ನಿಮ್ಮ ಪ್ರತಿಕ್ರಿಯೆ

  • Ashok Koralli on ಅನುಭವ ಮಂಟಪ: ವಿರಕ್ತ ಮಠಗಳು ನೇತೃತ್ವ ವಹಿಸಲಿ – ಭಾಗ 7ರಾಜಕೀಯವೆಂಬುದು ಬಿಸಿ ತುಪ್ಪ ಇದ್ದಂತೆ. ಕೆಲವೊಂದು ವಿಷಯಕ್ಕೆ ಅವರ ಬೆಂಬಲ ಬೇಕೇಬೇಕು. ಆದರೆ ಕೆಲವೊಂದು ವಿಷಯಗಳಲ್ಲಿ ಅದು ದೂರ ಇದ್ದಷ್ಟೂ ಒಳ್ಳೆಯದು. ಈ ವಿಷಯದಲ್ಲಿ ಅಂದರೆ ಅನುಭವ ಮಂಟಪದ ಬಳಕೆಯ ಬಗ್ಗೆ ಹೇಳುವುದಾದರೆ ವಿರಕ್ತ ಮಠದ ಸ್ವಾಮೀಜಿಗಳಿಗಲ್ಲದೆ ಅನುಭಾವಿ ಶರಣರ ನೇತೃತ್ವವು ಬೇಕು. ರಾಜಕೀಯ ಬೆರಸದ ರಾಜಕಾರಣಿಗಳು ಕೂಡ ನೇತೃತ್ವ ವಹಿಸಬಹುದು.
  • Veerabhadraiah D on ಅನುಭವ ಮಂಟಪ: ವಿರಕ್ತ ಮಠಗಳು ನೇತೃತ್ವ ವಹಿಸಲಿ – ಭಾಗ 7ಡಾ.ಎಸ್.ಎಂ. ಜಾಮ್ ದಾರ್ ಸರ್ ರವರು ಲಿಂಗಾಯತ ಧರ್ಮದ ಹಿತಾಸಕ್ತಿಯ ಕಾಪಾಡುವ ದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರ ಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನಮ್ಮ ಗುರಿ ಮುಟ್ಟೂಣ.
  • ಗುರುಲಿಂಗಪ್ಪ ಹೊಗತಾಪುರ ಬೀದರ on ಅನುಭವ ಮಂಟಪ: ವಿರಕ್ತ ಮಠಗಳು ನೇತೃತ್ವ ವಹಿಸಲಿ – ಭಾಗ 7ಮಾನ್ಯ ಶಿವಾನಂದ ಜಾಮದಾರರು ನೀಡಿರುವ ಸಲಹೆಗಳು ಸೂಕ್ತವಾಗಿವೆ. ನಮ್ಮ ಮಠಾಧೀಶರುಳು ಈ ನಿಟ್ಟಿನಲ್ಲಿ ಮುಂದಿನ ಯೋಜನೆಗಳಿಗೆ ತಮ್ಮ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ವಂದನೆಗಳೊಂದಿಗೆ.
  • ಮಂಜುನಾಥ ಮೈಸೂರು on ಅನುಭವ ಮಂಟಪ: ವಿರಕ್ತ ಮಠಗಳು ನೇತೃತ್ವ ವಹಿಸಲಿ – ಭಾಗ 7ಜಾಮದಾರ್ ರವರ ಅನಿಸಿಕೆ, ಸಲಹೆ,ಸೂಚನೆ ಸೂಕ್ತವಾಗಿದೆ. ಕಾಲಾಹರಣ ಮಾಡದೆ ವಿರಕ್ತ ಮಠಾಧೀಶರು ಈ ಬಗ್ಗೆ ಕಾರ್ಯಕ್ರಮ ರಚಿಸಿ ಮುನ್ನಡೆಯ ಬೇಕು. ಇಲ್ಲವಾದಲ್ಲಿ‌ ಜಾಗತಿಕ ಲಿಂಗಾಯತ ಮಹಾಸಭೆ ಎಲ್ಲ ಲಿಂಗಾಯತ ಸಂಘಟನೆಗಳ ಸಭೆ‌ಸೇರಿಸಿ ಮುಂದಿನ ನಡೆ ತೀರ್ಮಾನಿಸ ಬೇಕು
  • ಕೆಬಿ ಮಹದೇವಪ್ಪ on ಅನುಭವ ಮಂಟಪ: ವಿರಕ್ತ ಮಠಗಳು ನೇತೃತ್ವ ವಹಿಸಲಿ – ಭಾಗ 7ವಿದೇಶಿ ಪ್ರವಾಸಿಗರಿಗೆ ಮತ್ತು ಶರಣ ಚಿಂತನೆಗಳ ಆಸಕ್ತರಿಗೆ ವಚನಕಾರರ ಚಿಂತನೆಗಳನ್ನು ತಿಳಿಸುವ ಒಂದು ವಿಶೇಷ ಸೆಲ್ಲನ್ನು ಸ್ಥಾಪಿಸುವುದು ಸೂಕ್ತ. ಆಡಿಯೋ ಮತ್ತು ವಿಡಿಯೋ ಅಲ್ಲದೆ ಪ್ರಾರಂಭಿಕವಾಗಿ ಇಂಗ್ಲಿಷ್ ಭಾಷೆಯಲ್ಲಿ ವಚನಗಳು ಮತ್ತು ಅವುಗಳ ಸಮರ್ಥ ಇಂಗ್ಲಿಷ್ ಭಾಷಾಂತರ ಸಿಗುವಂತೆ ಮಾಡುವುದು ಅತಿ ಮುಖ್ಯ. ಗ್ರೀಕ್ ತತ್ವಜ್ಞಾನಿಗಳ ಚಿಂತನೆ ಮತ್ತು ಅನುಭವ ಮಂಟಪದಲ್ಲಿ ನಡ…

ಬುದ್ಧ ಬಸವ ಬಾಬಾಸಾಹೇಬ ಪುಸ್ತಕ ಮೇಳದಲ್ಲಿ ವಚನ ಮೆರವಣಿಗೆ

ವಿಜಯಪುರ : ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ವಿಜಯಪುರದಲ್ಲಿ ಎಪ್ರೀಲ್ 10ರಿಂದ 14ರ ಐದು ದಿನಗಳ ಕಾಲ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ. 12ರಂದು ಬಸವಾದಿ…

ಮುರುಘಾ ಮಠದಲ್ಲಿ 21 ಜೋಡಿಗಳ ಸಾಮೂಹಿಕ ಕಲ್ಯಾಣ ಮಹೋತ್ಸವ

'ಶ್ರೀಮಠವು ಸರಳ ಹಾಗೂ ಅಂತರ್ಜಾತಿ ವಿವಾಹಗಳಿಗೆ ಸಾಕ್ಷಿಯಾಗಿದೆ' ಚಿತ್ರದುರ್ಗ : ಸಮಾಜದಲ್ಲಿ ಪ್ರತಿನಿತ್ಯ ನಿರುದ್ಯೋಗ, ಹಸಿವು, ಬಡತನದಿಂದ ಅಸಂಖ್ಯಾತರು ನರಳುತ್ತಿದ್ದಾರೆ. ಅದ್ಧೂರಿ ವಿವಾಹಗಳಿಂದ ಸಾಕಷ್ಟು ತಂದೆ-ತಾಯಿಯರು ಸಾಲಗಾರರಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಇದರ ನಡುವೆ ಮುರುಘಾಮಠವು ೩೬ ವರ್ಷಗಳಿಂದ ನಿರಂತರ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು…

ವಚನ ನಿರ್ವಚನ: ಪರಿಪೂರ್ಣ ಜಂಗಮ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು

ಗುಳೇದಗುಡ್ಡ : ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಮಲ್ಲಿಕಾರ್ಜುನ ತಿಪ್ಪಣ್ಣ ಚಿಂದಿ ಅವರ ಮನೆಯಲ್ಲಿ ನಡೆಯಿತು. ಅಂದು ಚಿಂತನೆಗೆ ಆಯ್ದುಕೊಂಡ ಚೆನ್ನಬಸವಣ್ಣನವರ ವಚನ ಹೀಗಿದೆ– ಜಂಗಮ ಘನವೆಂಬೆನೆ?ಬೇಡಿ ಕಿರಿದಾಯಿತ್ತುಲಿಂಗ ಘನವೆಂಬೆನೆ? ಕಲುಕುಟಿಗರಕೈಯ ಮಾಡಿಸಿಕೊಂಡು ಕಿರಿದಾಯಿತ್ತು.ಭಕ್ತ ಘನವೆಂಬೆನೆ?ತನು ಮನ ಧನ…

ಬಸವಾನುಯಾಯಿಗಳ ಮೆಚ್ಚುಗೆ ಗಳಿಸಿದ ಬೀದರ ಬಸವ ಸಂಸ್ಕೃತಿ ಅಭಿಯಾನ

ಬೀದರ್ ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ರಾಜ್ಯದಾದ್ಯಂತ ಸೆಪ್ಟೆಂಬರ್ 1 ರಿಂದ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಬಸವ ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತುವಲ್ಲಿ ಯಶಸ್ವಿಯಾಯಿತು. ಬಸವಾದಿ ಶರಣರು ನಡೆದಾಡಿದ, ಕ್ರಾಂತಿ…

ಅನುಭವ ಮಂಟಪದ ಮೇಲೆ ಬಸವ ವಿರೋಧಿಗಳ ಕೆಂಗಣ್ಣಿದೆ – ಭಾಗ 6

ಹಿಂದುತ್ವ ಬೆಳೆಸಲು ಅನುಭವ ಮಂಟಪ ಬಳಕೆಯಾಗುವ ಅಪಾಯವಿದೆ ಬೆಂಗಳೂರು ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ ಭಾಗ 2: ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು ಭಾಗ 3 : ಅನುಭವ ಮಂಟಪದಲ್ಲಿ ಮಾಡಬೇಕಾದ ಕಾರ್ಯಕ್ರಮಗಳು ಭಾಗ 4: ಬಸವ…

ವಚನ ಹಾಡಿ ಮನ ಗೆದ್ದ ಮಣಿಪುರ, ಮೇಘಾಲಯ ಮಕ್ಕಳು

ಇವರೆಲ್ಲಾ ಸುತ್ತೂರು ಗ್ರಾಮದಲ್ಲಿರುವ ಶ್ರೀಮಠದ ವಸತಿ ಶಾಲೆಯ ವಿದ್ಯಾರ್ಥಿನಿಯರು. ಸುತ್ತೂರು ಈಶಾನ್ಯ ಭಾರತದ ಮಕ್ಕಳು ವಚನ ಹಾಡುವ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆರು ಮಕ್ಕಳು ಬಸವಣ್ಣನವರ 'ಎತ್ತೆತ್ತ ನೋಡಿದರು ನೀನೆ ದೇವಾ' ವಚನವನ್ನು ತನ್ಮಯರಾಗಿ ಹಾಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ…

ಟ್ರೆಂಡಿಂಗ್

209
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...