ಕನ್ನೇರಿ ಸ್ವಾಮಿ ಮನುವಾದಿಗಳ ಗುಲಾಮನಂತೆ ಮಾತನಾಡುತ್ತಿದ್ದಾರೆ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಇಂದು ಮೈಸೂರಿನ ಬಸವ ಕಾರ್ಯಕರ್ತ ಶಿವಶಂಕರಪ್ಪ ಎನ್.ಎಸ್. ಪ್ರತಿಕ್ರಿಯೆ ನೀಡಿದ್ದಾರೆ.

“ಸ್ತ್ರೀ ಸಮಾನತೆಗೆ ಹೋರಾಡಿದ ಬಸವಣ್ಣವರನ್ನು ತಾಲಿಬಾನಿಗಳಿಗೆ ಹೋಲಿಸಿರುವುದು ಮೂರ್ಖತನದ ಮಾತು. ಕನ್ನೇರಿ ಸ್ವಾಮಿಯ ವಿರುದ್ಧ ಭಾರತೀಯರು ಧ್ವನಿಯೆತ್ತಬೇಕೆಂದು,” ಎಂದು ಶಿವಶಂಕರಪ್ಪ ಕರೆ ನೀಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
Leave a comment

Leave a Reply

Your email address will not be published. Required fields are marked *