ಚನ್ನಬಸವೇಶ್ವರ ನಗರದ ಅನಿತಾ-ಅನಿಲ ಅಂಗಡಿಯವರ ಸುಪುತ್ರ ವಿಶಾಲ ಮತ್ತು ಹುಬ್ಬಳ್ಳಿಯ ಸರಿತಾ-ಪಂಚಪ್ಪ ಕಡಗದ ಅವರ ಸುಪುತ್ರಿ ಅಮೃತಾ ಅವರ ಕಲ್ಯಾಣ ಮಹೋತ್ಸವವು ಗುರುವಾರ ನಗರದ ಲಿಂಗಾಯತ ಧರ್ಮ ನಿಜಾಚರಣೆಯಂತೆ ಅದ್ಧೂರಿಯಾಗಿ ನೆರವೇರಿತು.
ಚನ್ನಬಸವೇಶ್ವರ ನಗರದ ಅನಿತಾ-ಅನಿಲ ಅಂಗಡಿಯವರ ಸುಪುತ್ರ ವಿಶಾಲ ಮತ್ತು ಹುಬ್ಬಳ್ಳಿಯ ಸರಿತಾ-ಪಂಚಪ್ಪ ಕಡಗದ ಅವರ ಸುಪುತ್ರಿ ಅಮೃತಾ ಅವರ ಕಲ್ಯಾಣ ಮಹೋತ್ಸವವು ಗುರುವಾರ ನಗರದ ಲಿಂಗಾಯತ ಧರ್ಮ ನಿಜಾಚರಣೆಯಂತೆ ಅದ್ಧೂರಿಯಾಗಿ ನೆರವೇರಿತು.