ನಿಮ್ಮ ಪ್ರತಿಕ್ರಿಯೆ

  • Sangangoud Patil on ಬಸವ ಕಲ್ಯಾಣದಲ್ಲಿ ಹಿಂದೂ ಸಮಾವೇಶ ಮಾಡಿದವರ ಅಸಲಿ ಬಣ್ಣ ಬಯಲು?ಏಳುನೂರಾಎಪ್ಪತ್ತು ಅಮರಗಣಂಗಳು(ಶರಣ/ಶರಣೆಯರು) ಬಸವಕಲ್ಯಾಣದ ಸರಳ(ನಿಜ) ವಾರಸುದಾರರು. ಐತಿಹಾಸಿಕ ಸತ್ಯವನ್ನೂ ಮರೆಮಾಚಿ, ಮಾನವೀಯತೆ ಇಲ್ಲದೆ ವರ್ತಿಸುವ ಇವರ ಹಿಂದುತ್ವವಾದರು ಎಂತಹುದು ? ಹಿಂದುಳಿದ ಪ್ರದೇಶಗಳಲ್ಲಿ ಬೀದರ ಜಿಲ್ಲೆಯೂ ಒಂದು. ಭಾಲ್ಕಿ ಹಿರೇಮಠ ಸಂಸ್ಥಾನವು ಬಸವಾಯತರಾದ ಲಿಂ.ಪೂಜ್ಯ ಶ್ರೀ ಮ ಘ ಚ ಚೆನ್ನಬಸವ ಮಹಾಸ್ವಾಮಿಗಳವರು ಮತ್ತು ಸದ್ಯದ ಮಠಾಧಿಪತಿಗಳಾದ ನಾ…
  • ಚಿಕ್ಕಆದಾಪೂರ ತಿಮ್ಮನಗೌಡ on ಮಲ್ಲೂರು ಗ್ರಾಮದಲ್ಲಿ ‘ಕರಣ ಹಸಿಗೆ’ ಕಮ್ಮಟರಾಜ್ಯಾದ್ಯಾಂತ ನಡೆಯುವ ಇಂತಹ ಕಮ್ಮಟಗಳ / ಅಧ್ಮಾಯಾನ ಸಿಬಿರಗಳ ಮಾಹಿತಿಯನ್ನು ಮುಂಚಿತವಾಗಿಯ ನೀಡ ಬೇಕೆಂದು ಬಸವ ಮೀಡಿಯಾದವರಲ್ಲಿ ಮನವಿ.
  • ಚಿಕ್ಕಆದಾಪೂರ ತಿಮ್ಮನಗೌಡ on ಯಾರಿಂದಲೂ ವಚನ ಸಾಹಿತ್ಯ ನಾಶ ಮಾಡಲು ಸಾಧ್ಯವಿಲ್ಲ: ಬೊಮ್ಮಾಯಿಯಾಕ ಮಾತಾಡಿತಿಯೋ ಮಹಾರಾಯ ನಿಮ್ಮ ಬಿಜೆಪಿಯ ಚೇಲಗಳೆ ನೀಚ ಕೃತ್ಯವೆಸಗುತ್ತಿರಿವಾಗ ಬಾಯಿ ಮುಚ್ಕೊಂಡ ಇರಿತ್ರೀ ಈಗ ದೊಡ್ಡದಾಗಿ ಬಾಷಣ ಮಾಡುತ್ತಿರಿ. ಕನೇರಿ ಬಗ್ಗೆ ಇದುವರೆಗೂ ಒಂದು ಹೇಳಿಕೆನು ಕೊಟ್ಟಿಲ್ಲ. ಅಂತವರಿಗೆ ಸಂಘಿಗಳ ಬೆಂಬಲವಿದೆ. ಮೇಲಾಗಿ ಬಿಜೆಪಿಯಲ್ಲಿರುವ ಲಿಂಗಾಯತರ ನಾಲಿಗೆಗೆ ಸಂಘಿಗಳು ಹೊಲಿಗೆ ಹಾಕಿದ್ದಾರೆ. ವಚನಗಳು, ಲಿಂಗಾಯತ, ಬಸವಾದಿ ಶರಣರನ್ನು ಮಾತ್ರ ನಿ…
  • ಬಸವರಾಜು on ಯಾರಿಂದಲೂ ವಚನ ಸಾಹಿತ್ಯ ನಾಶ ಮಾಡಲು ಸಾಧ್ಯವಿಲ್ಲ: ಬೊಮ್ಮಾಯಿಕೆಲವರು ಬಸವ ತತ್ವವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಉಪಯೋಗ ಮಾಡಿಕೊಳ್ಳುತ್ತಾರೆ..ಬಸವಾದಿ ಶರಣರು ಕಠೋರವಾಗಿ ತಪ್ಪನ್ನು ತಪ್ಪೆಂದು ಖಡಾಖಂಡಿತವಾಗಿ ಖಂಡಿಸುವ ಸಾಮರ್ಥ್ಯ...ಈಗಿನ ರಾಜಕಾರಣಿಗಳಿಗಾಗಲಿ ಮಠ ಪೀಠಾಧಿಪತಿಗಳಿಗಾಗಲಿ ಕೆಲವು ದೊಡ್ಡ ದೊಡ್ಡ ಸಂಘ ಸಂಸ್ಥೆಗಳ ಅಧ್ಯಕ್ಷರು ಮುಖಂಡರಿಗಾಗಲಿ ಧೈರ್ಯ ಇಲ್ಲಾ.
  • S.Rajappa Aralikatte on ‘ವಚನ ವಿಶ್ವವಿದ್ಯಾಲಯಕ್ಕೂ ಮೊದಲು ಕಾಯಕ ವಿಶ್ವವಿದ್ಯಾಲಯವಾಗಲಿ’ಶಿವಮೊಗ್ಗದ ಬಸವಕೇಂದ್ರದ ಸದ್ಭಕ್ತರು ಫ. ಗು. ಹಳಕಟ್ಟಿಯವರ ಜನ್ಮದಿನಾಚರಣೆಯನ್ನು ಆಚರಿಸುವ ಮೂಲಕ ಅವರು ಬಸವಾದಿ ಶಿವಶರಣರ ವಚನ ಸಂಗ್ರಹಿಸುವಲ್ಲಿ ಮಾಡಿದ ಅವರ ಸಾಧನೆಯ ಜೊತೆಗಿನ ಅವರ ವೖಯಕ್ತಿಕ ಬದುಕು, ಇತ್ಯಾದಿಯೆಲ್ಲ ತಿಳಿಸಿರ ಬೇಕು. ಬಸವಾದಿ ಶಿವಶರಣರ ಮೌಲ್ಯಯುತ ಬದುಕು ಹೇಗೆ ನಮಗೆ ಆದರ್ಶವೋ ಹಾಗೆಯೆ ಹಳಕಟ್ಟಿಯವರದು ಸಹ. ಇದನ್ನು ಪ್ರತಿ ಹಳ್ಳಿಹಳ್ಳಿಯಲ್ಲಿಯು ಜನತೆಗೆ…

ಹಳಕಟ್ಟಿ ಸ್ಮರಣೆ: ವಚನಾಮೃತ ಬಳಗದಿಂದ ವಚನ ಲಿಖಿತ ಸ್ಪರ್ಧೆ

ದಾವಣಗೆರೆ: ವಚನಾಮೃತ ಬಳಗ ಹಾಗೂ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ವತಿಯಿಂದ ವಚನ ಸಂರಕ್ಷಣಾ ದಿನವನ್ನು ಈಚೆಗೆ ಆಚರಿಸಲಾಯಿತು. ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಚನಾಮೃತ ಬಳಗದ ಅಧ್ಯಕ್ಷೆ ಸೌಮ್ಯ ಸತೀಶ ಅವರು ಮಾತನಾಡುತ್ತಾ, 12ನೇ ಶತಮಾನದ ಶರಣರು ರಚಿಸಿದಂತಹ…

ಜಗತ್ತಿನ ಅಶಾಂತಿಗೆ ವಚನ ಸಾಹಿತ್ಯದಲ್ಲಿ ಪರಿಹಾರ: ಸಿದ್ಧರಾಮ ಸ್ವಾಮೀಜಿ

ಗದಗ: ಕಾಯಕ, ಸಮಾನತೆ, ದಾಸೋಹ ಪರಂಪರೆ ಇವು ಬಸವಾದಿ ಶಿವಶರಣರು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಗಳು. ಜಗತ್ತು ಅಶಾಂತಿಯಿಂದ ಬಳಲುತ್ತಿದೆ. ವಚನ ಸಾಹಿತ್ಯದಲ್ಲಿ ಜಗತ್ತಿನ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ. ವಚನ ಸಾಹಿತ್ಯದಿಂದ ವಿಶ್ವಶಾಂತಿ ಸಾಧ್ಯವಿದೆ ಎಂದು ಡಾ. ತೋಂಟದ ಸಿದ್ಧರಾಮ…

ದೇಹವ ದೇವಾಲಯವ ಮಾಡುವ ದಾರಿ ತೋರಿದ ಶರಣರು

ಗುಡಿಗಳನ್ನು ನಿರಾಕರಿಸಿ ಶರಣರು ಪೂಜಾವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದರು ಬೆಂಗಳೂರು ಶರಣರ ದೇವರ ಪರಿಕಲ್ಪನೆ ಹೇಗೆ ಹೊಸದೊ, ಅದೇ ರೀತಿ ಅವರ ದೇವಾಲಯ ಕಲ್ಪನೆಯೂ ಹೊಸತಾಗಿದೆ. ಹೊರಗಿನ ಮೂರ್ತಿ ದೇವರುಗಳನ್ನು ನಿರಾಕರಿಸಿದ ಮೇಲೆ ಅವರಿಗೆ ದೇವಾಲಯಗಳ ಅಗತ್ಯವೇ ಕಂಡುಬರಲಿಲ್ಲ. ದೇವಾಲಯಗಳ ಪ್ರವೇಶದ…

ಅಭಿಯಾನ ಅನುಭವ: ಸಿದ್ದವಾದ ಕಾರ್ಯಪಡೆ, ಕೇಳದೆ ಬಂದ ದಾಸೋಹ

ದಾವಣಗೆರೆ (ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 15 ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ) ಬಸವ ಸಂಸ್ಕೃತಿ ಅಭಿಯಾನ ಕುರಿತು ನಮಗೆ ಬಹಳ ಕಾತುರ ಮತ್ತು ಅಭಿಮಾನ…

ಪಂಚ ಕಮಿಟಿಯವರು ನಮ್ಮನ್ನು ಮತ್ತೆ ಹೊರಗಿಡುತ್ತಿದ್ದಾರೆ: ಹಡಪದ ಸ್ವಾಮೀಜಿ

'ಪೂಜ್ಯ ಬಸವಲಿಂಗ ಪಟ್ಟದ್ದೇವರಿಗೆ ಏನಾದರೂ ಘೇರಾವ್ ಮಾಡಲೆತ್ನಿಸಿದರೆ ನಾವೇನೂ ಸುಮ್ಮನೆ ಕೂರುವುದಿಲ್ಲ.' ತಂಗಡಗಿ ಕಳೆದ ವಾರ ಬಸವ ಕಲ್ಯಾಣ ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರು ಪತ್ರಿಕಾಗೋಷ್ಠಿ ನಡೆಸಿ ಅರಿವಿನ ಮನೆಯಲ್ಲಿ ಹಡಪದ ಅಪ್ಪಣ್ಣನವರ ಗವಿ ಇರುವ ಯಾವುದೇ ಕುರುಹುಗಳಿಲ್ಲ, ಹಾಗಾಗಿ ಯಾರಿಗೂ…

ಪ್ರಧಾನಿ ಮೋದಿಗೆ ಬಸವಣ್ಣನವರ ಮೂರ್ತಿ ನೀಡಿದ ಸಿಎಂ ಶಿವಕುಮಾರ್‌

ಬೆಂಗಳೂರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಗುರುವಾರ ಉಡುಗೊರೆಯಾಗಿ ನೀಡಿದರು. ದೆಹಲಿ ಪ್ರವಾಸದಲ್ಲಿರುವ ಡಿಕೆಶಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಮೋದಿಯವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದ ಸಂದರ್ಭದಲ್ಲಿ ಬಸವ ಮೂರ್ತಿಯನ್ನು…

ಟ್ರೆಂಡಿಂಗ್

213
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...