Topic: ನಾಗರ ಪಂಚಮಿ ಬದಲು ಬಸವ ಪಂಚಮಿ

ಈ ವರ್ಷದ ಬಸವ ಪಂಚಮಿ ಕಾರ್ಯಕ್ರಮ ಬಳ್ಳಾರಿಯಿಂದ ಶುರು

ಈ ವರ್ಷದ 'ಬಸವ ಪಂಚಮಿ' ಕಾರ್ಯಕ್ರಮಗಳು ಶುರುವಾಗಿವೆ. ಹಗರಿಬೊಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದ ಪಾಟೇಲ್ ಕೃಷ್ಣಮೂರ್ತಿ…

1 Min Read

ಬಸವಣ್ಣನವರು ಬಯಲಾದ ದಿನವೇ ಬಸವ ಪಂಚಮಿ: ಪೂಜ್ಯ ಪ್ರಭುದೇವ ಸ್ವಾಮೀಜಿ ಅವರ ಸಂದೇಶ

ಗುರು ಬಸವಣ್ಣನವರು ಬಯಲಾದ ದಿನವೇ ಬಸವ ಪಂಚಮಿ. ಮರ್ತ್ಯದ ಮಣಿಹ ಪೂರೈಸಿದ ದಿನ. ಅವರ ನೆನಹ…

1 Min Read

ಬಸವ ಪಂಚಮಿಯ ಬಗ್ಗೆ ನನ್ನಲ್ಲಿ ಜಾಗೃತಿ ಮೂಡಿಸಿದ್ದು ಪೂಜ್ಯ ತೋಂಟದ ಸಿದ್ಧಲಿಂಗ ಗುರುಗಳು: ಕೋರಣೇಶ್ವರ ಸ್ವಾಮೀಜಿ

೨೦೧೮ ಆಗಸ್ಟ್ ೧೫ ಭಾರತ ಸ್ವತಂತ್ರ ದಿನಾಚರಣೆಯಾ ದಿನದಂದೇ ನಾಗರ ಪಂಚಮಿ ಹಬ್ಬವು ಕೂಡ ಇತ್ತು.…

1 Min Read

ಬಡಬಗ್ಗರ ಮಕ್ಕಳಿಗೆ ಕುಡಿಸೋಣ…ಕಲ್ಯಾಣ ರಾಜ್ಯ ಮಾಡೋಣ (ಬಸವ ಪಂಚಮಿ ಕವನ)

ನಾಗರ ಪಂಚಮಿ ಬಂದೈತವ್ವ ಅಣ್ಣಾ ಬರತಾನೆ ಕರಿಯಾಕಅಣ್ಣ ಬರತಾನೆ ಕರಿಯಾಕ ನನ್ನ ಅತ್ತೆ ನಾ ಹೊಂಟೀನೀ…

1 Min Read

ನಾಗರ ಪಂಚಮಿ ಬದಲು ಬಸವ ಪಂಚಮಿ: ಗದಗಿನ ಶ್ರೀಗಳ ಸಂದೇಶ

ನಾಗಪಂಚಮಿಯ ಸಂದರ್ಭದಲ್ಲಿ ಹಾವಿಗೆ ಅಥವಾ ಕಲ್ಲು-ಮಣ್ಣಿನ ನಾಗರಗಳಿಗೆ ಹಾಲೆರೆಯುವುದು ಅಂಧಶ್ರದ್ಧೆ ಎನಿಸುತ್ತದೆ. ಹಾಲು ಹಾವಿನ ಆಹಾರವಲ್ಲ.…

1 Min Read

“ಈ ವರ್ಷ ಕರ್ನಾಟಕದ ಎರಡು ಸಾವಿರ ಹಳ್ಳಿಗಳು ಬಸವ ಪಂಚಮಿ ಆಚರಿಸಲಿವೆ”

ಹಿಂದುಗಳು ಭಯದಿಂದ, ಭಕ್ತಿಯಿಂದ ಪೂಜಿಸುವ ದೇವರು ನಾಗರ ಹಾವು. ನಾಗರ ಪಂಚಮಿಯ ದಿನ ಭಕ್ತಾದಿಗಳೆಲ್ಲ ಹುತ್ತ…

2 Min Read

ಮೌಢ್ಯ ಕವಿದ ಪಂಚಮಿ ಹಬ್ಬ ಮತ್ತೆ ವೈಚಾರಿಕತೆಯತ್ತ ಸಾಗಬೇಕು

~ಡಾ. ಜೆ ಎಸ್ ಪಾಟೀಲ. ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ…

6 Min Read

ತಿನ್ನುವ ಆಹಾರವನ್ನು ರಸ್ತೆಯಲ್ಲಿ ಚೆಲ್ಲಿ ಹಾಳುಮಾಡುವ ಬಡ ರಾಷ್ಟ್ರದ ಸಂಸ್ಕೃತಿ

ಬೂದು ಕುಂಬಳಕಾಯಿಯನ್ನು ಅಂಗಡಿಯ, ಮನೆಯ ತಲೆಬಾಗಿಲಿನ ಹೊರಗೆ ಕರಿ ಕಂಬಳಿಯ ಹಗ್ಗದಿಂದ ಕಟ್ಟಿ ನೇತುಹಾಕಿ ಒಣಗಿಸಿ…

1 Min Read

ಹಾಲು ಹಾವಿನ ಅಹಾರ ಅಲ್ಲ, ಹಾಲು ಮನುಷ್ಯನ ಪೌಷ್ಠಿಕ ಅಹಾರ

ನಾಗರ ಪಂಚಮಿ ನಾಡಿಗೆ ದೊಡ್ಡದು ನಾರಿಯರೆಲ್ಲಾ ನಲಿದಾರು ಎಂಬ ಹಾಡು ನಾಗರ ಪಂಚಮಿ ಹಬ್ಬದ ಮಹತ್ವ…

2 Min Read