ನಿಮ್ಮ ಪ್ರತಿಕ್ರಿಯೆ

  • Channappa ijare on ಲೋಕಾರ್ಪಣೆಯಾಗದ ಬಸವ ಪುತ್ಥಳಿ: ರಾಜ್ಯಪಾಲರಿಗೆ ದೂರುದಾಸೋಹ ದಿನ ಆಚರಣೆಗೆ ತಮ್ಮೆಲ್ಲರ ಭಾವನೆಗೆ ನನ್ನ / ನಮ್ಮ ಬಸವ ಭಕರ ಅನುಮೋದನೆ ಇರುತ್ತದೆ . ಎಲ್ಲ ಸರಕಾರಿ ಅಧಿಕಾರಿಗಳು ಈ ಹಿಂದೆಯೇ ಸಾಂಸ್ಕತಿಕ ನಾಯಕನೆಂದು ಸ್ವೀಕರಿಸಿದ್ದಾರೆ. ಅವರ ದಾಸೋಹಂ ಭಾವಕ್ಕೆ ತಕ್ಕಂತೆ ಎಲ್ಲರೂ ಸಹಕಾರ ನೀಡಬೇಕು.
  • ಮಂಜುನಾಥ ಮೈಸೂರು on ಲಿಂಗಾಯತರ ಸುದ್ದಿ ಹಾಕದ ವಿಜಯವಾಣಿ ಯಾವ ರೀತಿಯ ಲಿಂಗಾಯತರ ಪತ್ರಿಕೆಮೀಡಿಯಾ ಈಗ ವೈಧಿಕರ ಹಿಡಿತದಲ್ಲಿ ಇದೆ. ಅವೈದಿಕ ವಿಚಾರ ಹಾಗು ಪ್ರಚಾರವನ್ನು ಕ್ಷೀಣಗೊಳಿಸಿದ್ದಾರೆ. ಸತ್ಯ ಹೇಳಬೇಕೆಂದರೆ ಬಹುತೇಕ ಲಿಂಗಾಯತ ಧರ್ಮದ ವಿಚಾರಗಳು ಸೋಷಿಯಲ್ ಮೀಡಿಯಾ ಮುಖಾಂತರವೇ ಎಲ್ಲರಿಗು ತಲುಪಿ ಚರ್ಚೆಯಾಗುತ್ತಿರುವುದು. ಯಾವ ಪತ್ರಿಕೆ ನಮ್ಮ ವಿಷಯಗಳನ್ನು ಸರಿಯಾಗಿ ಪ್ರಸಾರ ಮಾಡದಿದ್ದರೆ ಅದನ್ನು ಕಡೆಗಣಿಸಿ. ನಮ್ಮನ್ನು ಬೆಂಬಲಿಸುತ್ತಿರುವ ಸೋಷಿಯಲ್ ಮೀಡಿಯಾ…
  • ಮಂಜುನಾಥ on ಲಿಂಗಾಯತರ ಸುದ್ದಿ ಹಾಕದ ವಿಜಯವಾಣಿ ಯಾವ ರೀತಿಯ ಲಿಂಗಾಯತರ ಪತ್ರಿಕೆಇಂದಿನಿಂದಲೇ ಲಿಂಗಾಯತರು ವಿಜಯವಾಣಿ ಪತ್ರಿಕೆಯನ್ನು ಕೊಳ್ಳುವುದನ್ನು ಓದುವುದನ್ನು ನಿಷೇಧಿಸಿರಿ, ಹೆಚ್ಚು ಹೆಚ್ಚು ಲಿಂಗಾಯತರಲ್ಲಿ ಜಾಗೃತಿ ಮೂಡಿಸಿ, ಲಿಂಗಾಯತ ವಿರೋಧಿ ಧರ್ಮ ವಿರೋಧಿ ವಿಜಯ ಸಂಕೇಶ್ವರರಿಗೆ ಬುದ್ದಿ ಕಲಿಸಲು ಇದೊಂದೇ ಮಾರ್ಗ, ವಿಜಯವಾಣಿ ಲಿಂಗಾಯತ ವಿರೋಧಿ ಪತ್ರಿಕೆ.
  • ಬಸವರಾಜ್ ವಿಜಯ್ ಪ್ರಿಂಟರ್ಸ್ ಬೀದರ್. on ಲಿಂಗಾಯತರ ಸುದ್ದಿ ಹಾಕದ ವಿಜಯವಾಣಿ ಯಾವ ರೀತಿಯ ಲಿಂಗಾಯತರ ಪತ್ರಿಕೆDalit janangakke serirua patrikke alla. Basavnna dalitarige linga dixe kottu lingavantrannagi madiruvru . lingayatrige alla. Lingayatre bere. Lingavntre bere. Edu tilkolli. - Basava raj nande bidar.
  • Veeresh Kumar on ಲಿಂಗಾಯತರ ಸುದ್ದಿ ಹಾಕದ ವಿಜಯವಾಣಿ ಯಾವ ರೀತಿಯ ಲಿಂಗಾಯತರ ಪತ್ರಿಕೆಶರಣರೇ ನಾವು ಯಾರನ್ನು ಒತ್ತಾಯ ಮಾಡಿ ಹಾಕಿಸಬಾರದು ಅವರು ನಮ್ಮ ವಿರೋಧಿ ಗಳು ಅಂಥ ಗೊತ್ತಾದ ಕ್ಷಣ ಆ ಪತ್ರಿಕೆ ಯನ್ನು ಓದುವುದನ್ನು ನಿಲ್ಲಿಸುವುದು ಮತ್ತೋಂದು ಪತ್ರಿಕೆ ಯನ್ನು ಹಿಡಿದುಕೊಳ್ಳುವುದು ಅಷ್ಟೇ ,ಒಬ್ಬ ಧರ್ಮ ವಿರೋಧಿಗೆ ಬುದ್ಧಿ ಕಳಿಸುವುದು .ಮೊದಲು ಆಥಿ೯ಕವಾಗಿ ನಷ್ಟ ಉಂಟಾದಾರೆ ಸಾಕು ಅಲ್ಲವೇ ಒಂದೇ ದಿನ ಒಂದು ಲಕ್ಷ ಪತ್ರಿಕೆ ಕಡಿಮೆ ಆಯಿತು ಅಂದಾಗ ಆತನ ಮೈ ಬೆ…

ಮಕ್ಕಳಿಗೆ ಶರಣರ ಸಂಸ್ಕೃತಿ ಕಲಿಸಿ, ವಚನಗಳ ಅರಿವು ಮೂಡಿಸಿ: ನಾಗನೂರು ಶ್ರೀ

ವೃದ್ಧಾಶ್ರಮದಲ್ಲಿ ವಚನ ಜ್ಯೋತಿ ಕಾರ್ಯಕ್ರಮ ಬೆಳಗಾವಿ ಈ ದಿನಗಳ ವೈದಿಕ ಸಂಸ್ಕೃತಿ ಭರಾಟೆಯಲ್ಲಿ ಶರಣ ಸಂಸ್ಕೃತಿಯನ್ನು ಮರೆಮಾಚಲಾಗುತ್ತಿದೆ. ಮಕ್ಕಳಿಗೆ ಶರಣರ ಸಂಸ್ಕೃತಿ ಕಲಿಸಿ ವಚನಗಳ ಕುರಿತು ಅರಿವು ಮೂಡಿಸಿದರೆ ಸದ್ಗುಣಗಳ ಬೀಜ ಬಿತ್ತಿದಂತಾಗುತ್ತದೆ ಎಂದು ನಾಗನೂರು ಶ್ರೀ ರುದ್ರಾಕ್ಷಿ ಮಠದ ಡಾ.…

ಶತಮಾನದ ಅಪರೂಪ ಮಹಿಳೆ, ಪೂಜ್ಯ ಮಾತಾಜಿ

ಪೂಜ್ಯ ಡಾ. ಮಾತೆ ಮಹಾದೇವಿ ಯವರ ಜನ್ಮ ದಿನದ ಶುಭಾಶಯಗಳು: ಬೀದರ್ 1960ರ ದಶಕದಲ್ಲಿ ಮಹಿಳೆಯರಿಗೆ ಶಿಕ್ಷಣ ಕೊಡುವುದೇ ಒಂದು ದೊಡ್ಡ ಸಾಧನೆ ಆಗುತ್ತಿತ್ತು. ಮಗಳಿಗೆ ಪದವಿ ಶಿಕ್ಷಣ ಕೊಡಿಸಿದ್ದ ತಂದೆ ತಾಯಿಯರನ್ನು ಸಮಾಜ ಬೇರೆ ರೀತಿಯಿಂದ ಕಾಣುತಿದ್ದ ದಿನಗಳು. ಆದರೆ…

ಸಿದ್ದರಾಮಯ್ಯ ಬಸವ ವಿರೋಧಿಯೋ, ಬೆಂಬಲಿಗರೋ ಮುಕ್ತವಾಗಿ ಚಿಂತಿಸೋಣ

ಬೆಂಗಳೂರು ಲಿಂಗಾಯತ ಪ್ರಮುಖರು ಭೇಟಿಯಾಗಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂದೇಶವನ್ನು ಪ್ರಸಾರ ಮಾಡಲು ಬೆಂಬಲ, ಅನುದಾನ ಕೋರಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪವೂ ಸ್ಪಂದಿಸಿಲ್ಲವೆಂಬುದು ಬಹಳ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಹೋಗಿದ್ದ ತಂಡದಲ್ಲಿದ್ದ ಬಹುಪಾಲು ಜನರು ಸಮಯಕ್ಕೆ ತಕ್ಕಂತೆ ಬಣ್ಣ…

ಯಡಿಯೂರಪ್ಪ ಲಿಂಗಾಯತರಲ್ಲ, ಬಳೆಗಾರ ಶೆಟ್ಟರು: ಯತ್ನಾಳ್‌ ವಿಡಿಯೋ ವೈರಲ್

ಬೆಂಗಳೂರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಯಡಿಯೂರಪ್ಪ ಲಿಂಗಾಯತ ನಾಯಕರೇ ಅಲ್ಲ ಎಂದು ಆರೋಪಿಸಿದ್ದಾರೆ. ಮಂಗಳವಾರ ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಅವರು ಯಡಿಯೂರಪ್ಪ ಬಳೆಗಾರ ಶೆಟ್ಟರ ಸಮುದಾಯವರು ಲಿಂಗಾಯತರಲ್ಲ…

ಟ್ರೆಂಡಿಂಗ್

87
‘ವಚನ ಮಂಟಪ’ ವಿನ್ಯಾಸ

ಕಲಬುರಗಿಯಲ್ಲಿ ನಿರ್ಮಾಣವಾಗುವ ‘ವಚನ ಮಂಟಪ’ ಕಟ್ಟಡದ ಮೂರು ವಿನ್ಯಾಸದಲ್ಲಿ ನಿಮ್ಮ ಆಯ್ಕೆ ಯಾವುದು?