Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಮಳೆಯಲ್ಲಿ ಬಸವ ಪುರಾಣ ಕೇಳಿದ ಸಾವಿರಾರು ಜನ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಮಳೆಯಲ್ಲಿ ಬಸವ ಪುರಾಣ ಕೇಳಿದ ಸಾವಿರಾರು ಜನ
ಗ್ಯಾ ಲರಿ

ಮಳೆಯಲ್ಲಿ ಬಸವ ಪುರಾಣ ಕೇಳಿದ ಸಾವಿರಾರು ಜನ

ಪ್ರಕಾಶ ಗಿರಿಮಲ್ಲನವರ
ಪ್ರಕಾಶ ಗಿರಿಮಲ್ಲನವರ Published October 28, 2024
Share
List of Images 1/16
teradala (1)
teradala (5)
teradala (4)
teradala (3)
teradala (2)
teradala (1)
teradala (4)
teradala (3)
teradala (1)
teradala (2)
allama prabhu paranjyoti yatre teradala (2)
allama prabhu paranjyoti yatre teradala (4)
allama prabhu paranjyoti yatre teradala (1)
allama prabhu paranjyoti yatre teradala (3)
mahanta prabhu swami shegunasi1
mahanta prabhu swami shegunasi
SHARE

ತೇರದಾಳ

ಇಲ್ಲಿ ಪರಮಪೂಜ್ಯ ಡಾ. ಮಹಾಂತ ಪ್ರಭು ಸ್ವಾಮೀಜಿ ಅವರು ಬಸವ ಪುರಾಣ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕ್ರಿ.ಶ 14ನೇ ಶತಮಾನದಲ್ಲಿ ಭೀಮಕವಿ ಬರೆದ ಬಸವ ಪುರಾಣ ಇಂದಿಗೂ ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿದೆ.

ಬಸವ ಪುರಾಣದ ಮಹಿಮೆ ಅಪಾರ ಎಂದು ಓದಿದ್ದೇವು, ಕೇಳಿದ್ದೇವು. ಆದರೆ ಡಾ. ಮಹಾಂತ ಪ್ರಭು ಸ್ವಾಮಿಗಳು ಈಗ ಒಂದು ಮಹಾ ಪವಾಡವನ್ನೆ ಸೃಷ್ಟಿಸಿದ್ದಾರೆ. ಈ ಭಯಂಕರ ಮಳೆಯಲ್ಲಿ ಇಪ್ಪತ್ತು ಸಾವಿರ ಜನರು ಕೆಸರಿನಲ್ಲಿ ಕುಳಿತು ಪ್ರವಚನ ಆಲಿಸುತ್ತಿರುವ ವಿಡಿಯೋ ನೋಡಿದರೆ ಸೋಜಿಗ ಎನಿಸುತ್ತದೆ. ಮೂವತ್ತು ಸಾವಿರ ಹೋಳಿಗಿ ಪ್ರಸಾದ ನಡೆದದ್ದು ನಿಜಕ್ಕೂ ರೋಮಾಂಚನ!

Share This Article
Twitter Email Copy Link Print
Previous Article ಕಲಬುರ್ಗಿಯಲ್ಲಿ ಎರಡು ದಿನದ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶ
Next Article ವಚನ ದರ್ಶನ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ: ಜೆ.ಎಸ್.ಪಾಟೀಲ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಜಾತಿಗಣತಿಯಲ್ಲಿ ಲಿಂಗಾಯತ ‘ಅಥವಾ’ ವೀರಶೈವ ಬರೆಸಿ: ವೀರಶೈವ ಮಹಾಸಭಾ

By ಬಸವ ಮೀಡಿಯಾ August 23, 2025
ಚರ್ಚೆ

ಶರಣತತ್ವದಲ್ಲಿ ಭಕ್ತಿ ಇಲ್ಲವೇ? ಇದು ಕೇವಲ ಒಂದು ಸಾಮಾಜಿಕ ಆಂದೋಲನವೇ?

By ಪಿ. ರುದ್ರಪ್ಪ ಕುರಕುಂದಿ August 21, 2025
ಅರಿವು

ಬಸವಕಲ್ಯಾಣದಲ್ಲಿ ದಸರಾ ದರ್ಬಾರ್: ಇದು ಲಿಂಗಾಯತರ ಮೇಲಿನ ಸೇಡಿನ ನಡೆ

By ಡಾ. ಮೀನಾಕ್ಷಿ ಬಾಳಿ August 24, 2025
ಚರ್ಚೆ

ಸನಾತನ ಸಂಸ್ಕೃತಿಯ ಭಕ್ತಿಯಿಂದ ಶರಣರನ್ನು ಮುಕ್ತಿಗೊಳಿಸಿ

By ಡಾ. ರಾಜಶೇಖರ ನಾರನಾಳ August 22, 2025
ಬಸವ ಸಂಸ್ಕೃತಿ ಅಭಿಯಾನ 2025

ಜನಗಣತಿಯಲ್ಲಿ ಲಿಂಗಾಯತ ಎಂದೇ ಬರೆಸಿ: ಶರಣ ಸಾಹಿತ್ಯ ಪರಿಷತ್ತಿನ ಸಿ ಸೋಮಶೇಖರ್

By ಬಸವ ಮೀಡಿಯಾ August 21, 2025
Previous Next

You Might Also Like

ಗ್ಯಾ ಲರಿ

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಹುನಗುಂದ ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು.…

0 Min Read
ಗ್ಯಾ ಲರಿಚರ್ಚೆ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬೆಂಗಳೂರು ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು. ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ…

1 Min Read
ಗ್ಯಾ ಲರಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

ಕಲಬುರಗಿ ಕಲ್ಯಾಣ ನಾಡಿನ ಪ್ರಸಿದ್ಧ ಮಹಾದಾಸೋಹಿ, ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪ (90) ಅವರು ಗುರುವಾರ ಸಂಜೆ ನಿಧನರಾದರು. ಬಸವ ಮೀಡಿಯಾ ವಾಟ್ಸ್…

0 Min Read
ಗ್ಯಾ ಲರಿ

ಹಂಪಿಯಲ್ಲಿ ಸಂಭ್ರಮದಿಂದ ನಡೆದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ

ಹಂಪಿ ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರ, ವಿಶ್ವವಿಖ್ಯಾತ ಹಂಪಿ ಕ್ಷೇತ್ರದ ನಾಗೇನಹಳ್ಳಿ ಧರ್ಮಗುಡ್ಡದಲ್ಲಿ, ವಿಶ್ವಗುರು ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ ರವಿವಾರ ಅರ್ಥಪೂರ್ಣವಾಗಿ ನಡೆಯಿತು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital