ಬಸವ ರೇಡಿಯೋ ರಾತ್ರಿ 8.30: ಲಿಂಗಾಯತರ ಮೇಲೆ ಸವಾರಿ (ಭಾಗ 2)

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಶತಮಾನಗಳಿಂದ ಲಿಂಗಾಯತರ ಮೇಲೆ ಸವಾರಿ ನಡೆಸಲು, ಪ್ರಭುತ್ವ ಸಾಧಿಸಲು ಸುಳ್ಳು ಕಲ್ಪನೆಗಳು, ಸಾಹಿತ್ಯ ಸೃಷ್ಟಿಯಾಗಿವೆ.

ಈ ಸುಳ್ಳುಗಳಿಗೆ ಬೆಲ್ದಾಳ ಶರಣರು ತಮ್ಮ ಹೊಸ ಪುಸ್ತಕ ‘ಸತ್ಯ ಶರಣರು-ಸತ್ಯ ಶೋಧ’ ದಲ್ಲಿ ದಾಖಲೆ ಸಮೇತ ಉತ್ತರಿಸಿದ್ದಾರೆ.

ಇಂದು ರಾತ್ರಿಯ ಬಸವ ರೇಡಿಯೋ ಕಾರ್ಯಕ್ರಮದಲ್ಲಿ ಶರಣರ ಮೇಲೆ ಇತಿಹಾಸದಲ್ಲಿ ಸೃಷ್ಟಿಯಾಗಿರುವ ಸುಳ್ಳುಗಳನ್ನು ಬೆಲ್ದಾಳ ಶರಣರು ವಿಶ್ಲೇಷಿಸಲಿದ್ದಾರೆ.

ಈ ಸರಣಿಯ ಮೊದಲನೇ ಭಾಗದ ಕಾರ್ಯಕ್ರಮ ಮಾರ್ಚ್ 12 ನಡೆಯಿತು.

ಇಂದಿನ ಕಾರ್ಯಕ್ರಮದ ವಿವರ

ದಿನಾಂಕ: 13-03-2025
ಸಮಯ: ರಾತ್ರಿ 8:30-9:30

ಚರ್ಚೆಯಲ್ಲಿ ಪಾಲ್ಗೊಳ್ಳುವವರು

ಬೆಲ್ದಾಳ ಸಿದ್ದರಾಮ ಶರಣರು, ಬಸವ ಮಹಾಮನೆ
ಲೇಖಕರು, ‘ಸತ್ಯ ಶರಣರು-ಸತ್ಯ ಶೋಧ’

ಪ್ರಾಸ್ತಾವಿಕ, ಸಮಾರೋಪ ನುಡಿ,
ಹೆಚ್ ಎಂ ಸೋಮಶೇಖರಪ್ಪ

ಪರಿಚಯ
ಶರಣ ಶ್ರೀಕಾಂತ್ ಸ್ವಾಮಿ
ಕರ್ನಾಟಕ ರಾಜ್ಯ ಸಂಚಾಲಕರು
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

ದಯವಿಟ್ಟು ಗಮನಿಸಿ:

1) ಬೆಲ್ದಾಳ ಶರಣರು 40 ನಿಮಿಷ ಮಾತನಾಡಲಿದ್ದಾರೆ. ನಂತರ 15 ನಿಮಿಷ ಮುಕ್ತ ವೇದಿಕೆ.

2) ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.

ಎಲ್ಲರಿಗೂ ಸ್ವಾಗತ, ಶರಣು


ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
https://meet.google.com/unx-crmj-tjp

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
2 Comments
  • ಗುರುಲಿಂಗಪ್ಪ ಹೊಗತಾಪುರ ಬೀದರನಗರ, ಬೀದರಜಿಲೆ says:

    ನಮ್ಮ ಬೆಲ್ದಾಳದ ಸಿದ್ದರಾಮ ಶರಣರು ತಮ್ಮ ಅವಿರತ ಅಧ್ಯಯನದಿಂದ ಮಾಡಿದ ಅವರ ಸಂಶೋಧನಾ ಕಾರ್ಯವು ಎಲ್ಲರ ಕಣ್ಣುಗಳನ್ನು ತೆರೆಸಿದೆ.

Leave a Reply

Your email address will not be published. Required fields are marked *