮಟ್ಟದ ಚರ್ಚೆ ಸಂವಾದ ನಡೆಸಿ ಅಲ್ಲಿ ನಡೆ…
  • ಬಸವರಾಜ ರೊಟ್ಟಿ ನಾಯವಾದಿ on ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ – ಭಾಗ 1ಅನುಭವ ಮಂಟಪ ಮತ್ತೊಂದು ಸ್ಥಾವರ ಪೂಜಾ ಸ್ಥಳ ವಾಗದೇ, 12 ನೇ ಶತಮಾನದ ಅನುಭವ ಮಂಟಪದ ಅನುರೂಪದ ಕೇವಲ ಕಟ್ಟಡ ಮಾತ್ರವಾಗದೇ ನಿಜ ಅರ್ಥದಲ್ಲಿ ವೈವಾರಿಕ ಕೇಂದ್ರವಾಗಬೇಕು.

ಹೊಸ ಓದು: ‘ಅನನ್ಯ ಅಲ್ಲಮ’ ಉತ್ತಮ ಆಕರ ಗ್ರಂಥ

ಪುಣೆ ಶರಣ ತತ್ವ ಚಿಂತಕ ಹರಿಹರ ಶಿವಕುಮಾರ ಅವರ 'ಅನನ್ಯ ಅಲ್ಲಮ' ವಚನ ಸಾಹಿತ್ಯದ ಮೌಲ್ಯಗಳ ಚರ್ಚೆಗೆ ಅವಕಾಶ ಮಾಡಿಕೊಡುವ, ಸಂಗ್ರಹಕ್ಕೆ ಯೋಗ್ಯವಾದ ಒಂದು ಸುಂದರ ಆಕರ ಕೃತಿ. ಈ ಕೃತಿಯಲ್ಲಿ ಲೇಖಕರು ಅಲ್ಲಮ ಪ್ರಭುಗಳ 75 ಸರಳ ಸ್ಥಲ ಕಟ್ಟಿನ…

ಮುರುಘಾ ಶರಣ ಪರಂಪರೆಗೆ ಗಟ್ಟಿ ಮುದ್ರೆ ಒತ್ತಿದವರು ಅಥಣಿ ಶಿವಯೋಗಿಗಳು

ಅಥಣಿ ಮುರುಘೇಂದ್ರ ಶರಣರದು ಯಾವ ಕಾಲಕ್ಕೂ ಸಲ್ಲುವ ವ್ಯಕ್ತಿತ್ವ ಚಿತ್ರದುರ್ಗ: ಅಥಣಿ ಮುರುಘೇಂದ್ರ ಶಿವಯೋಗಿಗಳು ನಿರ್ಮೋಹಿಯಾಗಿದ್ದವರು. ಯಾವುದಕ್ಕೂ ಆಸೆಪಟ್ಟವರಲ್ಲ. ಭಕ್ತರನ್ನು ಸದಾ ಖುಷಿ, ಸಂತೋಷ ಪಡಿಸುವುದರಲ್ಲಿಯೇ ಕಾಲ ಸವೆಸಿದರು. ಹಾಗಾಗಿ ಅವರದು ಯಾವ ಕಾಲಕ್ಕೂ ಸಲ್ಲುವ ವ್ಯಕ್ತಿತ್ವ ಎಂದು ಶ್ರೀ ಜಗದ್ಗುರು…

ನಿಜಾಚರಣೆ: ಹೊಸಪೇಟೆಯಲ್ಲಿ ಗರ್ಭಲಿಂಗಧಾರಣೆ ಸಂಸ್ಕಾರ

'ಗರ್ಭದಲ್ಲಿಯೇ ಮಗುವಿಗೆ ಇಷ್ಟಲಿಂಗ ಸಂಸ್ಕಾರ ಕೊಡುವ ಆಚರಣೆ 12ನೇ ಶತಮಾನದಿಂದಲೇ ಜಾರಿಯಲ್ಲಿದೆ' ಹೊಸಪೇಟೆ: ವಿಜಯನಗರ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಎಸ್. ಬಸವರಾಜ ಮಾವಿನಹಳ್ಳಿ ಅವರ ಪುತ್ರಿ ಕಾವ್ಯ ಅವರ ಸೀಮಂತ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಗರ್ಭಲಿಂಗಧಾರಣೆ ಸಂಸ್ಕಾರವನ್ನು ಸಿರುಗುಪ್ಪ ಬಸವ…

ಬಸವಾನುಯಾಯಿಗಳ ಮೆಚ್ಚುಗೆ ಗಳಿಸಿದ ಬೀದರ ಬಸವ ಸಂಸ್ಕೃತಿ ಅಭಿಯಾನ

ಬೀದರ್ ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ರಾಜ್ಯದಾದ್ಯಂತ ಸೆಪ್ಟೆಂಬರ್ 1 ರಿಂದ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಬಸವ ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತುವಲ್ಲಿ ಯಶಸ್ವಿಯಾಯಿತು. ಬಸವಾದಿ ಶರಣರು ನಡೆದಾಡಿದ, ಕ್ರಾಂತಿ…

ಅನುಭವ ಮಂಟಪದಲ್ಲಿ ಮಾಡಬೇಕಾದ ಕಾರ್ಯಕ್ರಮಗಳು – ಭಾಗ 3

ಯಾವ ರೀತಿಯ ಕಾರ್ಯಕ್ರಮಗಳು? ಮಾಡುವವರು ಯಾರು? ಹಣವೆಲ್ಲಿಂದ ಬರುತ್ತದೆ? ಬೆಂಗಳೂರು ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ ಭಾಗ 2: ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು ಅನುಭವ ಮಂಟಪದ ಮೂಲ ಉದ್ದೇಶಗಳು ಏನಿದ್ದವು? ಬಸವಣ್ಣನವರು ಅಲ್ಲಿ ಏನು ಸಾಧಿಸಲು…

ವಚನ ಹಾಡಿ ಮನ ಗೆದ್ದ ಮಣಿಪುರ, ಮೇಘಾಲಯ ಮಕ್ಕಳು

ಇವರೆಲ್ಲಾ ಸುತ್ತೂರು ಗ್ರಾಮದಲ್ಲಿರುವ ಶ್ರೀಮಠದ ವಸತಿ ಶಾಲೆಯ ವಿದ್ಯಾರ್ಥಿನಿಯರು. ಸುತ್ತೂರು ಈಶಾನ್ಯ ಭಾರತದ ಮಕ್ಕಳು ವಚನ ಹಾಡುವ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆರು ಮಕ್ಕಳು ಬಸವಣ್ಣನವರ 'ಎತ್ತೆತ್ತ ನೋಡಿದರು ನೀನೆ ದೇವಾ' ವಚನವನ್ನು ತನ್ಮಯರಾಗಿ ಹಾಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ…

ಟ್ರೆಂಡಿಂಗ್

209
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...