ಗದಗಿನಲ್ಲಿ ಕಲಬುರ್ಗಿ ಸ್ಮರಣೆ, ಶರಣ ಸಂಗಮ ಕಾರ್ಯಕ್ರಮ ಪ್ರಕಾಶ ಅಸುಂಡಿ, ಗದಗ Published September 11, 2024 Share SHARE ಗದಗ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಬಸವದಳದ 1610ನೇ ಶರಣ ಸಂಗಮ ಕಾರ್ಯಕ್ರಮ ನಡೆಯಿತು. ಡಾ. ಎಂ.ಎಂ.ಕಲಬುರ್ಗಿ ಅವರ ಕುರಿತು ಡಾ.ಯೋಗೇಶನ್ ಹಾಗೂ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಬಿ. ವಿ. ಕಾಮಣ್ಣವರ ಉಪನ್ಯಾಸ ಗೈದರು. ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸಿದ್ದರು. ಬಸವದಳದ ಶರಣ, ಶರಣೆಯರು ಪಾಲ್ಗೊಂಡಿದ್ದರು. Share This Article Twitter Email Copy Link Print Leave a comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Previous Article ನಾನೇಕೆ ಶಿವಲಿಂಗಕ್ಕೆ ಒದೆಯಲಿ, ಮಾಡಿದ್ದು ಪ್ರಾಣ ಪ್ರತಿಷ್ಠಾಪನೆ: ಶ್ರೀ ಸಿದ್ದವೀರ ಶಿವಾಚಾರ್ಯರು Next Article ಲಿಂಗಾಯತ ಇತಿಹಾಸದ ಒಂದು ಪ್ರಮಾದ: ಜನಗಣತಿ ಭಾಗ 1 Most Read ಚಾವಡಿ ಕನ್ನೇರಿ ಶ್ರೀ ಅನಾಗರಿಕ ವರ್ತನೆ ನೋವಿನ ಸಂಗತಿ: ತೋಂಟದ ಸಿದ್ಧರಾಮ ಸ್ವಾಮೀಜಿ By ಬಸವ ಮೀಡಿಯಾ March 18, 2026 ಚಾವಡಿ ಬಸವ ನಿಂದನೆ ಮಾಡುವ ಅವಿವೇಕಿಗಳ ಹಿಂದೆ ದೊಡ್ಡ ಕುತಂತ್ರಿಗಳಿದ್ದಾರೆ By ಡಾ. ಮೀನಾಕ್ಷಿ ಬಾಳಿ March 19, 2026 ಸುದ್ದಿ ಪಂಚಪೀಠ ಗುರುಗಳು, ವಿರಕ್ತ ಮಠದ ಸ್ವಾಮೀಜಿಗಳು ಒಂದಾಗಲಿ: ಎಂ. ಬಿ. ಪಾಟೀಲ By ಬಸವ ಮೀಡಿಯಾ March 17, 2026 ಚಾವಡಿ ವಚನಾನಂದ ಸ್ವಾಮೀಜಿ ಶ್ವಾಸ ಪೀಠ ತ್ಯಜಿಸಲು ಮಾರ್ಚ್ 24 ಗಡುವು By ಬಸವ ಮೀಡಿಯಾ March 18, 2026 ಸುದ್ದಿ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಪ್ರವಚನ ಕೇಳಿ ಬದಲಾಗೋಣ: ಈಶ್ವರ ಖಂಡ್ರೆ By ಬಸವ ಮೀಡಿಯಾ March 16, 2026 Previous Next