Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಬೆಂಗಳೂರಿನಲ್ಲಿ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಚರ್ಚೆ > ಬೆಂಗಳೂರಿನಲ್ಲಿ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ
ಚರ್ಚೆ

ಬೆಂಗಳೂರಿನಲ್ಲಿ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ

Basava Media
Basava Media Published February 28, 2025
Share
ಫೆಬ್ರವರಿ 27 ಬೆಂಗಳೂರಿನಲ್ಲಿ ನಡೆದ 'ವಚನ ದರ್ಶನ ಮಿಥ್ಯ ಸತ್ಯ' ಪುಸ್ತಕದ ಬಿಡುಗಡೆ ಕಾರ್ಯಕ್ರಮ (ಫೈಲ್ ಫೋಟೋ)
List of Images 1/12
mithya satya (7)
mithya satya (6)
mithya satya (5)
mithya satya (4)
mithya satya (3)
mithya satya (2)
ಫೆಬ್ರವರಿ 27 ಬೆಂಗಳೂರಿನಲ್ಲಿ ನಡೆದ 'ವಚನ ದರ್ಶನ ಮಿಥ್ಯ ಸತ್ಯ' ಪುಸ್ತಕದ ಬಿಡುಗಡೆ ಕಾರ್ಯಕ್ರಮ (ಫೈಲ್ ಫೋಟೋ)
mithya satya (1)
mithya satya (5)
mithya satya (4)
mithya satya (3)
mithya satya (2)
mithya satya (1)
SHARE

ಬೆಂಗಳೂರು

ಇಂದಿನ ಕಾರ್ಯಕ್ರಮದ ನಂತರ ಮತ್ತೆ ಯಾರೂ ವಚನ ದರ್ಶನದಂತಹ ಪುಸ್ತಕವನ್ನು ಹೊರ ತರುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಗುರುವಾರ ಹೇಳಿದರು.

ನಗರದ ಬಸವ ಸಮಿತಿಯ ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಟಿ.ಆರ್. ಚಂದ್ರಶೇಖರ್ ಮತ್ತು ಮುಕ್ತ ಕಾಗಲಿ ಸಂಪಾದಿಸಿರುವ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಸಂಘ ಪರಿವಾರದ ‘ವಚನ ದರ್ಶನ’ ಪುಸ್ತಕಕ್ಕೆ ಲಿಂಗಾಯತ ಸಮಾಜದಿಂದ ಬಂದಿರುವ ತೀಕ್ಷ್ಣ ಪ್ರತಿಕ್ರಿಯೆ ಬಗ್ಗೆ ಮಾತನಾಡಿದರು.

Share This Article
Twitter Email Copy Link Print
Previous Article ಮತ್ತೆ ಯಾರೂ ವಚನ ದರ್ಶನದಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ: ಎಂ.ಬಿ. ಪಾಟೀಲ
Next Article ಶಿವರಾತ್ರಿ: ಹೈದರಾಬಾದಿನಲ್ಲಿ ಸಂಭ್ರಮದ ಶಿವಯೋಗ ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಶರಣರಿಗೆ ಅವಮಾನ ಮಾಡದಂತೆ ವೀಣಾ ಬನ್ನಂಜೆಗೆ ಪೊಲೀಸ್ ಖಡಕ್ ಎಚ್ಚರಿಕೆ

By ರವೀಂದ್ರ ಹೊನವಾಡ June 24, 2025
ಸ್ಪಾಟ್‌ಲೈಟ್

ಬಸವ ಮೀಡಿಯಾ ಬೆಳೆಸಲು ನಿಮ್ಮ ದಾಸೋಹಕ್ಕೆ ಮನವಿ

By ಬಸವ ಮೀಡಿಯಾ June 25, 2025
ಸುದ್ದಿ

ಜೆ.ಎಲ್.ಎಂ: ಯಶಸ್ವಿಯಾಗಿ ನಡೆದ ವಿಜಯಪುರ ಘಟಕದ ಘೋಷಣಾ ಸಮಾರಂಭ

By ರವೀಂದ್ರ ಹೊನವಾಡ June 21, 2025
ಇಂದು

ಅನುಭವ ಮಂಟಪ ವಿಡಿಯೋ ಡಿಲೀಟ್ ಮಾಡಿದ ವೀಣಾ ಬನ್ನಂಜೆ

By ಬಸವ ಮೀಡಿಯಾ June 27, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಿ: ಜಾಮದಾರ ಕರೆ

By ಮಂಜು ಕಲಾಲ June 22, 2025
Previous Next

You Might Also Like

ಚರ್ಚೆ

ಬೇಡ ಜಂಗಮ ಸಭೆಯಿಂದ ಹೊರನಡೆದ ವೀರಶೈವ ಜಂಗಮರು

'ನೀವೂ ಬೇಡ ಜಂಗಮರಾದರೆ ಇಲಿ, ಅಳಿಲು ತರಿಸುತ್ತೀವಿ, ತಿನ್ನುತೀರಾ?' ಬೆಂಗಳೂರು ಬೆಂಗಳೂರಿನಲ್ಲಿ ಶನಿವಾರ ನಡೆದ ‘ಬುಡ್ಗಜಂಗಮ, ಬೇಡ ಜಂಗಮ, ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಪರ…

2 Min Read
ಚರ್ಚೆ

ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

ಬೇಡ ಜಂಗಮ ಹೆಸರಿನಲ್ಲಿ ಇಡೀ ದಲಿತ ಸಮುದಾಯವನ್ನು ವಂಚಿಸುತ್ತಿದ್ದಾರೆ:ಸಿ.ಎಸ್‌. ದ್ವಾರಕಾನಾಥ್‌ ಬೆಂಗಳೂರು ಬೇಡುವ ಜಂಗಮ ಮತ್ತು ಬೇಡ ಜಂಗಮ ಒಂದೇ ಅಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ…

2 Min Read
ಚರ್ಚೆ

ಯುರೋಪಿನಲ್ಲಿ 150 ಬಸವ ಭಕ್ತರನ್ನು ಸೆಳೆದ ಬಸವ ಜಯಂತಿ

ಎರ್ಲಾಂಗಾನ್ ಮೊಟ್ಟ ಮೊದಲ ಬಾರಿಗೆ ಯುರೋಪಿನಲ್ಲಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಮೇ31ರಂದು ಆಚರಿಸಲಾಯಿತು ಜರ್ಮನಿ ದೇಶದ ಎರ್‌ಲಾಂಗನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುರೋಪಿನ ಹಲವಾರು ದೇಶಗಳಿಂದ 150ಕ್ಕಿಂತ ಹೆಚ್ಚು…

2 Min Read
ಚರ್ಚೆ

ಬಾಯಲ್ಲಿ ಬಸವ, ಮನದಲ್ಲಿ ವಿಷ ತುಂಬಿಕೊಂಡಿರುವ ಪುಡಾರಿ

ಯಾರದೋ ಸಮ್ಮೋಹಿನಿಗೆ ಒಳಗಾಗಿ ಬಸವ ಜಯಂತಿ ಕೆಡಿಸುವ ಉದ್ದೇಶದಿಂದ ಬಂದ ಮಾಜಿ ಶಾಸಕ ತೆಲ್ಕೂರ್ ಚಿಂಚೋಳಿ ಕಳೆದ ಶುಕ್ರವಾರ ಚಿಂಚೋಳಿಯಲ್ಲಿ ಬಸವ ಜಯಂತೋತ್ಸವ ಸಮಾರಂಭ ಅತ್ಯಂತ ಅದ್ಭುತವಾಗಿ…

2 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital