ಗದಗಿನಲ್ಲಿ ಕಲಬುರ್ಗಿ ಸ್ಮರಣೆ, ಶರಣ ಸಂಗಮ ಕಾರ್ಯಕ್ರಮ ಪ್ರಕಾಶ ಅಸುಂಡಿ, ಗದಗ Published September 11, 2024 Share SHARE ಗದಗ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಬಸವದಳದ 1610ನೇ ಶರಣ ಸಂಗಮ ಕಾರ್ಯಕ್ರಮ ನಡೆಯಿತು. ಡಾ. ಎಂ.ಎಂ.ಕಲಬುರ್ಗಿ ಅವರ ಕುರಿತು ಡಾ.ಯೋಗೇಶನ್ ಹಾಗೂ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಬಿ. ವಿ. ಕಾಮಣ್ಣವರ ಉಪನ್ಯಾಸ ಗೈದರು. ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸಿದ್ದರು. ಬಸವದಳದ ಶರಣ, ಶರಣೆಯರು ಪಾಲ್ಗೊಂಡಿದ್ದರು. Share This Article Twitter Email Copy Link Print Leave a comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Previous Article ನಾನೇಕೆ ಶಿವಲಿಂಗಕ್ಕೆ ಒದೆಯಲಿ, ಮಾಡಿದ್ದು ಪ್ರಾಣ ಪ್ರತಿಷ್ಠಾಪನೆ: ಶ್ರೀ ಸಿದ್ದವೀರ ಶಿವಾಚಾರ್ಯರು Next Article ಲಿಂಗಾಯತ ಇತಿಹಾಸದ ಒಂದು ಪ್ರಮಾದ: ಜನಗಣತಿ ಭಾಗ 1 Most Read ಶರಣ ಚರಿತ್ರೆ ಲಿಂಗಾಯತದಲ್ಲಿ ವೈದಿಕತೆ ಒಳಹೊಕ್ಕ ನಂತರ ಇಷ್ಟಲಿಂಗ ತೆಗೆದ ಶರಣರು By ಪ್ರೊ ಎಂ ಎಂ ಕಲಬುರ್ಗಿ August 3, 2026 ಇಂದು ಸನಾತನ ಚರ್ಚೆ: ಹೈಕೋರ್ಟ್ ನ್ಯಾಯಮೂರ್ತಿಗೆ ವೇದಿಕೆಯಲ್ಲೇ ಪ್ರತ್ಯುತ್ತರ By ಬಸವ ಮೀಡಿಯಾ August 7, 2026 ಚರ್ಚೆ ಬಸವ ಶಕ್ತಿ: ಆಗಸ್ಟ್ 8, 9 ಗದಗದಲ್ಲಿ ಎರಡನೇ ಶಿಬಿರ By ಬಸವ ಮೀಡಿಯಾ August 4, 2026 ಚಾವಡಿ ಜಾತಿ, ಧರ್ಮ ಭೇದಗಳನ್ನು ತೊಡೆದುಹಾಕಲು ಲಿಂಗಾಯತ ಜನತಾ ಪಕ್ಷ ಬರಲಿ By ಸುನೀಲ ಎಸ್. ಸಾಣಿಕೊಪ್ಪ August 2, 2026 ಸುದ್ದಿ ಬಸವಣ್ಣನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದಲಿತ ಶಾಸಕ ಬಸವಂತಪ್ಪ By ಬಸವ ಮೀಡಿಯಾ August 3, 2026 Previous Next