ಗದಗಿನಲ್ಲಿ ಕಲಬುರ್ಗಿ ಸ್ಮರಣೆ, ಶರಣ ಸಂಗಮ ಕಾರ್ಯಕ್ರಮ ಪ್ರಕಾಶ ಅಸುಂಡಿ, ಗದಗ Published September 11, 2024 Share SHARE ಗದಗ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಬಸವದಳದ 1610ನೇ ಶರಣ ಸಂಗಮ ಕಾರ್ಯಕ್ರಮ ನಡೆಯಿತು. ಡಾ. ಎಂ.ಎಂ.ಕಲಬುರ್ಗಿ ಅವರ ಕುರಿತು ಡಾ.ಯೋಗೇಶನ್ ಹಾಗೂ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಬಿ. ವಿ. ಕಾಮಣ್ಣವರ ಉಪನ್ಯಾಸ ಗೈದರು. ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸಿದ್ದರು. ಬಸವದಳದ ಶರಣ, ಶರಣೆಯರು ಪಾಲ್ಗೊಂಡಿದ್ದರು. Share This Article Twitter Email Copy Link Print Leave a comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Previous Article ನಾನೇಕೆ ಶಿವಲಿಂಗಕ್ಕೆ ಒದೆಯಲಿ, ಮಾಡಿದ್ದು ಪ್ರಾಣ ಪ್ರತಿಷ್ಠಾಪನೆ: ಶ್ರೀ ಸಿದ್ದವೀರ ಶಿವಾಚಾರ್ಯರು Next Article ಲಿಂಗಾಯತ ಇತಿಹಾಸದ ಒಂದು ಪ್ರಮಾದ: ಜನಗಣತಿ ಭಾಗ 1 Most Read ಚರ್ಚೆ ಸೂಲಿಬೆಲೆ ಸಮಾವೇಶ: ಜನ ಬಾರದೆ ಎರಡನೇ ಬಾರಿ ಮುಂದೆ ಹೋದ ಪೂರ್ವಭಾವಿ ಸಭೆ By ರವೀಂದ್ರ ಹೊನವಾಡ November 4, 2025 ಸುದ್ದಿ ಕನ್ನೇರಿ ಸ್ವಾಮಿ ಸಮರ್ಥಿಸುವ ಲಿಂಗಾಯತ ನಾಯಕರ ಮನೆ ಮುಂದೆ ಧರಣಿ: ಬಸವದಳ By ಬಸವ ಮೀಡಿಯಾ November 3, 2025 ಚಾವಡಿ ಅನ್ಯಾಯವಾದರೆ ಲಿಂಗಾಯತರು ಆರೆಸ್ಸೆಸ್ನಿಂದ ಹೊರಬರುತ್ತಾರೆ: ಗಂಗಾ ಮಾತಾಜಿ By ಬಸವ ಮೀಡಿಯಾ November 4, 2025 ಬಸವ ಸಂಸ್ಕೃತಿ ಅಭಿಯಾನ 2025 ಚರ್ಚೆ: ‘ಬಸವ ಸಂಸ್ಕೃತಿ ಅಭಿಯಾನ’ ನಿರಂತರ ಚಳವಳಿಯಾಗಲಿ By ಡಾ.ವಡ್ಡಗೆರೆ ನಾಗರಾಜಯ್ಯ November 4, 2025 ಚಾವಡಿ ಕೋರ್ಟುಗಳಿಗೆ ಕಂಡ ಕನ್ನೇರಿ ಸ್ವಾಮಿಯ ಸತ್ಯ ಸಂಘ ಪರಿವಾರಕ್ಕೆ ಕಾಣದೆ? By ಎಂ. ಎ. ಅರುಣ್ November 6, 2025 Previous Next