ನಿಮ್ಮ ಪ್ರತಿಕ್ರಿಯೆ

  • Ks Inamati on ಬೆಂಗಳೂರು ಪ್ರತಿಭಟನೆ ನಂತರ iLYF ವಿರುದ್ಧ ಸದಸ್ಯರ ತೀವ್ರ ಆಕ್ರೋಶಇಲ್ಲಿ ಮುಖ್ಯವಾಗಿ ಲಿಂಗಾಯತಕ್ಕೆ ಮಸಿಬಳಿಯುವ ಕೆಲಸ ಕಾಣದ ಮತ್ತು ಕಣುವ ಕೖಗಳಿಂದ ನಡೆದಿರುವದು ಗುಟ್ಟಾಗಿ ಉಳಿದಿಲ್ಲ. iLYF ಲೋಗೋ International Lingayath Youth Forum ಎಂದು ಸೂಚಿಸುವದು. ಆದರೆ ಈಗ ದೊಡ್ಡದಾಗಿ Veerashaiva Lingayath ಅಂಥ ಸುರುಹಚ್ಚಿಕೊಂಡಿರುವುದೇ ಮೊದಲ ತಪ್ಪು. ಇನ್ನಾದರೂ ಆಯೋಜಕರು ಸರಿಯಾಗಿ ಆಲೋಚನೆ ಮಾಡಲಿ, ಲಿಂಗಾಯತ ಮುಖಂಡರ ಸಲಹೆ ಸೂಚನೆ…
  • Sangappa ಸಂತಿ on ಬಸವ ಶೈವ: ಇದೊಂದು ರೀತಿಯ ಸಾಂಸ್ಕೃತಿಕ ಆಕ್ರಮಣಲಿಂಗಾಯತ ವಿರೋಧಿ ತಂಡದಬಾಲ ಕತ್ತರಿಸಿ. ನಮ್ಮಲ್ಲಿ ಬಾಲ ಬಡುಕರು ಅವರ ಹಿಂದೆ ಹೋಗುವ ನಾಯಕರನ್ನ ಮುಂದೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ. ಇದಕ್ಕೆ ಪ್ರತಿ ತಂತ್ರ ಮಾಡಿದರೆ ಲಿಂಗಾಯತ ಉಳಿಸಲು ಕಂಕಣ ಕಟ್ಟಿ ಹೋರಾಡಿ ಜಯ್ ಲಿಂಗಾಯತ 👍🏻👏🏻👏🏻
  • Dr. Rajashekhar M. Hosamani on ಬಸವ ಶೈವ: ಇದೊಂದು ರೀತಿಯ ಸಾಂಸ್ಕೃತಿಕ ಆಕ್ರಮಣವಚನ ದರ್ಶನ ವಿರೋಧ ವಚನ ನಿಜದರ್ಶನ’, ‘ವಚನ ದರ್ಶನ: ಸತ್ಯ Vs ಮಿಥ್ಯ’ ಪುಸ್ತಕ ಪ್ರಚಾರ ಕಾರ್ಯಕ್ರಮಗಳನ್ನ ಸ್ಥಗಿತ ಗೊಳಿಸದೆ ಪ್ರತಿ ಊರಿಗೂ ತಲುಪಿಸುವ ಕಾರ್ಯಕ್ರಮ ಮುಂದುವರೆಯಬೇಕಿತ್ತು.
  • Dr. Rajashekhar M. Hosamani on ಬೆಂಗಳೂರು ಪ್ರತಿಭಟನೆ ನಂತರ iLYF ವಿರುದ್ಧ ಸದಸ್ಯರ ತೀವ್ರ ಆಕ್ರೋಶ👁🔍👣📖✍️🤔
  • ಕಲ್ಯಾಣಮ್ಮ ಅಕ್ಕ ಮಹಾದೇವಿ ಗವಿ ಬಂದವರ ಓಣಿ ಬಸವಕಲ್ಯಾಣ on ಬೆಂಗಳೂರು ಪ್ರತಿಭಟನೆ ನಂತರ iLYF ವಿರುದ್ಧ ಸದಸ್ಯರ ತೀವ್ರ ಆಕ್ರೋಶಓಂ ಶ್ರೀ ಗುರು ಬಸವಲಿಂಗಾಯ ನಮಃ 🙏ಆತ್ಮೀಯ ಶರಣ ಬಾಂಧವರೀಗೆಲ್ಲಾ ಶರಣು ಶರಣಾರ್ಥಿ ಗಳು 🙏 ನಾನು ನನ್ನ ಅನಿಸಿಕೆ ವ್ಯಕ್ತ ಪಡಿಸುತಿದ್ದೇನೆ . ನಮ್ಮ ದೇಶದ ಸಂಪತ್ತು ಬಹುಜನರ ಬಳಿ ಇರಬೇಕಾದ ಆಸ್ತಿ ಕೆಲವರ ಕೈಯಲ್ಲಿ ಇದೆ ಇದಕ್ಕೆಲ್ಲ ಕಾರಣ ಬಂಡವಾಳ ಶಾಹಿಗಳ ಕೈಗೊಂಬೆ ಆಗಿರೋ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ನವರಿಂದ ಶ್ರೀ ಮಂತರು ಶ್ರೀ ಮಂತರು ಶ್ರೀಮಂತರಾಗಿ ಬಡವರು ಬಡವರಾಗಿ ಉಳ…

ಚನ್ನಹುಣ್ಣಿಮೆ ಸಮಾಜ ಸಂಘಟನೆಯ ದಿನವಾಗಲಿ: ಶ್ರೀಕಾಂತ ಸ್ವಾಮಿ

ಬಸವ ಮಂಟಪದಲ್ಲಿ ಚನ್ನಹುಣ್ಣಿಮೆ, ಬೆಳದಿಂಗಳ ಪ್ರಸಾದ ಬೀದರ: ಅವಿರಳ ಜ್ಞಾನಿ ಚನ್ನಬಸವಣ್ಣನವರ ಲಿಂಗೈಕ್ಯ ಸಂಸ್ಮರಣೆ ದಿನ "ಸಮಾಜ ಸಂಘಟನೆಯ ದಿನ"ವಾಗಿ ಆಚರಿಸುವಂತಾಗಬೇಕೆಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ನುಡಿದರು. ಜಿಲ್ಲಾ ರಾಷ್ಟ್ರೀಯ ಬಸವ ದಳ,…

ಅಕ್ಕಸಾಲಿಗರಾಗಿದ್ದ ಬೊಮ್ಮಯ್ಯ ಕಿನ್ನರಿ ಹಿಡಿದರು: ಅಮರೇಗೌಡ ಪಾಟೀಲ

ರಾಯಚೂರು: ಆಂಧ್ರಪ್ರದೇಶದ ಪುತ್ತೂರು ಗ್ರಾಮದಲ್ಲಿ ಜನಿಸಿದ ಕಿನ್ನರಿ ಬೊಮ್ಮಯ್ಯನವರು, ಅಕ್ಕಸಾಲಿಗ ಕಾಯಕದಲ್ಲಿದ್ದಾಗ ಅದರಲ್ಲಿ ಆಗಿನ ಕಾಲದಲ್ಲಿ ಇದ್ದ ಮೋಸವನ್ನು ಮನಗಂಡರು. ಅದಕ್ಕೆ ಆ ಕಾಯಕವನ್ನೆ ತ್ಯಜಿಸಿ, ಕಿನ್ನರಿ ಬಾರಿಸುವ ಕಾಯಕದಲ್ಲಿ ತೊಡಗಿದಂತಹ ಕಾಯಕ ಯೋಗಿ ಬೊಮ್ಮಯ್ಯನವರು ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ.…

‘ಬದುಕಿನುದ್ದಕ್ಕೂ ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

 ಜಮಖಂಡಿ: "ನುಡಿದರೇನಯ್ಯಾ ನಡೆ ಇಲ್ಲದನ್ನಕ್ಕ ನಡೆದರೇನಯ್ಯಾ ನುಡಿಯಿಲ್ಲದನ್ನಕ್ಕ ಈ ನಡೆನುಡಿಯನರಿದು ಏಕವಾಗಿ ತಾವು ಮೃಡಸ್ವರೂಪರಾದ ಶರಣರಡಿಗೆರಗಿ ನಾನು ಬದುಕಿದೆನಯ್ಯಾ ಬಸವಪ್ರಿಯ ಕೂಡಲಚೆನ್ನಬಸವಣ್ಣ" ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ ಬಸವ ಭವನದಲ್ಲಿ  'ಸದುವಿನಯಿ' ಗ್ರಂಥಾವಲೋಕನ ಮತ್ತು ಅಭಿನಂಧನಾ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮ ಜರುಗಿತು.…

ಬಸವ ಸಂಸ್ಕೃತಿ ಅಭಿಯಾನದ ಟೀಕೆ ಬೇಸರ ತಂದಿದೆ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ನಗರದ ರುದ್ರಾಕ್ಷಿಮಠದಲ್ಲಿ ನಡೆದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಪಾಲ್ಗೊಂಡು ಮಾತನಾಡಿದರು. ‘ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ಕಾಮೆಂಟ್…

‘ಬಿರಿಯಾನಿ ತಿಂದರೆ ಕೇಳುವ ಜನ, ಸಾವಿರಾರು ಕೋಟಿ ತಿನ್ನುವವರನ್ನೂ ಪ್ರಶ್ನಿಸಬೇಕು’

ಬೆಂಗಳೂರು "ಇಂದು ಅಧಿಕಾರದಲ್ಲಿರುವವರು ಸಾವಿರಾರು ಕೋಟಿ ಮಾಡಿಕೊಂಡಿದ್ದಾರೆ. ಅವರೆಲ್ಲಾ ಆರಾಮವಾಗಿದ್ದಾರೆ. ನಾನು ಬಿರಿಯಾನಿ ತಿಂದಿದ್ದನ್ನ ಕೇಳೋ ಜನ ಅವರೆಲ್ಲ ಎಷ್ಟೆಷ್ಟು ತಿಂದಿದ್ದಾರೆ ಎನ್ನುವುದನ್ನೂ ಪ್ರಶ್ನೆ ಮಾಡಬೇಕು. ಆದರೆ ಇವತ್ತು ನಾವು ಬೇರೆ ಬೇರೆಯವರ ಪರ divide ಆಗಿ ನಿಂತು ಬಿಟ್ಟಿದ್ದೇವೆ. ಅವರನ್ನು…

ಧನಂಜಯ ಅವರ ಆಹಾರದ ಚಿಂತೆ ಬಿಟ್ಟು ಬಸವತತ್ವ ಪಾಲಿಸಿ: ಉಮಾಶ್ರೀ

"ಅದು ತಿನ್ನಬಾರದು ಎಂದು ಹೇಳಲು ನಾವು ಯಾರು? ಅದು ಅವರ ಇಷ್ಟ, ಅವರ ಆಯ್ಕೆ." ಬೆಂಗಳೂರು ಇತ್ತೀಚೆಗೆ ನಟ ಧನಂಜಯ ಅವರು ಮಾಂಸಾಹಾರ ಸೇವಿಸುವ ವಿಡಿಯೋ ವೈರಲ್ ಆಗಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಈ ವಿವಾದದ ಬಗ್ಗೆ ಧನಂಜಯ ಅವರನ್ನು…

ಟ್ರೆಂಡಿಂಗ್

208
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...