Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು
ಗ್ಯಾ ಲರಿ

Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು

ಬಸವ ಮೀಡಿಯಾ
ಬಸವ ಮೀಡಿಯಾ Published September 9, 2024
Share
ಔರಾದ ತಾಲ್ಲೂಕು ಎಕಲಾರದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವಧರ್ಮ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಸತ್ಯಾದೇವಿ ಮಾತಾಜಿಯವರು ಅನುಭಾವದ ನುಡಿಗೈದರು. ಮಾಹಿತಿ/ಚಿತ್ರ: ಶಿವಕುಮಾರ
ರಾಷ್ಟ್ರೀಯ ಬಸವದಳದ ಸ್ಥಾಪನೆ ಮತ್ತು ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜೀವನದ ಬಗ್ಗೆ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಡಿ.‌ಬಿ.ಗೌಡರ, ಅಶೋಕ ಶೀಲವಂತರ, ಮನೋಹರ ಜಮಖಂಡಿ ಮತ್ತೀತರರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಮನೋಹರ ಜಮಖಂಡಿ
ಮನಗೂಳಿಯ ಮಾದರ ಚೆನ್ನಯ್ಯನವರ ಓಣಿಯಲ್ಲಿನ ಮಕ್ಕಳಿಗೆ ರವಿವಾರ ಹಾಗೂ ಸೋಮವಾರದಂದು ವಿರತೀಶಾನಂದ ಸ್ವಾಮೀಜಿ ವಚನ ಪಾಠ ಮತ್ತು ಇಷ್ಟಲಿಂಗ ದೀಕ್ಷೆಯನ್ನು ನೀಡಿದರು.
ಬೆಂಗಳೂರಿನ ಬಸವ ಗಂಗೋತ್ರಿ ಆಶ್ರಮ ಕುಂಬಳಗೋಡುದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಬಸವದಳ ಹುಟ್ಟು ಹಬ್ಬ, ಪೂಜ್ಯ ಲಿಂಗಾನಂದ ಮಹಾಸ್ವಾಮಿಜಿಯವರ ಹಾಗೂ ಪೂಜ್ಯ ಡಾ.ಮಾತೆಗಂಗಾದೇವಿಯವರ ವರ್ಧಂತಿ ಕಾರ್ಯಕ್ರಮ ಜರುಗಿತು.
ಬೆಂಗಳೂರಿನ ಬಸವ ಗಂಗೋತ್ರಿ ಆಶ್ರಮ ಕುಂಬಳಗೋಡುದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಬಸವದಳ ಹುಟ್ಟು ಹಬ್ಬ, ಪೂಜ್ಯ ಲಿಂಗಾನಂದ ಮಹಾಸ್ವಾಮಿಜಿಯವರ ಹಾಗೂ ಪೂಜ್ಯ ಡಾ.ಮಾತೆಗಂಗಾದೇವಿಯವರ ವರ್ಧಂತಿ ಕಾರ್ಯಕ್ರಮ ಜರುಗಿತು.
ಸೆಪ್ಟೆಂಬರ್ 15 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯದ ಬೀದರನಿಂದ ಚಾಮರಾಜನಗರದವರೆಗೆ ಆಯೋಜಿಸಿರುವ ಮಾನವ ಸರಪಳಿಗೆ ಪೂರ್ವಬಾವಿಯಾಗಿ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಮಾನವ ಸರಪಳಿ ಏರ್ಪಡಿಸಿಲಾಗಿತ್ತು.
List of Images 1/6
1
ಔರಾದ ತಾಲ್ಲೂಕು ಎಕಲಾರದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವಧರ್ಮ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಸತ್ಯಾದೇವಿ ಮಾತಾಜಿಯವರು ಅನುಭಾವದ ನುಡಿಗೈದರು. ಮಾಹಿತಿ/ಚಿತ್ರ: ಶಿವಕುಮಾರ
2
ರಾಷ್ಟ್ರೀಯ ಬಸವದಳದ ಸ್ಥಾಪನೆ ಮತ್ತು ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜೀವನದ ಬಗ್ಗೆ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಡಿ.‌ಬಿ.ಗೌಡರ, ಅಶೋಕ ಶೀಲವಂತರ, ಮನೋಹರ ಜಮಖಂಡಿ ಮತ್ತೀತರರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಮನೋಹರ ಜಮಖಂಡಿ
3
ಮನಗೂಳಿಯ ಮಾದರ ಚೆನ್ನಯ್ಯನವರ ಓಣಿಯಲ್ಲಿನ ಮಕ್ಕಳಿಗೆ ರವಿವಾರ ಹಾಗೂ ಸೋಮವಾರದಂದು ವಿರತೀಶಾನಂದ ಸ್ವಾಮೀಜಿ ವಚನ ಪಾಠ ಮತ್ತು ಇಷ್ಟಲಿಂಗ ದೀಕ್ಷೆಯನ್ನು ನೀಡಿದರು.
1
ಬೆಂಗಳೂರಿನ ಬಸವ ಗಂಗೋತ್ರಿ ಆಶ್ರಮ ಕುಂಬಳಗೋಡುದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಬಸವದಳ ಹುಟ್ಟು ಹಬ್ಬ, ಪೂಜ್ಯ ಲಿಂಗಾನಂದ ಮಹಾಸ್ವಾಮಿಜಿಯವರ ಹಾಗೂ ಪೂಜ್ಯ ಡಾ.ಮಾತೆಗಂಗಾದೇವಿಯವರ ವರ್ಧಂತಿ ಕಾರ್ಯಕ್ರಮ ಜರುಗಿತು.
2
ಬೆಂಗಳೂರಿನ ಬಸವ ಗಂಗೋತ್ರಿ ಆಶ್ರಮ ಕುಂಬಳಗೋಡುದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಬಸವದಳ ಹುಟ್ಟು ಹಬ್ಬ, ಪೂಜ್ಯ ಲಿಂಗಾನಂದ ಮಹಾಸ್ವಾಮಿಜಿಯವರ ಹಾಗೂ ಪೂಜ್ಯ ಡಾ.ಮಾತೆಗಂಗಾದೇವಿಯವರ ವರ್ಧಂತಿ ಕಾರ್ಯಕ್ರಮ ಜರುಗಿತು.
1
ಸೆಪ್ಟೆಂಬರ್ 15 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯದ ಬೀದರನಿಂದ ಚಾಮರಾಜನಗರದವರೆಗೆ ಆಯೋಜಿಸಿರುವ ಮಾನವ ಸರಪಳಿಗೆ ಪೂರ್ವಬಾವಿಯಾಗಿ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಮಾನವ ಸರಪಳಿ ಏರ್ಪಡಿಸಿಲಾಗಿತ್ತು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಮುರುಘಾ ಮಠದ ಸಮಿತಿಯಲ್ಲಿ ವಚನ ದರ್ಶನದ ಮಲ್ಲೇಪುರಂ ವೆಂಕಟೇಶ್
Next Article ಗಂಗಾವತಿಯಲ್ಲಿ ಪೂಜ್ಯ ಲಿಂಗಾನಂದ ಅಪ್ಪಾಜಿಯವರ ಹುಟ್ಟುಹಬ್ಬದ ಸಂಭ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಜಾತಿಗಣತಿಯಲ್ಲಿ ಲಿಂಗಾಯತ ‘ಅಥವಾ’ ವೀರಶೈವ ಬರೆಸಿ: ವೀರಶೈವ ಮಹಾಸಭಾ

By ಬಸವ ಮೀಡಿಯಾ August 23, 2025
ಚರ್ಚೆ

ಶರಣತತ್ವದಲ್ಲಿ ಭಕ್ತಿ ಇಲ್ಲವೇ? ಇದು ಕೇವಲ ಒಂದು ಸಾಮಾಜಿಕ ಆಂದೋಲನವೇ?

By ಪಿ. ರುದ್ರಪ್ಪ ಕುರಕುಂದಿ August 21, 2025
ಚರ್ಚೆ

ಸನಾತನ ಸಂಸ್ಕೃತಿಯ ಭಕ್ತಿಯಿಂದ ಶರಣರನ್ನು ಮುಕ್ತಿಗೊಳಿಸಿ

By ಡಾ. ರಾಜಶೇಖರ ನಾರನಾಳ August 22, 2025
ಚರ್ಚೆ

ಅಪಪ್ರಚಾರವಾಯಿತು, ಆದರೂ ಬಸವ ಧರ್ಮಕ್ಕೆ ಬದ್ಧ: ಎಂ.ಬಿ. ಪಾಟೀಲ್

By ಬಸವ ಮೀಡಿಯಾ August 19, 2025
ಇಂದು

ಬಸವಕಲ್ಯಾಣದಲ್ಲಿ ದಸರಾ ದರ್ಬಾರ್: ಇದು ಲಿಂಗಾಯತರ ಮೇಲಿನ ಸೇಡಿನ ನಡೆ

By ಡಾ. ಮೀನಾಕ್ಷಿ ಬಾಳಿ August 24, 2025
Previous Next

You Might Also Like

ಗ್ಯಾ ಲರಿ

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಹುನಗುಂದ ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು.…

0 Min Read
ಗ್ಯಾ ಲರಿಚರ್ಚೆ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬೆಂಗಳೂರು ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು. ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ…

1 Min Read
ಗ್ಯಾ ಲರಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

ಕಲಬುರಗಿ ಕಲ್ಯಾಣ ನಾಡಿನ ಪ್ರಸಿದ್ಧ ಮಹಾದಾಸೋಹಿ, ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪ (90) ಅವರು ಗುರುವಾರ ಸಂಜೆ ನಿಧನರಾದರು. ಬಸವ ಮೀಡಿಯಾ ವಾಟ್ಸ್…

0 Min Read
ಗ್ಯಾ ಲರಿ

ಹಂಪಿಯಲ್ಲಿ ಸಂಭ್ರಮದಿಂದ ನಡೆದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ

ಹಂಪಿ ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರ, ವಿಶ್ವವಿಖ್ಯಾತ ಹಂಪಿ ಕ್ಷೇತ್ರದ ನಾಗೇನಹಳ್ಳಿ ಧರ್ಮಗುಡ್ಡದಲ್ಲಿ, ವಿಶ್ವಗುರು ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ ರವಿವಾರ ಅರ್ಥಪೂರ್ಣವಾಗಿ ನಡೆಯಿತು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital