Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ
ಗ್ಯಾ ಲರಿ

ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ Published July 31, 2024
Share
ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ
List of Images 1/3
ಮಹಾಪುರುಷರ ಆಶಯದಂತೆ ನಡೆದ ಕಲ್ಯಾಣ ಮಹೋತ್ಸವ
5
6
SHARE

ಆಳಂದ :
ದಿನಾಂಕ 28ರಂದು ಕಲ್ಬುರ್ಗಿಯಲ್ಲಿ ರಾಜೇಶ್ ಮತ್ತು ದೀಪ ವಿಶಿಷ್ಟ ರೀತಿಯಲ್ಲಿ ಮದುವೆಯಾದರು.

ಅವರು ಬುದ್ದ ಬಸವ ಅಂಬೇಡ್ಕರ್ ಹಾಗೂ ಇನ್ನೂ ಅನೇಕ ಮೂಲನಿವಾಸಿ ಮಹಾಪುರುಷರ ಸಂದೇಶ ಸಾರುವ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ನೇಹಿತರಿಗೆ ಬಂಧು-ಬಳಗಕ್ಕೆ ವಿತರಿಸಿದ್ದರು.

ಬಹುಜನ ಮೂಲನಿವಾಸಿ ವಿಚಾರವಾದಿಯಾದ ರಾಜೇಶ್ ತಮ್ಮ ವಿಚಾರಗಳನ್ನು ಮದುವೆಯಾಗಲಿರುವ ಯುವತಿಗೆ ತಿಳಿಸಿದಾಗ ಅವರು ಸಹ ಸಂತೋಷದಿಂದ ಒಪ್ಪಿಗೆಯನ್ನು ನೀಡಿದ್ದರು.

ಕುಟುಂಬದವರೊಂದಿಗೆ ಸಾಕಷ್ಟು ವಾದ ವಿವಾದ ನಡೆದು ವಿರೋಧದ ನಡುವೆಯೂ ವೈದಿಕ ಮಧ್ಯಸ್ಥಿಕೆ ಇಲ್ಲದೆಯೇ ಸರಳವಾಗಿ ಮದುವೆಯನ್ನು ಮಾಡಿಕೊಂಡರು.

ನಮ್ಮ ಭಾರತೀಯ ಸಂಸ್ಕೃತಿ ಅಳಿದು ಹೋಗುತ್ತಿರುವ ಇಂಥ ಒಂದು ಸಮಯದಲ್ಲಿ ಯುವಕರಿಗೆ ಈ ದಂಪತಿಗಳು ಮಾದರಿಯಾಗಿದ್ದಾರೆ. ಇವರ ಈ ಹೊಸ ಪ್ರಯತ್ನವನ್ನು ಜನರು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದಾರೆ.

ಬಸವಾದಿ ಶರಣರ ವಚನಗಳ ಪಠಣ,
ಪ್ರಾರ್ಥನೆ ಹಾಗೂ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇಂಥ ಆಡಂಬರವಿಲ್ಲದ ಸರಳವಾದ ಮದುವೆಗಳು ಇನ್ನು ಹೆಚ್ಚು ಹೆಚ್ಚು ನಡೆಯಬೇಕೆಂದು ಮದುಮಗ ರಾಜೇಶ್ ತಮ್ಮ ಅಭಿಪ್ರಾಯವನ್ನು ಬಸವ ಮೀಡಿಯಾದೊಂದಿಗೆ ಹಂಚಿಕೊಂಡರು.

Share This Article
Twitter Email Copy Link Print
Previous Article ಎಲ್ಲರೂ ಹಿಂದೂ ಎನ್ನುವ ಶ್ವಾಸ ಗುರು ವಚನಾನಂದ ಶ್ರೀಗಳಿಗೆ ಬಹಿರಂಗ ಪತ್ರ
Next Article ವಯನಾಡ್ ಭೂಕುಸಿತ: ಮೃತರಿಗೆ ಮುಂಡರಗಿಯ ಮಠದ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ
Leave a comment

Leave a Reply Cancel reply

Your email address will not be published. Required fields are marked *

Most Read

ಅರಿವು

ಇವರು ನಮ್ಮ ಲಿಂಗಾಯತ ನಾಯಕರು!

By ಎಂ. ಎ. ಅರುಣ್ October 20, 2025
ಇಂದು

ಕನ್ನೇರಿ ಸ್ವಾಮಿ ಅರ್ಜಿ ವಜಾ, ನಿರ್ಬಂಧ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್

By ಬಸವ ಮೀಡಿಯಾ October 17, 2025
ಚರ್ಚೆ

ನಾಡಿನ ಜನರಲ್ಲಿ ಕನ್ನೇರಿ ಸ್ವಾಮಿ ಕ್ಷಮೆ ಕೇಳಲಿ: ಲಿಂಗಾಯತ ಮಠಾಧೀಶರ ಒಕ್ಕೂಟ

By ಬಸವ ಮೀಡಿಯಾ October 17, 2025
ಚರ್ಚೆ

ಕನ್ನೇರಿ ಸ್ವಾಮಿ ಆರೋಪ ಸುಳ್ಳು, ಹೆದರಿಸುವ ಪ್ರಯತ್ನ: ತೋಂಟದ ಶ್ರೀಗಳು

By ಬಸವ ಮೀಡಿಯಾ October 21, 2025
ಸುದ್ದಿ

ಬಾಗಲಕೋಟೆಗೆ ಬಂದ ಕನ್ನೇರಿ ಸ್ವಾಮಿ, ಜಿಲ್ಲೆಯಿಂದ ಹೋಗಲು ಡಿಸಿ ಆದೇಶ

By ಶ್ರೀಧರ ಗೌಡರ, ಕೂಡಲಸಂಗಮ October 18, 2025
Previous Next

You Might Also Like

ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಕಲಬುರ್ಗಿ

ಕಲಬುರ್ಗಿ ಸೆಪ್ಟೆಂಬರ್ 2 ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಹಾವೇರಿ

ಹಾವೇರಿಸೆಪ್ಟೆಂಬರ್ 14ರಂದು ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಧಾರವಾಡ

ಧಾರವಾಡ ಸೆಪ್ಟೆಂಬರ್ 12 ನಡೆದ ಅಭಿಯಾನದ ದೃಶ್ಯಗಳು

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital