Top Review

Top Writers

Latest Stories

ಚಿತ್ರದುರ್ಗ ವಚನ ಕಂಠಪಾಠ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ

ಚಿತ್ರದುರ್ಗ: ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕಾರ್ತಿಕ ಮಾಸದ ಅಂಗವಾಗಿ ಏರ್ಪಡಿಸಿದ್ದ ವಚನ…

1 Min Read

ಬಸವ ಮರುಳಸಿದ್ಧ ಶ್ರೀಗಳ ‘ಬೆಡಗು–ಬೆಳಗು’ ಕೃತಿ ಬಿಡುಗಡೆ

'ಬೆಡಗು-ಬೆಳಗು' ಮತ್ತು 'ಬಸವಣ್ಣ: ಸಾಂಸ್ಕೃತಿಕ ನಾಯಕ' ಕೃತಿಗಳು ಬಿಡುಗಡೆ ಶಿವಮೊಗ್ಗ: ಸರ್ಕಾರಿ ನೌಕರರ ಸಂಘದಲ್ಲಿ ಶನಿವಾರ…

1 Min Read

ಕವಿಗಳು ಶರಣರಂತೆ ನುಡಿದಂತೆ ನಡೆಯಲಿ: ಶಂಕರ ಸೋಮಪ್ಪ ಬೋಳಣ್ಣವರ

ಬೈಲಹೊಂಗಲ: ಬದುಕಿನ ಮೌಲ್ಯಗಳನ್ನು ಬಿಂಬಿಸುವ 12 ನೆಯ ಶತಮಾನದ ವಚನ ಸಾಹಿತ್ಯ ಕನ್ನಡದ ಹೆಮ್ಮೆ ಎಂದು…

2 Min Read

ಮೈಸೂರಿನಲ್ಲಿ ಲಿಂಗಾಯತರ, ಮುಸ್ಲಿಮರ ಸೌಹಾರ್ದ ಪಾದಯಾತ್ರೆ

ಮೈಸೂರು: ರಮ್ಮನಹಳ್ಳಿಯಲ್ಲಿರುವ ಭಾವೈಕ್ಯ ಕೇಂದ್ರವಾಗಿರುವ ಶ್ರೀ ಬಸವ ಧ್ಯಾನ ಮಂದಿರದ 16ನೇ ವಾರ್ಷಿಕೋತ್ಸವದ ಅಂಗವಾಗಿ ರವಿವಾರ…

2 Min Read

ಕಡುಬಡತನದಲ್ಲಿ ಬೆಳೆದು ಮತ್ತೊಬ್ಬರಿಗೆ ಸ್ಫೂರ್ತಿಯಾದ ಮಹಾಂತೇಶ್‌ ಬೀಳಗಿ

ರಾಮದುರ್ಗ ಮಂಗಳವಾರ ರಸ್ತೆ ಅಪಘಾತದಲ್ಲಿ ಲಿಂಗೈಕ್ಯರಾದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ 51 ವರ್ಷದ ಐಎಎಸ್…

1 Min Read

ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಹೋದರರ ದುರಂತ ಸಾವು

ಕಲಬುರಗಿ ಜೀವರ್ಗಿ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ,…

3 Min Read

ವಚನಗಳಿಂದ ಸದೃಢ ಮನಸ್ಸುಗಳ ಮಕ್ಕಳನ್ನು ರೂಪಿಸಲು ಸಾಧ್ಯ: ವಾಣಿ ಬಸವರಾಜ

ದಾವಣಗೆರೆ: ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀಮತಿ ಸಹನಾ ರವಿ ಇಂಟರ್ನ್ಯಾಷನಲ್ ಸ್ಕೂಲನಲ್ಲಿ ಕದಳಿ ಮಹಿಳಾ ವೇದಿಕೆ ಜಿಲ್ಲಾ…

2 Min Read

ವಚನ ಕಂಠಪಾಠ ಸ್ಪರ್ಧೆಯ ವಿಜೇತ ಜಗದೀಶ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಚಿಂಚೋಳಿ: ಪಾವನಭೂಮಿ ಬಸವಕಲ್ಯಾಣ ನಗರದಲ್ಲಿ ಶರಣ ಕಮ್ಮಟ, ಅನುಭವಮಂಟಪ ಉತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವಚನ…

1 Min Read

ಕನ್ನೇರಿ ಸ್ವಾಮಿ ಧಾರವಾಡ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್ ಪೀಠ

ಧಾರವಾಡ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗೆ ಜಿಲ್ಲೆ ಪ್ರವೇಶಿಸದಂತೆ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ಪೀಠ ತೆರವುಗೊಳಿಸಿದೆ.…

2 Min Read

ಮತ್ತೆ ಪೀಠದಲ್ಲಿ ಮುರುಘಾ ಶರಣರನ್ನು ಸಮಾಜ ಒಪ್ಪುವುದಿಲ್ಲ: ಅಶೋಕ ಬರಗುಂಡಿ

'ಮುರುಘಾ ಶರಣರು ಪೀಠಕ್ಕೆ ಮರಳುವ ಚರ್ಚೆಯನ್ನೂ ನಾವು ಮಾಡಬಾರದು' ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರ ವಿರುದ್ಧ…

4 Min Read

ಸೈಕಲ್ ಬಳಸಿ, ಪರಿಸರ ಉಳಿಸಿ: ಅನುಭವ ಮಂಟಪ ಉತ್ಸವದಲ್ಲಿ ಸೈಕಲ್ ಜಾಥಾ

ಬಸವಕಲ್ಯಾಣ: ಬಸವಕಲ್ಯಾಣದಲ್ಲಿ ೪೬ನೇ ಶರಣ ಕಮ್ಮಟ ಅನುಭವಮಂಟಪ ಉತ್ಸವ-೨೦೨೫ ರ ನಿಮಿತ್ಯ ಹಮ್ಮಿಕೊಂಡಿರುವ ಸೈಕಲ್ ಜಾಥಾ…

2 Min Read

12ನೇ ಶತಮಾನದಲ್ಲಿಯೇ ಸರಳ ಸಾಮೂಹಿಕ ವಿವಾಹ ಜಾರಿಗೆ ತಂದ ಶರಣೆ ದಾನಮ್ಮ

ರಾಯಚೂರು: ನಗರದ ಬಸವ ಕೇಂದ್ರದಲ್ಲಿ ವಾರದ ವಚನ ಚಿಂತನೆಯಲ್ಲಿ ಶರಣೆ ಗುಡ್ಡಾಪುರ ದಾನಮ್ಮ ಜಯಂತಿ ಕಾರ್ಯಕ್ರಮ…

2 Min Read

ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಬೇಲೂರಿನ ನೀಲಾ ಪ್ರಥಮ

ಬೇಲೂರಿನ ನೀಲಾ ನಾಗಭೂಷಣ ಪ್ರಥಮ, ಚಿಂಚೋಳಿಯ ಜಗದೀಶ ಚಿಮ್ಮನಚೂಡು ದ್ವಿತೀಯ ಬಸವಕಲ್ಯಾಣ: ನಗರದಲ್ಲಿ 46ನೇ ಅನುಭವಮಂಟಪ…

1 Min Read

ಶರಣಮೇಳ ಪ್ರಚಾರಕ್ಕೆ ಚಾಲನೆ, ಹೆಚ್ಚಿನ ಸಂಖ್ಯೆಯಲ್ಲಿ ಬರಲು ಗಂಗಾ ಮಾತಾಜಿ ಮನವಿ

ಚಳ್ಳಕೆರೆ: ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮದಲ್ಲಿ 2026ರ ಜನವರಿ 12, 13, 14ರಂದು ಮೂರು ದಿನಗಳ…

1 Min Read

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಮ್ಮೇಳನ ಸರ್ವಾಧ್ಯಕ್ಷರಾಗಿ ವಿಶ್ವಾರಾದ್ಯ ಸತ್ಯಂಪೇಟೆ ಆಯ್ಕೆ

ಶಹಾಪುರ: ನಗರದಲ್ಲಿ ಬರುವ ಡಿಸೆಂಬರ್ ಕೊನೆಯ ವಾರ ನಡೆಯುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ…

1 Min Read