ನಿಮ್ಮ ಪ್ರತಿಕ್ರಿಯೆ

  • ಚಿಕ್ಕಆದಾಪೂರ ತಿಮ್ಮನಗೌಡ on ಪ್ರತಿಭಟನೆ ರದ್ದು ಪಡಿಸಿದ್ದು ಪ್ರಬುದ್ಧ, ಜವಾಬ್ದಾರಿಯುತ ನಿರ್ಧಾರ: ಧನ್ನೂರಹೋರಾಟ ಹಿಂಪಡೆದದ್ದು ಸರಿಯಾದ ಕ್ರಮವಲ್ಲ. ಕಾರಣ ಇಲ್ಲಿ ಎಲ್ಲರ ಅಭಿಪ್ರಾಯ ಕ್ರೂಡಿಕರಣಗೊಂಡಿಲ್ಲ. ಇಷ್ಟು ದಿವಸ ಲಿಂಗಾಯತ ವೀರಶೈವ. ಇನ್ನೂ ಮುಂದೆ ಲಿಂಗಾಯತ ವರ್ಸಸ್ ಲಿಂಗಾಯತ ಎನ್ನುವಂತಾಯಿತು. ಇನ್ನೂ ಸಮಯ ಮುಗಿದಿಲ್ಲ. ಹೋರಾಟ ಮುಂದುವರಿಸಿ ಹಾಗೂ ಅರ್ಧ ಸಂದ ಜಯಕ್ಕೆ ಎಲ್ಲರೂ ಕಲ್ಯಾಣದಲ್ಲಿ ಸೇರಿ ಹೋರಾಟ ಮತ್ತು ಸಂಭ್ರಮಾಚರಣೆ ಎನ್ನುವ ಎರಡು ಕಾರ್ಯಕ್ರಮಗಳನ್ನು ಒಂದೆ ವೇದ…
  • HM Somashekarappa on ಬಸವಕಲ್ಯಾಣ ಹಿಂದೂ ಸಮಾವೇಶ ತಡೆಯಲು ಬಸವಪರ ಸಂಘಟನೆಗಳ ಆಗ್ರಹಹೌದು ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು. ಕನ್ನೇರಿ ಸ್ವಾಮಿಗಳು ಅವಾಚ್ಯ ಶಬ್ದಗಳನ್ನು ಊಪಯೋಗಿಸಿ ಬೈಯುವುದು ಮತ್ತು ಬಸವಣ್ಣನವರ ಹೆಸರಿಗೆ ತಾಲಿಬಾನ್ ಪದ ಜೋಡಣೆ ಮಾಡಿ ಧರ್ಮದ್ರೋಹ ಎಸಗಿರುವುದು ಒಂದುಕಡೆಯಾದರೆ ಬಸವ ಧರ್ಮಿಯರನ್ನು ಹಿಂದೂಗಳಾಗಿ ಮಾಡಲು ಹೊರ ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದಾರೆ. ಇದು ತುಂಬಾ ಗಂಭೀರವಾದ ವಿಷಯ. ಇದನ್ನು ತಡೆಯಲೇಬೇಕು ಅದಕ್ಕಾಗಿ…
  • ನಾಗೇಂದ್ರಪ್ಪ ಮಾಡ್ಯಾಳೆ ಕಲಬುರಗಿ on ಕನ್ನೇರಿ ಸ್ವಾಮಿ ಉಪಸ್ಥಿತಿಯಲ್ಲಿಯೇ ಹಿಂದೂ ಸಮಾವೇಶಕ್ಕೆ ಹೈ ಕೋರ್ಟ್ ಅನುಮತಿಬಸವಾದಿ ಶರಣರ ಎಂದರೆ ಹಿಂದಿನಿಂದಲೂ ಇವರಿಗೆ ಯಾಕಿಷ್ಟು ಉರಿ. ಲಿಂಗಾಯತರಿ ಹೀಗೆ ಸುಮ್ಮನೆ ಬಿಟ್ಟರೆ ಹಿಂದೂ ಧರ್ಮ ಹೇಳಿಕಂೂಳ್ಳಾಕ ಇರಲ್ಲ ಎನ್ನುವ ಭುಗಿಲು ಈ ಜನಕ್ಕೆ. ಕಣ್ಣು ನಮ್ಮದೇ ಬೆರಳು ನಮ್ಮದೇ ಚುಚ್ಚಿ ಆಟವಾಡಿಸುವವರು ಸನಾತನಿಗಳು ಸೂ. ಮಗ ಮುತಾಲಿಕನಂತಹ ಕುತಂತ್ರಿಗಳು ನಮ್ಮ ಜನಕ್ಕೆ ಇದು ಅರ್ಥವಾಗುತ್ತಿಲ್ಲ ಹಿಂದೂ ಹಿಂದೂ ಅಂತ ಹುಚ್ಚು ನಾಯಿಯಂಗ ಕನ್ನೇರಿ ಸುತ್ತ…
  • ನಾಗೇಂದ್ರಪ್ಪ ಮಾಡ್ಯಾಳೆ ಕಲಬುರಗಿ on ಕನ್ನೇರಿ ಸ್ವಾಮಿ ಉಪಸ್ಥಿತಿಯಲ್ಲಿಯೇ ಹಿಂದೂ ಸಮಾವೇಶಕ್ಕೆ ಹೈ ಕೋರ್ಟ್ ಅನುಮತಿಬಸವಾದಿ ಶರಣರ ಎಂದರೆ ಹಿಂದಿನಿಂದಲೂ ಇವರಿಗೆ ಯಾಕಿಷ್ಟು ಉರಿ. ಲಿಂಗಾಯತರಿ ಹೀಗೆ ಸುಮ್ಮನೆ ಬಿಟ್ಟರೆ ಹಿಂದೂ ಧರ್ಮ ಹೇಳಿಕಂೂಳ್ಳಾಕ ಇರಲ್ಲ ಎನ್ನುವ ಭುಗಿಲು ಈ ಜನಕ್ಕೆ. ಕಣ್ಣು ನಮ್ಮದೇ ಬೆರಳು ನಮ್ಮದೇ ಚುಚ್ಚಿ ಆಟವಾಡಿಸುವವರು ಸನಾತನಿಗಳು ಸೂ. ಮಗ ಮುತಾಲಿಕನಂತಹ ಕುತಂತ್ರಿಗಳು ನಮ್ಮ ಜನಕ್ಕೆ ಇದು ಅರ್ಥವಾಗುತ್ತಿಲ್ಲ ಹಿಂದೂ ಹಿಂದೂ ಅಂತ ಹುಚ್ಚು ನಾಯಿಯಂಗ ಕನ್ನೇರಿ ಸುತ್ತ…
  • Mallikarjun Nagshetty on ಹೋರಾಟ ನಿಂತಿಲ್ಲ, ಜೂನ್ 28 ಬಸವ ಕಲ್ಯಾಣಕ್ಕೆ ಬನ್ನಿ: ಮೀನಾಕ್ಷಿ ಬಾಳಿ ಕರೆಗುರು ಬಸವ ನಿಷ್ಠೆಯ ಸ್ವಾಭಿಮಾನಿ ಅಕ್ಕಾ , ಶರಣೆ ಮೀನಾಕ್ಷಿ ಬಾಳಿ ಯವರೆ ತಾವು ಸೂಕ್ತ ನಿರ್ಧಾರ ಮಾಡಿದಿರಿ, ದಿನಾಂಕ 28/6/26 ಕೆ , ಕನೇರಿ ಸ್ವಾಮಿಯ ವಿರುದ್ಧ ಪ್ರತಿಪ್ರಭಟ್ಗನೆಯ ಕಾರ್ಯ ಮುಂದುವರಿಸಿದ್ದು , ತುಂಬ ಸಂತೋಷ ಒಳ್ಳೆಯ ಕೆಲಸ ಮಾಡಿದಿರಿ , ನಿಮ್ಮನು ಬೆಂಬಲಸುತ್ತೇನೆ,

ಬಸವಕಲ್ಯಾಣ: ಜೂನ್ 28 ರಾಷ್ಟ್ರೀಯ ಬಸವದಳದ ಮಹತ್ವದ ಸಭೆ

ಬೆಂಗಳೂರು ಜೂನ್ 28 ಬಸವಕಲ್ಯಾಣದಲ್ಲಿ ಮಹತ್ವದ ಸಮಾಲೋಚನೆ ಸಭೆಯನ್ನು ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಕರೆದಿದ್ದಾರೆ. ಬಸವ ಧರ್ಮಪೀಠದ ಮಹಾಮನೆಯ ಸಭಾಭವನದಲ್ಲಿನಡೆಯಲಿರುವ ಸಭೆಗೆ ಬರುವಂತೆ ಎಲ್ಲಾ ಬಸವಪರ ಸಂಘಟನೆಗಳ ಮುಖಂಡರಿಗೆ ಅಹ್ವಾನ ನೀಡಲಾಗಿದೆ, ಎಂದು ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್.…

ಗ್ರಾಮೀಣರು ಜಾನಪದ ಸಾಹಿತ್ಯದ ವಾರಸುದಾರರು: ಆಲಮೇಲ ಶ್ರೀಗಳು

ಬಸವನಬಾಗೇವಾಡಿ: ಜಾನಪದ ಸಾಹಿತ್ಯದ ಮಾಲಿಕರು ಗ್ರಾಮೀಣರು. ಸಮುದಾಯದ ಅಂಕು-ಡೊಂಕುಗಳನ್ನು ತಿದ್ದುವ ಸಾಮರ್ಥ್ಯ ಜಾನಪದ ಸಾಹಿತ್ಯಕ್ಕೆ ಇದೆ. ಸರಳ ಭಾಷೆಯಿಂದ ಜನಪದ ಸಾಹಿತ್ಯ ಕೂಡಿದೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂಗೈಕ್ಯ…

ಕಲ್ಯಾಣ ರಾಜ್ಯಕ್ಕಾಗಿ ನಾವೇನು ಮಾಡಬೇಕು?

ಹಣದ ಬದಲು ತತ್ತ್ವಾಧಾರಿತ ರಾಜಕಾರಣವನ್ನು ಮತದಾರರು ಬೆಂಬಲಿಸಬೇಕಿದೆ. ​ಸಾಣೇಹಳ್ಳಿ ​ಗ್ರೀಕ್ ತತ್ತ್ವಜ್ಞಾನಿ ಪ್ಲೇಟೋ ‘ದಿ ರಿಪಬ್ಲಿಕ್’ಕೃತಿಯಲ್ಲಿ ಆದರ್ಶ ರಾಜ್ಯದ ಕಲ್ಪನೆಯನ್ನು ವಿವರಿಸಿದ್ದಾನೆ. ‘ತತ್ತ್ವಜ್ಞಾನಿ ಅರಸ’ನಾಗಬೇಕು ಎನ್ನುವುದು ಪ್ಲೇಟೋ ಅಭಿಪ್ರಾಯ. ಆಳುವವರಿಗೆ ಭೌತಿಕ ಸಂಪತ್ತಿನ ವ್ಯಾಮೋಹ, ಸ್ವಾರ್ಥ ಇರಬಾರದು. ಎಲ್ಲಿಯವರೆಗೆ ತತ್ತ್ವಜ್ಞಾನಿಗಳು ರಾಜರಾಗುವುದಿಲ್ಲವೋ…

ಅಭಿಯಾನ ಅನುಭವ: ಸಿದ್ದವಾದ ಕಾರ್ಯಪಡೆ, ಕೇಳದೆ ಬಂದ ದಾಸೋಹ

ದಾವಣಗೆರೆ (ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 15 ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ) ಬಸವ ಸಂಸ್ಕೃತಿ ಅಭಿಯಾನ ಕುರಿತು ನಮಗೆ ಬಹಳ ಕಾತುರ ಮತ್ತು ಅಭಿಮಾನ…

ಲಿಂಗಾಯತ ಹೋರಾಟ ಜನ ಚಳುವಳಿಯಾಗಲಿ: ಡಾ. ನಾರನಾಳ

(ಬಸವಶಕ್ತಿ ಗೂಗಲ್ ಮೀಟ್ ಸರಣಿ ಉಪನ್ಯಾಸದ ವಿಡಿಯೋ) ಗಂಗಾವತಿ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದಾರೆ. ಅವರ ನಿರ್ಗಮನದಿಂದ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಬಗ್ಗೆ ಬಸವ ಸಂಘಟನೆಗಳು, ಕಾರ್ಯಕರ್ತರು ಜಾಗೃತರಾಗುವ ಅನಿವಾರ್ಯತೆಯಿದೆ. ಈ ಬೆಳವಣಿಗೆಗಳನ್ನು…

ಪ್ರಧಾನಿ ಮೋದಿಗೆ ಬಸವಣ್ಣನವರ ಮೂರ್ತಿ ನೀಡಿದ ಸಿಎಂ ಶಿವಕುಮಾರ್‌

ಬೆಂಗಳೂರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಗುರುವಾರ ಉಡುಗೊರೆಯಾಗಿ ನೀಡಿದರು. ದೆಹಲಿ ಪ್ರವಾಸದಲ್ಲಿರುವ ಡಿಕೆಶಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಮೋದಿಯವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದ ಸಂದರ್ಭದಲ್ಲಿ ಬಸವ ಮೂರ್ತಿಯನ್ನು…

ಟ್ರೆಂಡಿಂಗ್

213
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...