ದಾವಣಗೆರೆ
ಬಸವ ಬಳಗದ ಮಾಜಿ ಕಾರ್ಯದರ್ಶಿ, ಗಣಾಚಾರಿ ಶರಣ ಮಹಾಂತೇಶ ಅಂಗಡಿ ಅವರ ಸ್ಮರಣೋತ್ಸವ, ನುಡಿನಮನ ಕಾರ್ಯಕ್ರಮವು ಮೇ 31 ಶನಿವಾರ ಬೆಳಗ್ಗೆ 11 ಗಂಟೆಗೆ ಶ್ರೀ ಸದ್ಯೋಜಾತ ಸ್ವಾಮಿಗಳ ಹಿರೇಮಠ, ಎಂ.ಸಿ.ಸಿ. ‘ಬಿ’ ಬ್ಲಾಕ್ ನಲ್ಲಿ ನಡೆಯಲಿದೆ.
ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶಾಂತಾದೇವಿ ಉಳಿವೆಪ್ಪ ಅಗಡಿ, ಸುಜಾತ ಮಹಾಂತೇಶ ಅಗಡಿ ಮತ್ತು ಮಕ್ಕಳು, ಬಸವ ಬಳಗದ ಸದಸ್ಯರು ವಿನಂತಿಸಿಕೊಂಡಿದ್ದಾರೆ.
