Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: ಸರಳ ವಚನ ಕಲ್ಯಾಣಕ್ಕೆ ಮಠದ ಸಭಾಂಗಣ ಉಚಿತ: ಮೂಡಗೂರು ಶ್ರೀ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > ಸರಳ ವಚನ ಕಲ್ಯಾಣಕ್ಕೆ ಮಠದ ಸಭಾಂಗಣ ಉಚಿತ: ಮೂಡಗೂರು ಶ್ರೀ
ಗ್ಯಾ ಲರಿ

ಸರಳ ವಚನ ಕಲ್ಯಾಣಕ್ಕೆ ಮಠದ ಸಭಾಂಗಣ ಉಚಿತ: ಮೂಡಗೂರು ಶ್ರೀ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ Published March 17, 2025
Share
List of Images 1/5
mudaguru njacharane vachana kalyana (5)
mudaguru njacharane vachana kalyana (4)
mudaguru njacharane vachana kalyana (3)
mudaguru njacharane vachana kalyana (2)
mudaguru njacharane vachana kalyana (1)
SHARE

ಮೂಡಗೂರು

ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಹೆಚ್.ಎಂ. ಶಿವಮೂರ್ತಿ, ಮಂಜುಳ ಅವರ ಪುತ್ರ ‘ಪ್ರಾಣೇಶ’ ಮತ್ತು ಧಾರವಾಡದ ನರೇಂದ್ರ ಗ್ರಾಮದ ಸಂಗಪ್ಪ, ಮಂಜುಳ ಅವರ ಪುತ್ರಿ ‘ರಶ್ಮಿ’ ಅವರುಗಳು ನೂತನ ದಂಪತಿಗಳಾದರು.

ಆಶೀರ್ವಚನ ನೀಡಿದ ಪೂಜ್ಯ ಉದ್ಧಾನಸ್ವಾಮಿಗಳು ವಚನ ಮಾಂಗಲ್ಯವನ್ನು 900 ವರ್ಷಗಳ ಹಿಂದೆ ನಮ್ಮ ಬಸವಾದಿ ಶರಣರು ಲಿಂಗಾಯತ ಧರ್ಮದಲ್ಲಿ ನಡೆಸಿಕೊಟ್ಟರು. ಪ್ರತಿಯೊಬ್ಬ ಲಿಂಗಾಯತರು ಇದೇ ರೀತಿ ಸರಳರೀತಿಯ ವಚನಕಲ್ಯಾಣ ಮಾಡಿಕೊಳ್ಳಬೇಕೆಂದು ಎಂದು ನುಡಿದರು.

ನೂರು ಅತಿಥಿಗಳ ಒಳಗಿರುವ ಸರಳ ವಚನಕಲ್ಯಾಣಕ್ಕೆ ನಮ್ಮ ಮಠದ ಸಭಾಂಗಣವನ್ನು ಉಚಿತವಾಗಿ ನೀಡುತ್ತೇವೆಂದು ಹೇಳಿದರು.

Share This Article
Twitter Email Copy Link Print
Previous Article ಸಿದ್ಧಗಂಗಾ ಮಠದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ
Next Article ರೇಣುಕಾ ಜಯಂತಿ: ಹೆಚ್ಚುತ್ತಿರುವ ಬಸವ ಪ್ರಜ್ಞೆಯ ಭಯ (ಜೆ ಎಸ್ ಪಾಟೀಲ್)
Leave a comment

Leave a Reply Cancel reply

Your email address will not be published. Required fields are marked *

Most Read

ಬಸವ ಸಂಸ್ಕೃತಿ ಅಭಿಯಾನ 2025

ಸೆಪ್ಟೆಂಬರ್ ಅಭಿಯಾನ: ಮಠಾಧೀಶರ ಒಕ್ಕೂಟಕ್ಕೆ ಹಿರಿಯ ಚಿಂತಕರಿಂದ ಬಹಿರಂಗ ಪತ್ರ

By ಬಸವ ಮೀಡಿಯಾ May 29, 2025
ಸುದ್ದಿ

ಮಹಾಂತೇಶ ಅಗಡಿ 1960-2025: ಕಳಚಿದ ದಾವಣಗೆರೆಯ ಬಸವ ತತ್ವದ ಕೊಂಡಿ

By ವಿಶ್ವೇಶ್ವರಯ್ಯ ಬಿ. ಎಂ. May 27, 2025
ಸುದ್ದಿ

ಲಿಂಗಾಯತ ಧರ್ಮದ ವಿಧಿಗಳೊಂದಿಗೆ ಶರಣ ಮಹಾಂತೇಶ ಅಗಡಿ ಅಂತ್ಯ ಸಂಸ್ಕಾರ

By ಬಸವ ಮೀಡಿಯಾ May 28, 2025
ಚಾವಡಿ

ಶ್ರೀರಾಮ ಸೇನೆ ಬಂದ್ ಕರೆಗೆ ಗದಗಿನಲ್ಲಿ ನೀರಸ ಪ್ರತಿಕ್ರಿಯೆ

By ಬಸವ ಮೀಡಿಯಾ May 27, 2025
ಚಾವಡಿ

ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ ನಡೆದ 5 ದಿನದ ಬಸವತತ್ವ ಅಧ್ಯಯನ ಶಿಬಿರ

By ರವೀಂದ್ರ ಹೊನವಾಡ May 28, 2025
Previous Next

You Might Also Like

ಗ್ಯಾ ಲರಿ

ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ 5 ದಿನಗಳ ಬಸವತತ್ವ ಶಿಬಿರ

ಕೊಲ್ಲಾಪುರ (ಮಹಾರಾಷ್ಟ್ರ) ಬಸವ ಭಾರತಿ ಸಂಘಟನೆ ಅಡಿಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ 5 ದಿನದ ಬಸವತತ್ವ ಅಧ್ಯಯನ ಶಿಬಿರ ನಡೆಯಿತು. ಲಿಂಗಾಯತ ಧರ್ಮದ ಇತಿಹಾಸ, ಧರ್ಮಗ್ರಂಥಗಳು, ಇಷ್ಟಲಿಂಗ…

0 Min Read
ಗ್ಯಾ ಲರಿ

ದುಬೈನಲ್ಲಿ ಸಡಗರ, ಸಂಭ್ರಮದ ಬಸವ ಜಯಂತಿ

ದುಬೈ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ದುಬೈ ನಗರದಲ್ಲಿ ಬಸವ ಸಮಿತಿ ವತಿಯಿಂದ ಬಸವ ಜಯಂತಿಯನ್ನು ಸಡಗರ ಸಂಭ್ರಮದಿಂದ ಮೇ 18 ಆಚರಿಸಲಾಯಿತು. ಸಿದ್ಧಗಂಗಾ ಮಠದ ಪೂಜ್ಯ…

0 Min Read
ಗ್ಯಾ ಲರಿ

ತೆಲಂಗಾಣ ಮುಖ್ಯಮಂತ್ರಿಯಿಂದ ಜಹೀರಾಬಾದನಲ್ಲಿ ಬಸವೇಶ್ವರ ಪ್ರತಿಮೆ ಅನಾವರಣ

ಜಹೀರಾಬಾದ ವಿಶ್ವಗುರು ಬಸವೇಶ್ವರರ 12ನೇ ಶತಮಾನದ ಕಾರ್ಯಗಳ ಸ್ಫೂರ್ತಿಯಿಂದಲೇ ಸರ್ಕಾರ, ಜನಪ್ರತಿನಿಧಿಗಳು ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಎಂ. ರೇವಂತ ರೆಡ್ಡಿ…

0 Min Read
ಗ್ಯಾ ಲರಿ

ಬಸವಗಿರಿಯ ನಿಸರ್ಗದ ಮಡಿಲಲ್ಲಿ ಸಾಮೂಹಿಕ ವಚನ ಪಾರಾಯಣ

ಬಸವಗಿರಿ ಲಿಂಗಾಯತ ಮಹಾ ಮಠದ ವತಿಯಿಂದ ಇಲ್ಲಿಯ ಬಸವಗಿರಿಯ ನಿಸರ್ಗದ ಮಡಿಲಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಲಿಂಗೈಕ್ಯ ಅಕ್ಕ ಅನ್ನಪೂರ್ಣತಾಯಿ ಅವರ ಪ್ರಥಮ ಸ್ಮರಣೋತ್ಸವ ಶುಕ್ರವಾರ ಆರಂಭಗೊಂಡಿತು.…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital