45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನವೆಂಬರ್ 23, 24ರಂದು ಅನುಭವ ಮಂಟಪದ ಆವರಣದಲ್ಲಿ ನಡೆಯುತ್ತಿದೆ. ಬಸವಾದಿ ಶರಣರ ಸಮಾಜೋಧಾರ್ಮಿಕ ಕ್ರಾಂತಿ ಹಾಗೂ ಸಮ ಸಮಾಜದ ತತ್ವಾದರ್ಶಗಳ ಪ್ರಸಾರಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮಗಳ ದೃಶ್ಯಗಳು.
ಉತ್ತರ ಕರ್ನಾಟಕದ ಸ್ವಾಮೀಜಿಗಳ ರೀತಿಯಲ್ಲಿಯೇ ಮೈಸೂರು ಚಾಮರಾಜನಗರ ಜಿಲ್ಲೆಯ ಪ್ರಭಾವಿ ಮಠಾದೀಶರು, ಮುಖಂಡರು ಈ ರೀತಿಯ ಕಾರ್ಯಕ್ರಮ ಮಾಡಬೇಕು. ಬಸವ ಭಕ್ತಿ ಮೆರೆಸಬೇಕು.
ಶರಣತತ್ವದ ಪ್ರಚಾರ ,ಪ್ರಸಾರ ಮಾಡದಿದ್ದಲ್ಲಿ ಬಸವ ದ್ರೋಹವಾಗುವುದು
ಉತ್ತರ ಕರ್ನಾಟಕದ ಸ್ವಾಮೀಜಿಗಳ ರೀತಿಯಲ್ಲಿಯೇ ಮೈಸೂರು ಚಾಮರಾಜನಗರ ಜಿಲ್ಲೆಯ ಪ್ರಭಾವಿ ಮಠಾದೀಶರು, ಮುಖಂಡರು ಈ ರೀತಿಯ ಕಾರ್ಯಕ್ರಮ ಮಾಡಬೇಕು. ಬಸವ ಭಕ್ತಿ ಮೆರೆಸಬೇಕು.
ಶರಣತತ್ವದ ಪ್ರಚಾರ ,ಪ್ರಸಾರ ಮಾಡದಿದ್ದಲ್ಲಿ ಬಸವ ದ್ರೋಹವಾಗುವುದು
Yes