Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಕುಡಗುಂಟಿ ಗ್ರಾಮದಲ್ಲಿ ನಿಜಾಚರಣೆಯ ನಾಮಕರಣ ಕಾರ್ಯ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಕುಡಗುಂಟಿ ಗ್ರಾಮದಲ್ಲಿ ನಿಜಾಚರಣೆಯ ನಾಮಕರಣ ಕಾರ್ಯ
ಗ್ಯಾ ಲರಿ

ಕುಡಗುಂಟಿ ಗ್ರಾಮದಲ್ಲಿ ನಿಜಾಚರಣೆಯ ನಾಮಕರಣ ಕಾರ್ಯ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published July 24, 2024
Share
List of Images 1/6
1
2
3
4
5
6
SHARE

ಸಿಂಧನೂರು ತಾಲ್ಲೂಕ ಚಿಕ್ಕಬೇವರ್ಗಿ ಗ್ರಾಮದ ಗೋನಾಳ ಕುಟುಂಬ ಹಾಗೂ ಯಲಬುರ್ಗಾ ತಾಲೂಕು ಕುಡಗುಂಟಿ ಗ್ರಾಮದ ಭುವನಕೊಪ್ಪ ಕುಟುಂಬದವರ ನಾಮಕರಣ ಸಮಾರಂಭ ಮಂಗಳವಾರದಂದು ಕುಡಗುಂಟಿ ಗ್ರಾಮದಲ್ಲಿ ಲಿಂಗಾಯತ ನಿಜಾಚರಣೆಯಂತೆ ನೆರವೇರಿತು.

ವಿಶ್ವಗುರು, ಧರ್ಮಗುರು ಬಸವಣ್ಣನವರ ದಿವ್ಯ ಸಾನಿಧ್ಯದಲ್ಲಿ,
ಬಸವ ಕೇಂದ್ರದ ಅನುಭಾವಿ ಶರಣ ಪಿ.ವೀರಭದ್ರಪ್ಪನವರು ನೇತೃತ್ವ ವಹಿಸಿ ಅನುಭಾವ ನೀಡಿದರು ಹಾಗೂ ನಿಜಾಚರಣೆ ನಡೆಸಿಕೊಟ್ಟರು.

ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಹೂ,ಹಾರ ಹಾಕಿ,ಬಸವ ಘೋಷಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಭೀಮಾ ಹಾಗೂ ಗ್ಯಾನಪ್ಪ ಗೋನಾಳ ದಂಪತಿಗಳ ಉದರದಲ್ಲಿ ಜನಿಸಿದ ಹೆಣ್ಣುಮಗುವಿಗೆ “ಶಿವದೀಕ್ಷಾ” ಎಂದು ಕುಟುಂಬ ವರ್ಗದವರು ನಾಮಕರಣ ಮಾಡಿದರು.

ಶರಣರಾದ ಬಸವರಾಜ ಕೋಳಿಹಾಳ, ಶರಣಬಸಪ್ಪ ಸಾಹುಕಾರ, ಹನುಮಂತಪ್ಪ ಬೇರ್ಗಿ,ಶಂಭನಗೌಡ ತಿಳಿಗೋಳ, ಅಮರೇಶಪ್ಪ ಬಳ್ಳಾರಿ,ಬಸಪ್ಪ ಭುವನಕೊಪ್ಪ,ಈರಪ್ಪ ಚಿಕೇನಕೊಪ್ಪ,ಕಲ್ಲನಗೌಡ ಪಾಟೀಲ,ಕರೇಗೌಡ ಪೋಲೀಸ್ ಪಾಟೀಲ್,ಶಿವಪ್ಪ ಚಿಕ್ಕೇನಕೊಪ್ಪ,ಹಂಪಮ್ಮ ಗೋನಾಳ, ಗಂಗಮ್ಮ ಪಿ.ಹಾಗೂ ಎರಡು ಕುಟುಂಬದ ಬಂಧುಗಳು,ನಾಗರಿಕರು ಪಾಲ್ಗೊಂಡಿದ್ದರು.

Share This Article
Twitter Email Copy Link Print
Previous Article ಮುಂಡರಗಿ ಪ್ರವಚನ ಮಾಲಿಕೆ – ಸಾಂಸ್ಕೃತಿಕ ನಾಯಕ ಬಸವಣ್ಣ
Next Article ಅಕ್ಕನಾಗಮ್ಮನವರ ಲಿಂಗೈಕ್ಯ ಶಿಲಾಮಂಟಪವನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲು ಮನವಿ
Leave a comment

Leave a Reply Cancel reply

Your email address will not be published. Required fields are marked *

Most Read

ಇಂದು

ವಚನ ಗ್ಲೋಬಲ್ ವಿಶ್ವವಿದ್ಯಾಲಯಕ್ಕೆ ನೂರು ಕೋಟಿ, ನೂರು ಎಕರೆ ನೆರವಿಗೆ ಮನವಿ

By ಬಸವ ಮೀಡಿಯಾ February 28, 2026
ಸುದ್ದಿ

ಬಜೆಟ್: ಸಿಎಂ ಭೇಟಿ ಮಾಡಿದ ಲಿಂಗಾಯತ ಪೂಜ್ಯರು, ಮುಖಂಡರು

By ಬಸವ ಮೀಡಿಯಾ February 27, 2026
ಚರ್ಚೆ

ಬಸವ ಸಂಘಟನೆಗಳು ಬಲಿಷ್ಠವಾದರೆ ಹೊಸ ರಾಜಕೀಯ ಪಕ್ಷವನ್ನೇ ಕಟ್ಟಬಹುದು

By ಕುಮಾರಣ್ಣ ಪಾಟೀಲ್ February 25, 2026
ಸುದ್ದಿ

ಅಂತರ್ಜಾತಿ ದಂಪತಿ ರಕ್ಷಣೆಗೆ ಜಿಲ್ಲೆಗಳಲ್ಲಿ ‘ಇವ ನಮ್ಮವ ವೇದಿಕೆ’ ರಚಿಸಲು ಚಿಂತನೆ

By ಬಸವ ಮೀಡಿಯಾ February 23, 2026
ಅರಿವು

ಮಠಗಳಿಗಿಂತ ಜನರ ಮನಸ್ಸು ಕಟ್ಟುತ್ತಿರುವ ಬಸವತತ್ವದ ದಂಡನಾಯಕ

By ಸಿದ್ಧರಾಮ ತಳವಾರ, ಚೆನ್ನಮ್ಮನ ಕಿತ್ತೂರು February 24, 2026
Previous Next

You Might Also Like

ಗ್ಯಾ ಲರಿ

ಹೊಸಪೇಟೆ ರುದ್ರಭೂಮಿಯಲ್ಲಿ ಅರಿವಿನ ಶಿವರಾತ್ರಿ

ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ವೈಶಿಷ್ಟಪೂರ್ಣವಾಗಿ ಶಿವರಾತ್ರಿ ಆಚರಿಸಲಾಯಿತು. ಬಸವ ಮೀಡಿಯಾ Facebook…

0 Min Read
ಗ್ಯಾ ಲರಿ

ಅರಮನೆ ಮೈದಾನದಲ್ಲಿ ಭೀಮಣ್ಣ ಖಂಡ್ರೆಗೆ ನುಡಿ ನಮನ

ಬೆಂಗಳೂರು ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಶನಿವಾರ ‘ಲೋಕನಾಯಕ ಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆ-ನುಡಿ ನಮನ’ ಕಾರ್ಯಕ್ರಮದಲ್ಲಿಆಯೋಜಿಸಿದ್ದವು. ಬಸವ…

0 Min Read
ಗ್ಯಾ ಲರಿ

‘ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

ಜಮಖಂಡಿ ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ ಬಸವ ಭವನದಲ್ಲಿ  'ಸದುವಿನಯಿ' ಗ್ರಂಥಾವಲೋಕನ ಮತ್ತು ಅಭಿನಂಧನಾ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮ ಜರುಗಿತು. ಬಸವ ಮೀಡಿಯಾ Facebook ಪುಟ ಸೇರಲು…

0 Min Read
ಗ್ಯಾ ಲರಿ

ಹುಣ್ಣಿಮೆ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಮಾಚಿದೇವರ ಜಯಂತಿ

ಹೊಸಪೇಟೆ: ಇಷ್ಟಲಿಂಗ ಅಧ್ಯಯನ ಕೇಂದ್ರದಲ್ಲಿ ಭಾನುವಾರ ಚನ್ನ ಹುಣ್ಣಿಮೆಯ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಧ್ಯಾನ ಮತ್ತು ವೀರಗಂಟೆ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ನಡೆಯಿತು. ಪ್ರಾಧ್ಯಾಪಕ ಮತ್ತು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital