ಶ್ರೀಗಳನ್ನು ಭೇಟಿ ಮಾಡಿದ ಹಾಲು ಉತ್ಪಾದಕರ ಸಂಘದ ನೂತನ ತಂಡ

ಸಾಣೇಹಳ್ಳಿ

ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಿವಕುಮಾರ್, ಉಪಾಧ್ಯಕ್ಷರಾಗಿ ಪಾರ್ವತಮ್ಮ ಆಯ್ಕೆಯಾದರು.

ಸದಸ್ಯರಾಗಿ ಲಿಂಗಮೂರ್ತಯ್ಯ, ಜಧನ್ಯಕುಮಾರ್, ಸಂದೀಪ, ಯತೀಶ್ ಕುಮಾರ್, ತೊರೆಸಾಲಪ್ಪ, ಗೀತಾ, ಕವಿತ, ಮಂಜುಳ, ಕವಿತ, ದಾಕ್ಷಯಣಮ್ಮ ಆಯ್ಕೆಯಾಗಿ, ಇವರೆಲ್ಲರೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಆಶೀರ್ವಾದ ಪಡೆದುಕೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *