ಬೆಂಗಳೂರು
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮೇ 8ರಿಂದ ವಿದೇಶ ಪ್ರವಾಸ ಬೆಳೆಸಿ ಹಲವಾರು ದೇಶಗಳಲ್ಲಿ ಆಶೀರ್ವಚನ ನೀಡಲಿದ್ದಾರೆ.
“ಅನುಭವ ಮಂಟಪ ಹಾಗೂ ವಚನಗಳ ಜಾಗತಿಕ ಮೌಲ್ಯಗಳು” ವಿಷಯದ ಮೇಲೆ ಇಂಗ್ಲೇಡ್, ಫ್ರಾನ್ಸ್, ಜರ್ಮನಿ, ಸ್ವಿಜ್ಜರ್ ಲ್ಯಾಂಡ್ ಹಾಗೂ ಇತರ ಏಳು ರಾಷ್ಟ್ರಗಳಲ್ಲಿ ಮಾತನಾಡಲಿದ್ದಾರೆ.
ಕಾರ್ಯಕ್ರಮವನ್ನು ನಗರದ ರಾಷ್ಟ್ರೀಯ ಬಸವ ಪ್ರತಿಷ್ಠಾನ ಆಯೋಜಿಸಿದೆ.