ನಿಮ್ಮ ಪ್ರತಿಕ್ರಿಯೆ

  • ಚಂದ್ರಕಾಂತ ಲಕಮಾಜಿ on ಕೇಂದ್ರ ಸಂಪುಟ ಸಭೆ ನೂತನ ಅನುಭವ ಮಂಟಪದಲ್ಲಿ ನಡೆಯಲಿ: ಶಾಸಕ ಬೆಲ್ದಾಳೆಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ
  • ಸುನೀಲ ಸಾಣಿಕೊಪ್ಪ ನ್ಯಾಯವಾದಿ ಬೆಳಗಾವಿ on 1904ರ ನಿರ್ಣಯಗಳು: ವೀರಶೈವರು ಹಿಂದೂಗಳು, ಜಂಗಮರೇ ಸ್ವಾಮಿಗಳಾಗಲಿ (ಭಾಗ 2)ಬ್ರಾಹ್ಮಣರು ಯಾವ ದೇವರ ಗುಡಿಗೆ ಪೂಜೆ ಹರಕೆ ಸಲ್ಲಿಸಲು ಹೋಗುವುದಿಲ್ಲ, ಆದರೆ ಅವರು ಹುಟ್ಟು ಹಾಕಿದ ಮೌಢ್ಯದ ದೇವತಾರಾಧನೆಯನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ. ಇಂದು ಕೂಡ ಬ್ರಾಹ್ಮಣ್ಯದ ಸಂಪ್ರದಾಯಗಳ ಹುಚ್ಚು ನಮ್ಮನ್ನು ಬಿಟ್ಟು ಹೋಗಿಲ್ಲವೆಂಬುದೇ ನಮ್ಮ ದುರಂತ.. ವಾಸ್ತವದ ಅರಿವು ಮೂಡಿಸುತ್ತಿರುವ ಶರಣ ವಿನಯ ಅವರಿಗೆ ಶರಣು ಶರಣಾರ್ಥಿಗಳು.
  • Vrashabendra Mp on ಮೈಸೂರಿನ ಲಿಂಗಾಯತರು ವೀರಶೈವ ಬ್ರಾಹ್ಮಣರಾದರು – ಭಾಗ 1ನಿಮಗೆ ಶರಣು ಶರಣಾರ್ಥಿಗಳು .... ಕಿರಿಯರಾದ ನಮ್ಮ ಹಿಂದಿನ ಆಗು ಹೋಗುಗಳನ್ನು, ನಮ್ಮ ಇತಿಹಾಸವನ್ನ ಎಳೆ ಎಳೆಯಾಗಿ ತಿಳಿಸುತ್ತಿದ್ದೀರಿ.. ನಿಜವಾದುದನ್ನ ಒಪ್ಪಿಕೊಳ್ಳೋಣ ಮನುಷ್ಯತ್ವ ದಡಿ ಎಲ್ಲರೂ ಜೊತೆಯಾಗೋಣ. ನಿಮ್ಮ ಮುಂದಿನ ಲೇಖನಕ್ಕಾಗಿ....
  • ಸುನೀಲ ಸಾಣಿಕೊಪ್ಪ ನ್ಯಾಯವಾದಿ ಬೆಳಗಾವಿ on ಮೈಸೂರಿನ ಲಿಂಗಾಯತರು ವೀರಶೈವ ಬ್ರಾಹ್ಮಣರಾದರು – ಭಾಗ 1ಬಸವಣ್ಣ ಅಂದು ಯಾವ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಧಿಕ್ಕರಿಸಿ ಹೊಸ ಧರ್ಮ ಸ್ಥಾಪನೆ ಮಾಡಿದನೋ, ಅದೇ ಧರ್ಮದ ವಾರಸುದಾರರು ತಮ್ಮ ಅಜ್ಞಾನ, ಸ್ವಾರ್ಥಕ್ಕಾಗಿ ಬ್ರಾಹ್ಮಣ್ಯದ ಹಿರಿಮೆಯ ಬೆನ್ನು ಹತ್ತಿ ತಮ್ಮತನವನ್ನು ಕಳೆದುಕೊಂಡುದು ದುರಂತ. ಇಲ್ಲಿಯವರೆಗೆ ಇದು ಕೇವಲ ವೀರಶೈವ ಮಹಾಸಭೆಯ ಕಿತಾಪತಿ ಎಂದು ತಿಳಿದ ನಮಗೆ ಅಂದಿನ ವಾಸ್ತವ ತೆರೆದಿಟ್ಟ ಶರಣ ವಿನಯ ಅವರಿಗೆ ಶರಣು ಶರಣಾ…
  • ಚನ್ನಪ್ಪ ಇಜಾರೆ on 1904ರ ನಿರ್ಣಯಗಳು: ವೀರಶೈವರು ಹಿಂದೂಗಳು, ಜಂಗಮರೇ ಸ್ವಾಮಿಗಳಾಗಲಿ (ಭಾಗ 2)ಜಗತ್ತಿನ ಮೂಲ ಪುರುಷ ಶಿವ ಶಕ್ತಿಯರ ಸಂತಾನರೇ ಮಾನವ ಸಂಕುಲ, ಗರುಡನ ಸಂತಾನರೇ ಪಕ್ಷಿ ಸಂಕುಲ, ವೃಷಭನ/ನಂದಿ ಸಂಕುಲವೇ ಪ್ರಾಣ ಕುಲ. ಸರ್ಪ, ಮತ್ಸೆವೆ ಜಲ ಸಂಕುಲ. ಕಾಲುಗಳ, ಬೀಜವಾಗಿ ಬೆಳೆದದ್ದೇ ಸಸ್ಯ ಸಂಕುಲ. ಇದನ್ನೇ ಕೃಷ್ಣನು: anandaja, ಉದ್ಬಿಜ, ಸ್ವೈದಾಜ, ಜಾರಾಜ ಎಂದು ನಾಲ್ಕು ಜನನ ಆಧಾರಿತ ಜಾತಿಗಳನ್ನೂ ಮಾಡಿದರು. ಇಡೀ ಜಗತ್ತು ಅಂಢದಿಂದ ಉತ್ಪತಿಯಾಗಿದೆ. ಗುಣ ಕರ…

ಇಷ್ಟಲಿಂಗ ಧರಿಸುವವರೆಲ್ಲಾ ಲಿಂಗಾಯತರು: ಅಪ್ಪಣ್ಣ ಸ್ವಾಮೀಜಿ

ಮುಂಡರಗಿ: ‘ಯಾರು ಇಷ್ಟಲಿಂಗವನ್ನು ಧರಿಸಿ, ಬಸವಾದಿ ಶರಣರ ವಚನಗಳನ್ನು ಒಪ್ಪಿಕೊಂಡು ಬದುಕುವರೋ ಅವರೆಲ್ಲ ಲಿಂಗಾಯತರಾಗಿದ್ದಾರೆ. ಇಷ್ಟಲಿಂಗದ ತತ್ವವನ್ನು ಲಿಂಗಾಯತರಾದವರೆಲ್ಲ ಅರಿತು ನಡೆಯಬೇಕು. ಬಸವಾದಿ ಶರಣರು ಸಾರಿರುವ ಸಮಾನತೆಯ ತತ್ವವನ್ನು ನಾವೆಲ್ಲರೂ ಆಚರಣೆಗೆ ತರಬೇಕು’ಎಂದು ತಂಗಡಗಿಯ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ…

‘ವಿಶ್ವ ಶಾಂತಿಗೆ ಬಸವತತ್ವವೇ ದಾರಿದೀಪ’

ಬೆಳಗಾವಿ : ಜಗತ್ತು ತಂತ್ರಜ್ಞಾನದಲ್ಲಿಂದು ಎಷ್ಟೇ ಮುನ್ನಡೆದಿದ್ದರೂ, ಮತ್ತೊಂದೆಡೆ ಯುದ್ಧ, ಜನಾಂಗೀಯ ದ್ವೇಷ, ಅಸಮಾನತೆ, ಶೋಷಣೆ ಮತ್ತು ಆರ್ಥಿಕ ಏರುಪೇರುಗಳಂತಹ ತೀವ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವ ಕುಲಕ್ಕೆ ಶಾಂತಿ, ಸಮಾನತೆ, ಪ್ರಗತಿ ಮತ್ತು ನೆಮ್ಮದಿಯ ದಾರಿ ತೋರಿಸಲು…

ಇಲ್ಲಿಗೆ ಹರಹರ, ಇಲ್ಲಿಗೆ ಶಿವ ಶಿವ

ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 29           ಮರ್ತ್ಯಲೋಕದ ಮನುಜರ ಉದ್ಧಾರಕ್ಕಾಗಿ ದೇಶಸಂಚಾರ ಲೀಲೆಯನ್ನು ಕೈಕೊಂಡಿದ್ದ ಪ್ರಭುಲಿಂಗ ಕಲ್ಯಾಣದ ಶರಣರು ಸ್ವಾನುಭಾವ ಸಂಪನ್ನರಾಗಿ ತನ್ನ ನಿರೀಕ್ಷೆಯಲ್ಲಿರುವುದನ್ನು ತನ್ನಲ್ಲಿ ತಾನೆ ತಿಳಿದು ಕಲ್ಯಾಣ ನಗರಕ್ಕೆ ಆಗಮಿಸಿದ. ಮುಕ್ತಿಪಥವನ್ನು ಹೊಂದಲು ಹಂಬಲಿಸುತ್ತಿರುವ ಭಕ್ತರ…

ಅಭಿಯಾನ ಅನುಭವ: ಸಿದ್ದವಾದ ಕಾರ್ಯಪಡೆ, ಕೇಳದೆ ಬಂದ ದಾಸೋಹ

ದಾವಣಗೆರೆ (ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 15 ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ) ಬಸವ ಸಂಸ್ಕೃತಿ ಅಭಿಯಾನ ಕುರಿತು ನಮಗೆ ಬಹಳ ಕಾತುರ ಮತ್ತು ಅಭಿಮಾನ…

ದೇವರ ನಂಬದ ಗೌರಿಯ ಸೆಳೆದ ಬಸವಣ್ಣ  2

ಬೆಂಗಳೂರು  ಲಿಂಗಾಯತ ಧರ್ಮದ ಹೋರಾಟದ ಬೆಂಬಲಕ್ಕೆ ಬಂದಿದ್ದರಿಂದ ಗೌರಿಯ ಹತ್ಯೆಯಾಯಿತು ಎಂದು ಆಪ್ತರು ಹೇಳುತ್ತಾರೆ.  ಆದರೆ ಗೌರಿಗೆ ಮೊದಮೊದಲು ದೇವರು, ಧರ್ಮ, ಲಿಂಗಾಯತ, ಯಾವುದರ ಮೇಲೂ ನಂಬಿಕೆ, ಆಸಕ್ತಿ ಎರಡೂ ಇರಲಿಲ್ಲ.  ಈಗ ಅಮೇರಿಕಾದಲ್ಲಿ ನೆಲೆಸಿರುವ ಪತ್ರಕರ್ತ ಚಿದಾನಂದ ರಾಜಘಟ್ಟ ಮತ್ತು…

ಗೌರಿ ಹತ್ಯೆ ಆರೋಪಿಯಿಂದ ಸನ್ಮಾನ: ನೂತನ ಆಯುಕ್ತರ ಸ್ಪಷ್ಟನೆ

ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿ ಅಮಿತ್ ಬದ್ದಿ ಆಯುಕ್ತರನ್ನು ಸನ್ಮಾನಿಸಿರುವ ಫೋಟೋ ವೈರಲ್ ಆಗಿದೆ. ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಭೂಷಣ್ ಬೋರಸೆ ಅವರಿಗೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿ ಹಾಗೂ ಗಾಂಜಾ ಪ್ರಕರಣದ…

ಟ್ರೆಂಡಿಂಗ್

218
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...