Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ
ಗ್ಯಾ ಲರಿ

ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ Published July 31, 2024
Share
ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ
List of Images 1/3
ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ
5
6
SHARE

ಆಳಂದ :
ದಿನಾಂಕ 28ರಂದು ಕಲ್ಬುರ್ಗಿಯಲ್ಲಿ ರಾಜೇಶ್ ಮತ್ತು ದೀಪ ವಿಶಿಷ್ಟ ರೀತಿಯಲ್ಲಿ ಮದುವೆಯಾದರು.

ಅವರು ಬುದ್ದ ಬಸವ ಅಂಬೇಡ್ಕರ್ ಹಾಗೂ ಇನ್ನೂ ಅನೇಕ ಮೂಲನಿವಾಸಿ ಮಹಾಪುರುಷರ ಸಂದೇಶ ಸಾರುವ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ನೇಹಿತರಿಗೆ ಬಂಧು-ಬಳಗಕ್ಕೆ ವಿತರಿಸಿದ್ದರು.

ಬಹುಜನ ಮೂಲನಿವಾಸಿ ವಿಚಾರವಾದಿಯಾದ ರಾಜೇಶ್ ತಮ್ಮ ವಿಚಾರಗಳನ್ನು ಮದುವೆಯಾಗಲಿರುವ ಯುವತಿಗೆ ತಿಳಿಸಿದಾಗ ಅವರು ಸಹ ಸಂತೋಷದಿಂದ ಒಪ್ಪಿಗೆಯನ್ನು ನೀಡಿದ್ದರು.

ಕುಟುಂಬದವರೊಂದಿಗೆ ಸಾಕಷ್ಟು ವಾದ ವಿವಾದ ನಡೆದು ವಿರೋಧದ ನಡುವೆಯೂ ವೈದಿಕ ಮಧ್ಯಸ್ಥಿಕೆ ಇಲ್ಲದೆಯೇ ಸರಳವಾಗಿ ಮದುವೆಯನ್ನು ಮಾಡಿಕೊಂಡರು.

ನಮ್ಮ ಭಾರತೀಯ ಸಂಸ್ಕೃತಿ ಅಳಿದು ಹೋಗುತ್ತಿರುವ ಇಂಥ ಒಂದು ಸಮಯದಲ್ಲಿ ಯುವಕರಿಗೆ ಈ ದಂಪತಿಗಳು ಮಾದರಿಯಾಗಿದ್ದಾರೆ. ಇವರ ಈ ಹೊಸ ಪ್ರಯತ್ನವನ್ನು ಜನರು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದಾರೆ.

ಬಸವಾದಿ ಶರಣರ ವಚನಗಳ ಪಠಣ,
ಪ್ರಾರ್ಥನೆ ಹಾಗೂ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇಂಥ ಆಡಂಬರವಿಲ್ಲದ ಸರಳವಾದ ಮದುವೆಗಳು ಇನ್ನು ಹೆಚ್ಚು ಹೆಚ್ಚು ನಡೆಯಬೇಕೆಂದು ಮದುಮಗ ರಾಜೇಶ್ ತಮ್ಮ ಅಭಿಪ್ರಾಯವನ್ನು ಬಸವ ಮೀಡಿಯಾದೊಂದಿಗೆ ಹಂಚಿಕೊಂಡರು.

Share This Article
Twitter Email Copy Link Print
Previous Article ಎಲ್ಲರೂ ಹಿಂದೂ ಎನ್ನುವ ಶ್ವಾಸ ಗುರು ವಚನಾನಂದ ಶ್ರೀಗಳಿಗೆ ಬಹಿರಂಗ ಪತ್ರ
Next Article ವಯನಾಡ್ ಭೂಕುಸಿತ: ಮೃತರಿಗೆ ಮುಂಡರಗಿಯ ಮಠದ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಕನ್ನೇರಿ ಸ್ವಾಮಿ ಹೇಸಿಗೆಯಲ್ಲಿ ಕುಳಿತ ಜಂತು ಅಂತ ಲಿಂಗಾಯತರು ಸುಮ್ಮನಿದ್ದಾರೆ

By ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ March 8, 2026
ಚರ್ಚೆ

“ಶಿಖಂಡಿ,” “ನಾಯಿ,” “ಹಂದಿಗಳ” ಜೊತೆ ಚರ್ಚೆ ಒಲ್ಲೆ: ಕನ್ನೇರಿ ಸ್ವಾಮಿ 6

By ಬಸವ ಮೀಡಿಯಾ March 8, 2026
ಚಾವಡಿ

ವರ್ಣಾಶ್ರಮಕ್ಕೆ ಸೆಡ್ಡು ಹೊಡೆದು ಸ್ತ್ರೀ ಸಮಾನತೆಯ ಬೆಳಕು ನೀಡಿದ ಬಸವಣ್ಣ

By ಚಿನ್ಮಯಿ ಲೋಕೇಶ ಮಾನ್ವಿ March 8, 2026
ಚರ್ಚೆ

ನಿಜಗುಣಾನಂದ ಪೂಜ್ಯರ ಮೇಲೆ ಹಲ್ಲೆಗೆ ಪ್ರಚೋದನೆ ಮಾಡಿದ ಕನ್ನೇರಿ ಸ್ವಾಮಿ 7

By ಬಸವ ಮೀಡಿಯಾ March 9, 2026
ಸುದ್ದಿ

ಒಂದಾಗಿ ಬಾಳುವುದು ಲಿಂಗಾಯತ ಧರ್ಮದ ಮೂಲ ಸಿದ್ಧಾಂತ: ಯಡಿಯೂರಪ್ಪ

By ಬಸವ ಮೀಡಿಯಾ March 9, 2026
Previous Next

You Might Also Like

ಗ್ಯಾ ಲರಿ

ಕುಸ್ಕೂರಿನಲ್ಲಿ ಬಸವ ಪುತ್ಥಳಿಯ ಸಂಭ್ರಮದ ಅನಾವರಣ

ಶಿಕಾರಿಪುರ: ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಕೂಡಿಸಿ, ಅದ್ಧೂರಿ ಕಾರ್ಯಕ್ರಮದ ಮೂಲಕ ಅನಾವರಣ ಮಾಡಿರುವುದು ಸಾಂಸ್ಕೃತಿಕ ಭಕ್ತಿಯನ್ನು ಉತ್ತೇಜಿಸಿದಂತಾಗಿದೆ ಎಂದು ಪುಷ್ಪಗಿರಿ ಮಠದ ಪೂಜ್ಯ ಡಾ. ಸೋಮಶೇಖರ…

0 Min Read
ಗ್ಯಾ ಲರಿ

ಹೊಸಪೇಟೆ ರುದ್ರಭೂಮಿಯಲ್ಲಿ ಅರಿವಿನ ಶಿವರಾತ್ರಿ

ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ವೈಶಿಷ್ಟಪೂರ್ಣವಾಗಿ ಶಿವರಾತ್ರಿ ಆಚರಿಸಲಾಯಿತು. ಬಸವ ಮೀಡಿಯಾ Facebook…

0 Min Read
ಗ್ಯಾ ಲರಿ

ಅರಮನೆ ಮೈದಾನದಲ್ಲಿ ಭೀಮಣ್ಣ ಖಂಡ್ರೆಗೆ ನುಡಿ ನಮನ

ಬೆಂಗಳೂರು ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಶನಿವಾರ ‘ಲೋಕನಾಯಕ ಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆ-ನುಡಿ ನಮನ’ ಕಾರ್ಯಕ್ರಮದಲ್ಲಿಆಯೋಜಿಸಿದ್ದವು. ಬಸವ…

0 Min Read
ಗ್ಯಾ ಲರಿ

‘ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

ಜಮಖಂಡಿ ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ ಬಸವ ಭವನದಲ್ಲಿ  'ಸದುವಿನಯಿ' ಗ್ರಂಥಾವಲೋಕನ ಮತ್ತು ಅಭಿನಂಧನಾ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮ ಜರುಗಿತು. ಬಸವ ಮೀಡಿಯಾ Facebook ಪುಟ ಸೇರಲು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital