Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: ಹಗರಿಬೊಮ್ಮನಹಳ್ಳಿಯಲ್ಲಿ ಹೊಸ ಸಂಭ್ರಮ ಸೃಷ್ಟಿಸಿದ ‘ಬಸವ ಚಿನ್ನಿದಿ’ ನಾಮಕಾರಣ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > ಹಗರಿಬೊಮ್ಮನಹಳ್ಳಿಯಲ್ಲಿ ಹೊಸ ಸಂಭ್ರಮ ಸೃಷ್ಟಿಸಿದ ‘ಬಸವ ಚಿನ್ನಿದಿ’ ನಾಮಕಾರಣ
ಗ್ಯಾ ಲರಿ

ಹಗರಿಬೊಮ್ಮನಹಳ್ಳಿಯಲ್ಲಿ ಹೊಸ ಸಂಭ್ರಮ ಸೃಷ್ಟಿಸಿದ ‘ಬಸವ ಚಿನ್ನಿದಿ’ ನಾಮಕಾರಣ

ವೀರಣ್ಣ ಕಲ್ಮನಿ
ವೀರಣ್ಣ ಕಲ್ಮನಿ Published September 24, 2024
Share
List of Images 1/8
nijacharane hagaribommanahalli (1)
nijacharane hagaribommanahalli (2)
nijacharane hagaribommanahalli (3)
nijacharane hagaribommanahalli (4)
nijacharane hagaribommanahalli (5)
nijacharane hagaribommanahalli (6)
nijacharane hagaribommanahalli (7)
nijacharane hagaribommanahalli (8)
SHARE

ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯ ಪ್ರಸಿದ್ದ ಚಾರ್ಟರ್ಡ್ ಅಕೌಂಟೆಂಟ್, ಶರಣ ಸರ್ಪಭೂಷಣ ಎಂ.ಎಸ್. ಮತ್ತು ಶರಣೆ ಅನಿತಾ ದಂಪತಿಗಳ ಮಗಳ ನಾಮಕಾರಣ ಕಾರ್ಯಕ್ರಮ ರವಿವಾರ ವಚನ ಧರ್ಮದ ಪ್ರಕಾರ ನೇರವೇರಿತು.

ಮೊದಲಿಗೆ ದಂಪತಿ ಮಗುವಿನ ಇಷ್ಟಲಿಂಗ ಪೂಜೆ ಮಾಡಿದರು. ನಂತರ ಹೆಣ್ಣು ಮಗುವಿಗೆ ‘ಬಸವ ಚಿನ್ನಿದಿ’ ಎಂದು ನಾಮಕರಣ ಮಾಡಲಾಯಿತು. ಬಂದವರೆಲ್ಲರು ತಾಯಿ, ಮಗುವಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಶುಭಹಾರೈಸಿದರು.

ಲಿಂಗಾಯತ ಧರ್ಮ ಸಂಸ್ಥಾಪಕ, ಗುರು ಬಸವಣ್ಣನವರ ಭಾವಚಿತ್ರ ಮತ್ತು ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.

ಈ ಕಾರ್ಯಕ್ರಮ ಹೊಸ ಸಂಭ್ರಮವನ್ನು ಸೃಷ್ಟಿಮಾಡಿತು, ಜೊತೆಗೆ ಸರಳ ಆಚರಣೆಗಳ ದಾರಿಯನ್ನು ತೋರಿಸಿತು ಎಂಬ ಅಭಿಪ್ರಾಯ ಕಾರ್ಯಕ್ರಮಕ್ಕೆ ಬಂದವರಿಂದ ಕೇಳಿಬಂತು.

ಅನುಭಾವ ನೀಡಿದ ಬಾಚಿಗೊಂಡನಹಳ್ಳಿ ತೋಂಟದಾರ್ಯ ಶಾಖಾ ಮಠದ ಶ್ರೀ ಶಿವಮಹಾಂತ ಸ್ವಾಮೀಜಿ ಲಿಂಗಾಯತ ಧರ್ಮದ ವಿಶಿಷ್ಟ ಹಾಗೂ ಸರಳ ಆಚರಣೆಗಳು ಆರ್ಥಿಕವಾಗಿ ಯಾರಿಗೂ ಹೊರೆಯಾಗುವುದಿಲ್ಲ ಎಂದು ಹೇಳಿದರು.

ಎನ್.ಆರ್. ಪುರದ ಶ್ರೀ ಬಸವಯೋಗಿ ಪ್ರಭುಗಳು ನಾಮಕರಣ ಕಾರ್ಯವನ್ನು ವಚನ ಆಧಾರಿತವಾಗಿ ಎಲ್ಲರಿಗೂ ಅರ್ಥವಾಗುವಂತೆ ನಡೆಸಿಕೊಟ್ಟರು.

Share This Article
Twitter Email Copy Link Print
Previous Article ಮುರುಘಾ ಮಠದಿಂದ ಜಯದೇವ ಕಪ್ ಕ್ರಿಕೆಟ್ ಟೂರ್ನಮೆಂಟ್
Next Article ಹೊಸಪೇಟೆಯಲ್ಲಿ ಗಮನ ಸೆಳೆದ ನಿಜಾಚರಣೆಯ ನಾಮಕರಣ ಸಮಾರಂಭ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಲಿಂಗಾಯತ ಚಳುವಳಿ: ಇತಿಹಾಸಕ್ಕೆ ಸೇರಿಲ್ಲ, ಇತಿಹಾಸ ಸೃಷ್ಟಿಸಿದೆ

By ನಿಂಗನಗೌಡ ಹಿರೇಸಕ್ಕರಗೌಡ್ರ, ಗದಗ May 17, 2025
ಅರಿವು

ಹುಬ್ಬಳ್ಳಿಯ ಅತ್ಯಾಧುನಿಕ ಉಗ್ರಾಣಕ್ಕೆ ಬಸವತತ್ವ ನಿಜಾಚರಣೆಯ ಚಾಲನೆ

By ಶಾಂತಕುಮಾರ ಹರ್ಲಾಪುರ May 18, 2025
ಅರಿವು

ಬಸವಣ್ಣನವರ ಆಶಯದಂತೆ ಬಸವ ಜಯಂತಿ ನಡೆಯಲಿ

By ಡಾ. ನಂದೀಶ್ವರ ದಂಡೆ May 19, 2025
ಸುದ್ದಿ

ಫ್ರ್ಯಾನ್ಸ್ ಕನ್ನಡತಿ ಡಾ. ವಸುಂಧರಾ ಫಿಲಿಯೋಜಾ ಅವರಿಗೆ ‘ರಾಷ್ಟ್ರೀಯ ಬಸವ ಪುರಸ್ಕಾರ’

By ಬಸವ ಮೀಡಿಯಾ May 18, 2025
ಚರ್ಚೆ

ತಮಿಳುನಾಡಿನ ‌ಬೇಡಗಂಪಣ ಹಳ್ಳಿಗಳಲ್ಲಿ ಮೊದಲ ಬಾರಿಗೆ ಬಸವ ಜಯಂತಿ

By ಬಸವ ಮೀಡಿಯಾ May 16, 2025
Previous Next

You Might Also Like

ಗ್ಯಾ ಲರಿ

ಹುಬ್ಬಳ್ಳಿಯ ಅತ್ಯಾಧುನಿಕ ಉಗ್ರಾಣಕ್ಕೆ ಬಸವತತ್ವ ನಿಜಾಚರಣೆಯ ಚಾಲನೆ

ಹುಬ್ಬಳ್ಳಿ ನಗರದ ಶಂಕರ ಕೋಳಿವಾಡ ಹಾಗೂ ದಾಕ್ಷಾಯಣಿ ಕೋಳಿವಾಡ ಅವರ ಮಾಲೀಕತ್ವದ ಕೋಳಿವಾಡ ಎಸ್ಟೇಟ್ಸ್ ನ ಒಂದು ಲಕ್ಷ ಚದರ ಅಡಿಯ ನೂತನ ಅತ್ಯಾಧುನಿಕ ಉಗ್ರಾಣ ಬಸವತತ್ವ…

0 Min Read
ಗ್ಯಾ ಲರಿ

ಹೊಳಲ್ಕೆರೆ ಗ್ರಾಮದಲ್ಲಿ ಅರ್ಥಪೂರ್ಣ, ತತ್ವಬದ್ದ ಬಸವ ಜಯಂತಿ ಆಚರಣೆ

ಹೊಳಲ್ಕೆರೆ ಈಚಘಟ್ಟ ಗ್ರಾಮದಲ್ಲಿ ವೀರಭದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಎರಡು ದಿನಗಳ ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

0 Min Read
ಗ್ಯಾ ಲರಿ

ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು

ಶಿವಮೊಗ್ಗ ನಗರದಲ್ಲಿ ಮೊದಲ ಬಾರಿಗೆ ನಡೆದ ಬೃಹತ್‌ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದಲ್ಲಿ1381 ವೃತ್ತಿಪರ ಮತ್ತು ಹವ್ಯಾಸಿ ಗಾಯಕರು 38 ವಚನಗಳನ್ನು ಹಾಡಿದರು. ನಗರದ ಅಲ್ಲಮಪ್ರಭು ಮೈದಾನದಲ್ಲಿ…

0 Min Read
ಗ್ಯಾ ಲರಿ

ಕಲಬುರಗಿಯಲ್ಲಿ ಅದ್ಧೂರಿ, ಅರ್ಥಪೂರ್ಣ ಬಸವ ಜಯಂತಿ ಆಚರಣೆ

ಕಲಬುರಗಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಮಂಗಳವಾರ ಸಂಜೆ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಸವಣ್ಣನವರ 892ನೇ ಜಯಂತ್ಯುತ್ಸವ ನಿಮಿತ್ತ ಬಸವಾಭಿಮಾನಿಗಳ ಬೃಹತ್…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital