ಗದಗಿನಲ್ಲಿ ಕಲಬುರ್ಗಿ ಸ್ಮರಣೆ, ಶರಣ ಸಂಗಮ ಕಾರ್ಯಕ್ರಮ ಪ್ರಕಾಶ ಅಸುಂಡಿ, ಗದಗ Published September 11, 2024 Share SHARE ಗದಗ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಬಸವದಳದ 1610ನೇ ಶರಣ ಸಂಗಮ ಕಾರ್ಯಕ್ರಮ ನಡೆಯಿತು. ಡಾ. ಎಂ.ಎಂ.ಕಲಬುರ್ಗಿ ಅವರ ಕುರಿತು ಡಾ.ಯೋಗೇಶನ್ ಹಾಗೂ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಬಿ. ವಿ. ಕಾಮಣ್ಣವರ ಉಪನ್ಯಾಸ ಗೈದರು. ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸಿದ್ದರು. ಬಸವದಳದ ಶರಣ, ಶರಣೆಯರು ಪಾಲ್ಗೊಂಡಿದ್ದರು. Share This Article Twitter Email Copy Link Print Leave a comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Previous Article ನಾನೇಕೆ ಶಿವಲಿಂಗಕ್ಕೆ ಒದೆಯಲಿ, ಮಾಡಿದ್ದು ಪ್ರಾಣ ಪ್ರತಿಷ್ಠಾಪನೆ: ಶ್ರೀ ಸಿದ್ದವೀರ ಶಿವಾಚಾರ್ಯರು Next Article ಲಿಂಗಾಯತ ಇತಿಹಾಸದ ಒಂದು ಪ್ರಮಾದ: ಜನಗಣತಿ ಭಾಗ 1 Most Read ಚರ್ಚೆ ಪ್ರತಿಭಟಿಸುವ, ಪುಟಿದೇಳುವ, ಪ್ರತಿಕ್ರಿಯಿಸುವ ಗಣಾಚಾರ ದಳ ಅಗತ್ಯವಿದೆ: ಪ್ರೇಮಕ್ಕ ಅಂಗಡಿ By ಬಸವ ಮೀಡಿಯಾ February 13, 2026 ಸುದ್ದಿ ಬಸವತತ್ವ: ಮೂಲಾ ನಕ್ಷತ್ರದಲ್ಲಿ ನಡೆಯುವ ಕೊಟ್ಟೂರು ಗುರುಬಸವೇಶ್ವರ ಜಾತ್ರೆ By ಅಕ್ಕಿ ಮಲ್ಲಿಕಾರ್ಜುನ, ಹೊಸಪೇಟೆ February 11, 2026 ಚರ್ಚೆ ಬಸವತತ್ವದ ಪರವಾಗಿ ರಾಜಕಾರಣಿಗಳು ಧ್ವನಿಯೆತ್ತಬೇಕು: ದ್ರಾಕ್ಷಾಯಣಿ ಕೋಳಿವಾಡ By ಬಸವ ಮೀಡಿಯಾ February 10, 2026 ಅರಿವು ‘ದೇವರನ್ನು ಒಲಿಸಿಕೊಳ್ಳುವ ಮಾರ್ಗ ಬೇರೆ, ನಾವೇ ದೇವರಾಗುವ ಮಾರ್ಗ ಬೇರೆ’ By ಶರಣು ಶಿಣ್ಣೂರ್ February 10, 2026 ಚರ್ಚೆ ರಾಜಕಾರಣಿಗಳನ್ನು ಬಸವ ಸಂಘಟನೆಗಳು ಪ್ರಶ್ನಿಸಬೇಕು: ಗಿರಿಜಕ್ಕ ಧರ್ಮರೆಡ್ಡಿ By ಸುಜಾತಾ ಆರ್. ಎಂ.ಶೆಟ್ಟರ February 11, 2026 Previous Next