ಗದಗ
ಮನುಸ್ಮೃತಿ ಸುಟ್ಟ ದಿನವನ್ನು ವಿಶೇಷವಾಗಿ ಆಚರಿಸುವ ಉದ್ಧೇಶದಿಂದ ಗದಗ ನಗರದ ಅಂಬೇಡ್ಕರವಾದಿ ಹೋರಾಟಗಾರ, ಶರೀಫ ಬಿಳೆಯಲಿ ಕುಟುಂಬ ತಮ್ಮ ಮನೆಯಲ್ಲಿ ಮೌಢ್ಯವನ್ನು ಬಿತ್ತಿಕೊಂಡು ಬಂದಂತ ಹುಲಿಗೆಮ್ಮ, ಎಲ್ಲಮ್ಮ, ಲಕ್ಷ್ಮಿ, ಮತ್ತಿತರ ದೇವರ ಫೋಟೋಗಳನ್ನು ತಮ್ಮ ಮನೆಯ ಜಗುಲಿಯಿಂದ ತೆರವುಗೊಳಿಸಿ, ಆ ಜಾಗದಲ್ಲಿ ಬುದ್ಧ ಬಸವ ಅಂಬೇಡ್ಕರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಿದರು.