Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಇಳಕಲ್ಲಿನಲ್ಲಿ 32 ಗಂಟೆಗಳ ಕಾಲ ನಡೆದ ವಚನ ತಾಡೋಲೆಗಳ ಪಲ್ಲಕ್ಕಿ ಮೆರವಣಿಗೆ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಇಳಕಲ್ಲಿನಲ್ಲಿ 32 ಗಂಟೆಗಳ ಕಾಲ ನಡೆದ ವಚನ ತಾಡೋಲೆಗಳ ಪಲ್ಲಕ್ಕಿ ಮೆರವಣಿಗೆ
ಗ್ಯಾ ಲರಿ

ಇಳಕಲ್ಲಿನಲ್ಲಿ 32 ಗಂಟೆಗಳ ಕಾಲ ನಡೆದ ವಚನ ತಾಡೋಲೆಗಳ ಪಲ್ಲಕ್ಕಿ ಮೆರವಣಿಗೆ

Basava Media
Basava Media Published September 7, 2024
Share
List of Images 1/7
ilakal jatre (4)
ilakal jatre (3)
ilakal jatre (2)
ilakal jatre (7)
ilakal jatre (1)
sirigere padayatre
ilakal jatre (6)
SHARE

ಇಳಕಲ್ಲ ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಭಾಗವಾಗಿ ಪಲ್ಲಕ್ಕಿ ಮಹೋತ್ಸವವು ಈ ವರ್ಷ ಹೊಸ ದಾಖಲೆ ನಿರ್ಮಿಸಿದೆ.

ವಚನ ತಾಡೋಲೆಗಳ ಕಟ್ಟುಗಳು, ಬಸವಣ್ಣ ಹಾಗೂ ವಿಜಯ ಮಹಾಂತೇಶ ಸ್ವಾಮೀಜಿಯವರ ಭಾವಚಿತ್ರಗಳನ್ನು ಹೊತ್ತ ಪಲ್ಲಕ್ಕಿ ಮಹೋತ್ಸವವು 32 ಗಂಟೆಗಳ ಕಾಲ ಸಂಚರಿಸಿತು.

ಗುರುಮಹಾಂತಪ್ಪಗಳು ವಚನ ತಾಡೋಲೆ ಕಟ್ಟುಗಳನ್ನು ತಲೆಮೇಲೆ ಹೊತ್ತು ಕೊಂಡು ಬಂದು ಪಲ್ಲಕ್ಕಿಯಲ್ಲಿ ಕೂರಿಸಿದ ನಂತರ ಮಂಗಳವಾರ (ಸೆ.03) ಮಧ್ಯಾಹ್ನ 04 ಗಂಟೆಗೆ ಮಠದಿಂದ ಮೆರವಣಿಗೆ ಹೊರಟಿತು. ಮನೆ ಮನೆಗಳ ಮುಂದೆ ನಿಂತು ಭಕ್ತರಿಂದ ಕಾಯಿ, ಕರ್ಪುರ, ಹಾರ, ಕಾಣಿಕೆಗಳನ್ನು ಸ್ವೀಕರಿಸಿ ಬುಧವಾರ ಮಧ್ಯರಾತ್ರಿ 12ಗಂಟೆ ಸಮಯಕ್ಕೆ ಮಠಕ್ಕೆ ಮರಳಿತು. ಮಕ್ಕಳಿಗೆ ತೊಡಿಸುವ ಕುಂಚಿಗಿ ಅರ್ಪಿಸಿದರು.

Share This Article
Twitter Email Copy Link Print
Previous Article ಲಿಂಗಾಯತ ಧರ್ಮವನ್ನು ಜಟಿಲಗೊಳಿಸಿದ ಸಂಸ್ಕೃತ ಕೃತಿಗಳು
Next Article ಹುಕ್ಕೇರಿ ತಾಲೂಕಿನ ಕಲ್ಯಾಣ ಹೆಬ್ಬಾಳದಲ್ಲಿ ವಚನ ಪಲ್ಲಕ್ಕಿ ಉತ್ಸವ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಗಣಾಚಾರ: ಕನ್ನೇರಿ ಸ್ವಾಮಿಗೆ ನಿಮ್ಮ ವಿಡಿಯೋ ಪ್ರತಿಕ್ರಿಯೆ ಕಳಿಸಿ

By ಬಸವ ಮೀಡಿಯಾ December 5, 2025
ಚರ್ಚೆ

ವಿಡಿಯೋ: ಕನ್ನೇರಿ ಸ್ವಾಮಿಯನ್ನು ಗುರು ಎಂದು ಕರೆಯಬೇಡಿ

By ಬಸವ ಮೀಡಿಯಾ December 6, 2025
ಚರ್ಚೆ

ಕನ್ನೇರಿ ಸ್ವಾಮಿ ಒಂದಿನ ಬಡಿಸಿಕೊಳ್ತಾನೆ: ಕಾಶಪ್ಪನವರ ಎಚ್ಚರಿಕೆ

By ಬಸವ ಮೀಡಿಯಾ December 4, 2025
ಚರ್ಚೆ

ಕನ್ನೇರಿ ಸ್ವಾಮಿಯ ರಾಜ್ಯ ಪ್ರವೇಶ ನಿರ್ಬಂಧಿಸಲು ಬಸವ ಸೇನೆಯ ಆಗ್ರಹ

By ಬಸವ ಮೀಡಿಯಾ December 4, 2025
ಸುದ್ದಿ

ಬಸವ ಕರ್ಮಭೂಮಿಯಲ್ಲಿ ಸೂಫಿ ಸಂತ ಶರಣರ ಸಮಾವೇಶ

By ಬಸವ ಮೀಡಿಯಾ December 5, 2025
Previous Next

You Might Also Like

ಗ್ಯಾ ಲರಿ

ರಾಷ್ಟ್ರೀಯ ಬಸವದಳದ ದಾವಣಗೆರೆ ಜಿಲ್ಲಾ ಸಮ್ಮೇಳನ

ದಾವಣಗೆರೆ ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದು ಖಂಡನೀಯ. ಸ್ವಾಮಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕ, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸಲು…

0 Min Read
ಗ್ಯಾ ಲರಿ

ಲಿಂಗಸುಗೂರಿನಲ್ಲಿ ವಚನ ತಾಡೋಲೆಗಳ ಪಲ್ಲಕ್ಕಿ ಉತ್ಸವ

ಲಿಂಗಸುಗೂರು ಪಟ್ಟಣದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ನಿಮಿತ್ತ, ಶ್ರೀಗಳ ಭಾವಚಿತ್ರ, ವಚನ ಗ್ರಂಥಗಳು, ವಚನ ತಾಡೋಲೆ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ…

0 Min Read
ಗ್ಯಾ ಲರಿ

ನಿಜಾಚರಣೆ: ಮೈಸೂರಿನಲ್ಲಿ ಸಂಭ್ರಮದ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

ಮೈಸೂರು: ಬಸವೇಶ್ವರ ರಸ್ತೆಯ ಬಸವ ಕೇಂದ್ರದಲ್ಲಿ ಶರಣ ಅರವಿಂದಮೂರ್ತಿ ಅವರ ಮಡದಿ ಶಿಕ್ಷಕಿ ಶರಣೆ ಸೌಮ್ಯ ಅವರ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ಭಾನುವಾರ ನಡೆಯಿತು. ಗರ್ಭದೀಕ್ಷಾ ಮತ್ತು…

0 Min Read
ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital