Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಬೆಂಗಳೂರಿನಲ್ಲಿ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಚರ್ಚೆ > ಬೆಂಗಳೂರಿನಲ್ಲಿ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ
ಚರ್ಚೆ

ಬೆಂಗಳೂರಿನಲ್ಲಿ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ

Basava Media
Basava Media Published February 28, 2025
Share
ಫೆಬ್ರವರಿ 27 ಬೆಂಗಳೂರಿನಲ್ಲಿ ನಡೆದ 'ವಚನ ದರ್ಶನ ಮಿಥ್ಯ ಸತ್ಯ' ಪುಸ್ತಕದ ಬಿಡುಗಡೆ ಕಾರ್ಯಕ್ರಮ (ಫೈಲ್ ಫೋಟೋ)
List of Images 1/12
mithya satya (7)
mithya satya (6)
mithya satya (5)
mithya satya (4)
mithya satya (3)
mithya satya (2)
ಫೆಬ್ರವರಿ 27 ಬೆಂಗಳೂರಿನಲ್ಲಿ ನಡೆದ 'ವಚನ ದರ್ಶನ ಮಿಥ್ಯ ಸತ್ಯ' ಪುಸ್ತಕದ ಬಿಡುಗಡೆ ಕಾರ್ಯಕ್ರಮ (ಫೈಲ್ ಫೋಟೋ)
mithya satya (1)
mithya satya (5)
mithya satya (4)
mithya satya (3)
mithya satya (2)
mithya satya (1)
SHARE

ಬೆಂಗಳೂರು

ಇಂದಿನ ಕಾರ್ಯಕ್ರಮದ ನಂತರ ಮತ್ತೆ ಯಾರೂ ವಚನ ದರ್ಶನದಂತಹ ಪುಸ್ತಕವನ್ನು ಹೊರ ತರುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಗುರುವಾರ ಹೇಳಿದರು.

ನಗರದ ಬಸವ ಸಮಿತಿಯ ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಟಿ.ಆರ್. ಚಂದ್ರಶೇಖರ್ ಮತ್ತು ಮುಕ್ತ ಕಾಗಲಿ ಸಂಪಾದಿಸಿರುವ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಸಂಘ ಪರಿವಾರದ ‘ವಚನ ದರ್ಶನ’ ಪುಸ್ತಕಕ್ಕೆ ಲಿಂಗಾಯತ ಸಮಾಜದಿಂದ ಬಂದಿರುವ ತೀಕ್ಷ್ಣ ಪ್ರತಿಕ್ರಿಯೆ ಬಗ್ಗೆ ಮಾತನಾಡಿದರು.

Share This Article
Twitter Email Copy Link Print
Previous Article ಮತ್ತೆ ಯಾರೂ ವಚನ ದರ್ಶನದಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ: ಎಂ.ಬಿ. ಪಾಟೀಲ
Next Article ಶಿವರಾತ್ರಿ: ಹೈದರಾಬಾದಿನಲ್ಲಿ ಸಂಭ್ರಮದ ಶಿವಯೋಗ ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ದಸರಾ ದರ್ಬಾರ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ಹಾರಕೂಡ ಶ್ರೀ

By ಬಸವ ಮೀಡಿಯಾ August 15, 2025
ಸುದ್ದಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

By ಬಸವ ಮೀಡಿಯಾ August 15, 2025
ಸ್ಪಾಟ್‌ಲೈಟ್

ಇವು ಲಿಂಗಾಯತರ ಸಂಘರ್ಷದ ದಿನಗಳು: ಬಸವ ಸಂಜೆಯಲ್ಲಿ ಮಹತ್ವದ ಚರ್ಚೆ

By ಬಸವ ಮೀಡಿಯಾ August 16, 2025
ಸುದ್ದಿ

ವಾಹನ ಪಲ್ಲಕ್ಕಿಗೆ ಒಪ್ಪಿದ ರಂಭಾಪುರಿ ಶ್ರೀ, ವಿರೋಧ ನಿಲ್ಲಿಸಿದ ಭಾಲ್ಕಿ ಶ್ರೀ

By ಬಸವ ಮೀಡಿಯಾ August 17, 2025
ಸುದ್ದಿ

ಬಸವಕಲ್ಯಾಣದಲ್ಲಿ ಅಡ್ಡಪಲ್ಲಕ್ಕಿ ಸಹಿಸಲಾಗದು ಡಾ: ಗಂಗಾ ಮಾತಾಜಿ

By ಬಸವ ಮೀಡಿಯಾ August 16, 2025
Previous Next

You Might Also Like

ಗ್ಯಾ ಲರಿಚರ್ಚೆ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬೆಂಗಳೂರು ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು. ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ…

1 Min Read
ಚರ್ಚೆ

ಎಂ. ಬಿ. ಪಾಟೀಲರಿಂದ ಬಸವ ಮೀಡಿಯಾ ಪುಸ್ತಕ ಬಿಡುಗಡೆ

'ಬಸವ ಸಂಜೆ'ಯಲ್ಲಿ ಪುಸ್ತಕ ಬಿಡುಗಡೆ, ಕಲಬುರ್ಗಿ ಉಪನ್ಯಾಸ, ಬಸವ ತತ್ವ ಚರ್ಚಾ ಗೋಷ್ಠಿ ಬೆಂಗಳೂರು ಆಗಸ್ಟ್ 17ರಂದು ನಗರದಲ್ಲಿ ನಡೆಯಲಿರುವ 'ಬಸವ ಸಂಜೆ' ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ…

3 Min Read
ಚರ್ಚೆ

ಬಸವಪರ ಸಂಘಟನೆಗಳ ಒಡನಾಡಿಯಾಗಿ ಬಸವ ಮೀಡಿಯಾ ಬೆಳೆದಿದೆ: ಎಸ್. ಎಂ. ಜಾಮದಾರ್

ಇಂದು ಬಸವ ಮೀಡಿಯಾಕ್ಕೆ ಒಂದು ವರ್ಷದ ಸಂಭ್ರಮ ಬೆಂಗಳೂರು ಬಹಳ ವರ್ಷಗಳಿಂದ ನಡೆಯುತ್ತಿರುವ ಲಿಂಗಾಯತ ಧರ್ಮ ಚಳುವಳಿ ಇತ್ತೀಚಿನ ದಿನಗಳಲ್ಲಿ ಹೊಸ ಹುರುಪು, ತೀವ್ರತೆ ಪಡೆಯುತ್ತಿದೆ. ದಿನೇ…

2 Min Read
ಚರ್ಚೆ

ಲಿಂಗಾಯತರ ಸಂಘರ್ಷದ ಒಂದು ವರ್ಷ – ಈಗ ಬಸವ ಮೀಡಿಯಾ ಪುಸ್ತಕದಲ್ಲಿ

ಬೆಸ್ಟ್ ಆಫ್ ಬಸವ ಮೀಡಿಯಾ - ಓದುಗರು ಮೆಚ್ಚಿದ ಬರಹಗಳು 2024-25 ಬೆಂಗಳೂರು ಆಗಸ್ಟ್ 8ಕ್ಕೆ ಬಸವ ಮೀಡಿಯಾಗೆ ಒಂದು ವರ್ಷ ತುಂಬುತ್ತದೆ. 12 ತಿಂಗಳಲ್ಲಿ ನಮ್ಮ…

4 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital