Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: ‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > ‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’
ಗ್ಯಾ ಲರಿ

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಬಸವ ಮೀಡಿಯಾ
ಬಸವ ಮೀಡಿಯಾ Published June 7, 2025
Share
List of Images 1/6
murugha mata samuhika vivaha (6)
murugha mata samuhika vivaha (5)
murugha mata samuhika vivaha (4)
murugha mata samuhika vivaha (3)
murugha mata samuhika vivaha (2)
murugha mata samuhika vivaha (1)
SHARE

ಚಿತ್ರದುರ್ಗ

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು.

ಕಾರ್ಯಕ್ರಮದ ಸಮ್ಮಖ ವಹಿಸಿ ಮಾತನಾಡಿದ ಡಾ. ಬಸವಕುಮಾರ ಸ್ವಾಮಿಗಳು ಶ್ರೀಮಠವು ಕಂದಾಚಾರ, ಮೌಢ್ಯವನ್ನು ನಿರಾಕರಿಸಿ ಅಮಾವಾಸ್ಯೆ, ಶೂನ್ಯಮಾಸ, ಆಷಾಡದಲ್ಲೂ ಪ್ರತಿವರ್ಷ ವಿವಾಹಗಳನ್ನು ಮಾಡುತ್ತಿದೆ. ನೂರಾರು ಜೋಡಿಗಳು ಇಂಥ ವಿವಾಹಗಳನ್ನು ಆಗಿದ್ದು, ಅವರೆಲ್ಲರೂ ಸುಖ ಜೀವನದಲ್ಲಿದ್ದಾರೆ ಎಂದರು.

Share This Article
Twitter Email Copy Link Print
Previous Article ‘ಮುರುಘಾಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’
Next Article ಅಭಿಯಾನದಲ್ಲಿ ಇಷ್ಟಲಿಂಗ ಶಿವಯೋಗದ ಬಗ್ಗೆ ಜಾಗೃತಿ ಮೂಡಿಸಿ
Leave a comment

Leave a Reply Cancel reply

Your email address will not be published. Required fields are marked *

Most Read

ಅರಿವು

ಬೆಂಗಳೂರು ಅಪಾರ್ಟ್‍ಮೆಂಟಿನಲ್ಲಿ ವೈದಿಕತೆಯಿಲ್ಲದೆ ನಡೆದ ಸರಳ ಗುರುಪ್ರವೇಶ

By ರೇಣುಕಯ್ಯ June 2, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನ: ಹಿರಿಯರ ಪತ್ರಕ್ಕೆ ಶರಣ ಸಮಾಜದಿಂದ ಹರಿದು ಬರುತ್ತಿರುವ ಬೆಂಬಲ

By ಬಸವ ಮೀಡಿಯಾ June 3, 2025
ವಿಶೇಷ ವರದಿ

ಇಂದು ಚರ್ಚೆ: ಅಭಿಯಾನ ಮಹಿಳಾ ಚಳುವಳಿಯಾಗಲಿ ( ವೀಣಾ ಹೇಮಂತ್, ಡಾ.ರಾಜೇಶ್ವರಿ ಶೀಲವಂತ)

By ಬಸವ ಮೀಡಿಯಾ June 5, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನ: ಜಂಟಿ ಸಭೆ ಕರೆಯಲು ಜಾಲಿಮ ಜಿಲ್ಲಾ ಘಟಕಗಳಿಗೆ ಜಾಮದಾರ್ ಸೂಚನೆ

By ಬಸವ ಮೀಡಿಯಾ June 6, 2025
ವಿಶೇಷ ವರದಿ

ಇಂದು ಚರ್ಚೆ: ಅಭಿಯಾನ ಮಹಿಳಾ ಚಳುವಳಿಯಾಗಲಿ (ಡಾ. ಗಿರಿಜಾ ಹಸಬಿ, ಡಿ ಪಿ ನಿವೇದಿತಾ)

By ಬಸವ ಮೀಡಿಯಾ June 4, 2025
Previous Next

You Might Also Like

ಗ್ಯಾ ಲರಿ

ಬಳ್ಳಾರಿಯ ಸಿರಿಗೆರೆ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ, ಭರ್ಜರಿ ಮೆರವಣಿಗೆ

ಸಿರಿಗೆರೆ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಇತ್ತೀಚೆಗೆ ಆಚರಿಸಲಾಯಿತು. ಶಂಭುಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಬಸವಣ್ಣನವರ ಭವ್ಯ ಭಾವಚಿತ್ರದ ಮೆರವಣಿಗೆಯು ಗ್ರಾಮದ…

0 Min Read
ಗ್ಯಾ ಲರಿ

ಮಹಾರಾಷ್ಟ್ರದ ವಿದರ್ಭದಲ್ಲಿ ಮಕ್ಕಳಿಗೆ ಐದು ದಿನಗಳ ಬಸವತತ್ವ ಶಿಬಿರ

ಚಂದ್ರಪುರ ವಿದರ್ಭದ ಚಂದ್ರಪುರ ಜಿಲ್ಲೆಯ ಸೇಂಗಾಂವ್ ಜಿವಾಟಿಯಲ್ಲಿ ಮಕ್ಕಳಿಗಾಗಿ ಬಸವ ಪ್ರಬೋಧನ ಶಿಬಿರವನ್ನು ಬಸವ ಭಾರತಿ ಸಂಘಟನೆ ವತಿಯಿಂದ ನಡೆಸಲಾಯಿತು. ಚಂದ್ರಪುರವು ಲಾತೂರ್ ಮತ್ತು ನಾಂದೇಡ್‌ನಿಂದ ಸುಮಾರು…

0 Min Read
ಗ್ಯಾ ಲರಿ

ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ 5 ದಿನಗಳ ಬಸವತತ್ವ ಶಿಬಿರ

ಕೊಲ್ಲಾಪುರ (ಮಹಾರಾಷ್ಟ್ರ) ಬಸವ ಭಾರತಿ ಸಂಘಟನೆ ಅಡಿಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ 5 ದಿನದ ಬಸವತತ್ವ ಅಧ್ಯಯನ ಶಿಬಿರ ನಡೆಯಿತು. ಲಿಂಗಾಯತ ಧರ್ಮದ ಇತಿಹಾಸ, ಧರ್ಮಗ್ರಂಥಗಳು, ಇಷ್ಟಲಿಂಗ…

0 Min Read
ಗ್ಯಾ ಲರಿ

ದುಬೈನಲ್ಲಿ ಸಡಗರ, ಸಂಭ್ರಮದ ಬಸವ ಜಯಂತಿ

ದುಬೈ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ದುಬೈ ನಗರದಲ್ಲಿ ಬಸವ ಸಮಿತಿ ವತಿಯಿಂದ ಬಸವ ಜಯಂತಿಯನ್ನು ಸಡಗರ ಸಂಭ್ರಮದಿಂದ ಮೇ 18 ಆಚರಿಸಲಾಯಿತು. ಸಿದ್ಧಗಂಗಾ ಮಠದ ಪೂಜ್ಯ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital