ಗುರು ಬಸವ ಜ್ಞಾನ ಕೇಂದ್ರ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ

ಬೆಳಗಾವಿ

ವಚನ ಪಿತಾಮಹ ಡಾ ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ, ಗುರು ಬಸವ ಜ್ಞಾನ ಕೇಂದ್ರ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಹಾಗೂ ಆನಂದ ಕರಕಿ ದಂಪತಿ 40ನೇ ವರ್ಷದ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು.

ಅಧ್ಷಕ್ಷತೆಯನ್ನು ಈರಣ್ಣಾ ದೇಯನ್ನವರ ವಹಿಸಿದ್ದರು. ಸುರೇಶ ನರಗುಂದ ಅವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ವಿ. ಕೆ. ಪಾಟೀಲ, ಅಕ್ಕಮಹಾದೇವಿ ತೆಗ್ಗಿ, ಜಯಶ್ರೀ ಚಾವಲಗಿ, ಸುನೀಲ ಸಾಣಿಕೊಪ್ಪ, ಮಹಾಂತೇಶ ಇಂಚಲ ಅವರು ವಚನ ವಿಶ್ಲೇಷಣೆ ಮಾಡಿದರು.

ಬಸವರಾಜ ಜಾಬಗೌಡರ, ರಾಜು ಪಾಟೀಲ, ಪ್ರಸಾದ ಹಿರೇಮಠ, ಜೋತಿ ಬದಾಮಿ, ಅನಸೂಯಾ ಬಶೆಟ್ಟಿ, ಸುನಂದಾ ಕೆಂಪಿಗೌಡರ, ಆನಂದ ಕರಕಿ, ದೊಡಗೌಡ ಪಾಟೀಲ, ರುದ್ರಗೌಡ ಪಾಟೀಲ, ಗಂಗಪ್ಪ ಉಣಕಲ್, ಬಸವರಾಜ ಛಟ್ಟರಕಿ, ಸಿದ್ಧಪ್ಪ ಸಾರಾಪೂರೆ, ಮರಲಿಂಗಣ್ಣವರ, ಗುರುಸಿದ್ದಪ್ಪ ರೇವಣ್ಣವರ, ಕೆಂಪಣ್ಣಾ ರಾಮಾಪೂರೆ ದಂಪತಿಗಳು, ಲಕ್ಷೀಕಾಂತ ಗುರವ, ಶೇಖರ ವಾಲಿಇಟಗಿ, ತಿಗಡಿ ದಂಪತಿಗಳು, ಶಿವಾನಂದ ನಾಯಕ,ಎಸ್.ಎಸ್. ಪೂಜೇರ ದಂಪತಿಗಳು, ಗಂಗಾಧರ ಹಿತ್ತಲಮನಿ, ಶರಣ ಶರಣೆಯರು ಉಪಸ್ಥತರಿದ್ದರು. ಸುರೇಶ ನರಗುಂದ ನಿರೂಪಿಸಿ ವಂದಿಸಿದರು. ಆನಂದ ಕರಕಿ ದಂಪತಿಗಳು ದಾಸೋಹ ಸೇವೆಗೈದರು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *