RSSನಿಂದ ಕುಂಭಮೇಳ ಭಾಗ್ಯ: ಬಸವ ಮೀಡಿಯಾಗೆ ಬರುತ್ತಿರುವ ಪ್ರತಿಕ್ರಿಯೆಗಳು

ಬಸವ ಮೀಡಿಯಾ
ಬಸವ ಮೀಡಿಯಾ
15Posts
Auto Updates

ಕಳೆದ ಕೆಲವು ವರ್ಷಗಳಿಂದ ಲಿಂಗಾಯತರಲ್ಲಿ ಮೂಡುತ್ತಿರುವ ಬಸವ ಪ್ರಜ್ಞೆ ಮತ್ತು ಪ್ರತ್ಯೇಕ ಧರ್ಮದ ಹೋರಾಟ ಸಂಘ ಪರಿವಾರಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿದೆ.

Contents
ರವಿಕುಮಾರ ಬಿರಾದಾರ: ಶರಣರನ್ನು ವೈದಿಕರನ್ನಾಗಿ ಪರಿವರ್ತಿಸುವ ಹುನ್ನಾರಭೀಮನಗೌಡ ಪರಗೊಂಡ: ಪ್ರಯಾಗ್ ರಾಜ್ ನಲ್ಲಿ ಇಷ್ಟಲಿಂಗ ಪೂಜೆ ಮಾಡಿಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ: ಗಾಂಜಾ ಸೇದುವ ಬಾಬಾಗಳಿಂದ ದೊರವಿರಿನಿವೇದಿತಾ ಡಿ.ಪಿ: ಲಿಂಗಾಯತರನ್ನು ಲಿಂಗಾಯತರ ವಿರುದ್ಧ ಎತ್ತಿಕಟ್ಟುವ ಪಿತೂರಿಅಳಗುಂಡಿ ಅಂದಾನಯ್ಯ: ವಚನಗಳನ್ನು ಸುಟ್ಟವರಿಂದ ಬಂದಿರುವ ಅಹ್ವಾನಶ್ರೀಕಾಂತ ಸ್ವಾಮಿ: ಬಹಿಷ್ಕರಿಸಿಶ್ರೀಶೈಲ ಮಸೂತೆ: ಹೆಚ್ಚುತ್ತಿರುವ ಬಸವ ಪ್ರಜ್ಞೆ ಭಯ ಹುಟ್ಟಿಸಿದೆನಿಂಗನಗೌಡ ಹ. ಹಿರೇಸಕ್ಕರಗೌಡರ: ಮರುಳ ಲಿಂಗಾಯತರಿಗೆ ಬೀಸಿರುವ ಬಲೆಪ್ರಸನ್ನ. ಎಸ್. ಎಂ: ಹಿಂದುತ್ವದ ಬೇಳೆ ಬೇಯುತ್ತಿಲ್ಲಹೆಚ್.ಎಂ. ಸೋಮಶೇಖರಪ್ಪ: ಇದು ಹಿಂದೂ ರಾಷ್ಟ್ರ ಕಟ್ಟುವ ಸಂಚುಶಶಿಧರ ಬಿ. ಎಂ: ಲಿಂಗಾಯತರ ಬೆಂಬಲ ಕಳೆದುಕೊಳ್ಳುವ ಭಯಟಿ ಆರ್ ಚಂದ್ರಶೇಖರ್: ಇಟ್ಟಿಗೆ ಹೊತ್ತ ಕಾಲ ಹೋಯಿತು. ಇದು ಲಿಂಗಾಯತ ಯುಗ.ಸಂಗಮೇಶ ಕಲಹಾಳ: ಒಗ್ಗಟ್ಟಿನಿಂದ ಪ್ರತಿತಂತ್ರ ರೂಪಿಸಿರಾಜಶೇಖರ ನಾರನಾಳ: ಶಾಶ್ವತ ಶೂದ್ರರನ್ನಾಗಿ ಮಾಡುವ ಕುತಂತ್ರಜೆ.ಎಸ್. ಪಾಟೀಲ್: ಆಹ್ವಾನದ ಹಿಂದೆ ದುರುದ್ದೇಶ

ವಚನ ದರ್ಶನ, ಶರಣರ ಶಕ್ತಿಗಳಂತಹ ಪ್ರಯತ್ನಗಳ ಹಿನ್ನೆಲೆಯಲ್ಲಿಯೇ ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ.

ಈ ಬೆಳವಣಿಗೆಯನ್ನು ಗ್ರಹಿಸಲು ಬಸವ ಮೀಡಿಯಾ ನಾಡಿನ ಹಲವಾರು ಬಸವ ಅನುಯಾಯಿಗಳಿಗೆ ನಾಲ್ಕು ಪ್ರಶ್ನೆಗಳನ್ನು ಕಳಿಸಿದೆ. ಅವರಿಂದ ಬಂದ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ನೀವೂ ಕೂಡ ನಿಮ್ಮ ಅಭಿಪ್ರಾಯವನ್ನು basavamedia1@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬಹುದು. ಸ್ಪಷ್ಟ, ಸಂಕ್ಷಿಪ್ತ ಮತ್ತು ವಿಭಿನ್ನ ವಿಶ್ಲೇಷಣೆಗಳಿಗೆ ಆದ್ಯತೆ.

ನಿಮ್ಮ ಮತ

280
RSSನವರು ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಅಹ್ವಾನ ನೀಡಿರುವುದರ ಉದ್ದೇಶ
5 months agoNovember 25, 2024 8:49 am

ರವಿಕುಮಾರ ಬಿರಾದಾರ: ಶರಣರನ್ನು ವೈದಿಕರನ್ನಾಗಿ ಪರಿವರ್ತಿಸುವ ಹುನ್ನಾರ

5 months agoNovember 22, 2024 4:49 pm

ಭೀಮನಗೌಡ ಪರಗೊಂಡ: ಪ್ರಯಾಗ್ ರಾಜ್ ನಲ್ಲಿ ಇಷ್ಟಲಿಂಗ ಪೂಜೆ ಮಾಡಿ

5 months agoNovember 21, 2024 5:12 pm

ಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ: ಗಾಂಜಾ ಸೇದುವ ಬಾಬಾಗಳಿಂದ ದೊರವಿರಿ

5 months agoNovember 20, 2024 1:14 pm

ನಿವೇದಿತಾ ಡಿ.ಪಿ: ಲಿಂಗಾಯತರನ್ನು ಲಿಂಗಾಯತರ ವಿರುದ್ಧ ಎತ್ತಿಕಟ್ಟುವ ಪಿತೂರಿ

5 months agoNovember 18, 2024 7:26 am

ಅಳಗುಂಡಿ ಅಂದಾನಯ್ಯ: ವಚನಗಳನ್ನು ಸುಟ್ಟವರಿಂದ ಬಂದಿರುವ ಅಹ್ವಾನ

5 months agoNovember 16, 2024 4:04 pm
5 months agoNovember 16, 2024 6:40 am

ಶ್ರೀಶೈಲ ಮಸೂತೆ: ಹೆಚ್ಚುತ್ತಿರುವ ಬಸವ ಪ್ರಜ್ಞೆ ಭಯ ಹುಟ್ಟಿಸಿದೆ

5 months agoNovember 15, 2024 10:51 am

ನಿಂಗನಗೌಡ ಹ. ಹಿರೇಸಕ್ಕರಗೌಡರ: ಮರುಳ ಲಿಂಗಾಯತರಿಗೆ ಬೀಸಿರುವ ಬಲೆ

5 months agoNovember 14, 2024 6:53 pm
5 months agoNovember 14, 2024 8:57 am
5 months agoNovember 13, 2024 6:22 pm

ಶಶಿಧರ ಬಿ. ಎಂ: ಲಿಂಗಾಯತರ ಬೆಂಬಲ ಕಳೆದುಕೊಳ್ಳುವ ಭಯ

5 months agoNovember 13, 2024 7:41 am

ಟಿ ಆರ್ ಚಂದ್ರಶೇಖರ್: ಇಟ್ಟಿಗೆ ಹೊತ್ತ ಕಾಲ ಹೋಯಿತು. ಇದು ಲಿಂಗಾಯತ ಯುಗ.

5 months agoNovember 12, 2024 4:25 pm
5 months agoNovember 12, 2024 4:24 pm
5 months agoNovember 12, 2024 4:24 pm

Share This Article
3 Comments
  • ಕುಂಭ ಮೇಳಕ್ಕೆ ಹೋಗಲು ಸಿದ್ಧವಿರುವವರು ಬಟ್ಟೆ ಬಿಚ್ಚಿಟ್ಟು ಹೋಗಬೇಕು

  • My request to basava Media team is that let there be bio datails of the authors who are responding to your set of questions.

Leave a Reply

Your email address will not be published. Required fields are marked *