ದೊಡ್ಡಮರಳವಾಡಿ
ಹಾರೋಹಳ್ಳಿ ತಾಲ್ಲೂಕಿನ ದೊಡ್ಡಮರಳವಾಡಿ ಬಸವ ಗುರುಕುಲ ಶಿವಮಠದಲ್ಲಿ ವಚನ ಸಂಕ್ರಾಂತಿ-2025, ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಸಂಸ್ಮರಣೋತ್ಸವ ಮತ್ತು ಗುರು ಮಹಾಲಿಂಗ ನಿಲಯದ ಉದ್ಘಾಟನಾ ಸಮಾರಂಭ ನಡೆಯಿತು.
ದಿವ್ಯಸಾನಿಧ್ಯವನ್ನು ವಹಿಸಿದ್ದ ತುಮಕೂರು ಸಿದ್ದಗಂಗಾಮಠದ ಪೂಜ್ಯ ಶಿವಸಿದ್ದೇಶ್ವರಸ್ವಾಮಿಗಳು ಗುರು ಮಹಾಲಿಂಗ ನಿಲಯವನ್ನು ನೆರವೇರಿಸಿದರು.