ಸಾಣೇಹಳ್ಳಿ
ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಿವಕುಮಾರ್, ಉಪಾಧ್ಯಕ್ಷರಾಗಿ ಪಾರ್ವತಮ್ಮ ಆಯ್ಕೆಯಾದರು.
ಸದಸ್ಯರಾಗಿ ಲಿಂಗಮೂರ್ತಯ್ಯ, ಜಧನ್ಯಕುಮಾರ್, ಸಂದೀಪ, ಯತೀಶ್ ಕುಮಾರ್, ತೊರೆಸಾಲಪ್ಪ, ಗೀತಾ, ಕವಿತ, ಮಂಜುಳ, ಕವಿತ, ದಾಕ್ಷಯಣಮ್ಮ ಆಯ್ಕೆಯಾಗಿ, ಇವರೆಲ್ಲರೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಆಶೀರ್ವಾದ ಪಡೆದುಕೊಂಡರು.