ಕರ್ನಾಟಕ ನಿಯೋಗದಿಂದ ಲಂಡನ್‌ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಲಂಡನ್

ಕರ್ನಾಟಕದ ಸಂಸದರು ಮತ್ತು ಶಾಸಕರಗಳ ನಿಯೋಗವು ಲಂಡನ್‌ನಲ್ಲಿರುವ ಭಗವಾನ್ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿತು. ನಿಯೋಗದಲ್ಲಿದ್ದ ಪ್ರಮುಖರು:

ಶ್ರೀ ಕೆ. ರಾಜಶೇಖರ್ ಬಸವರಾಜ ಹಿಟ್ನಾಳ್ (ಸಂಸದರು, ಕೊಪ್ಪಳ ಕ್ಷೇತ್ರ)
ಶ್ರೀ ಎಸ್.ಮುನಿರಾಜು (ಶಾಸಕರು, ದಾಸರಹಳ್ಳಿ ಕ್ಷೇತ್ರ)
ಶ್ರೀ ವಿಠಲ ಸೋಮಣ್ಣ ಹಲಗೇಕರ (ಶಾಸಕರು, ಖಾನಾಪುರ ಕ್ಷೇತ್ರ)
ಶ್ರೀ. ವಿಶ್ವಾಸ ವಸಂತ ವೈದ್ಯ (ಶಾಸಕರು, ಸೌಂದತ್ತಿ ಯಲ್ಲಮ್ಮ ಕ್ಷೇತ್ರ)

Share This Article
Leave a comment

Leave a Reply

Your email address will not be published. Required fields are marked *