Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಮಹಾರಾಷ್ಟ್ರದಲ್ಲಿ ಸರ್ವ ಧರ್ಮಗಳಿಗೂ ತೆರೆದುಕೊಂಡ ಹೊಸ ಅನುಭವ ಮಂಟಪ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಮಹಾರಾಷ್ಟ್ರದಲ್ಲಿ ಸರ್ವ ಧರ್ಮಗಳಿಗೂ ತೆರೆದುಕೊಂಡ ಹೊಸ ಅನುಭವ ಮಂಟಪ
ಗ್ಯಾ ಲರಿ

ಮಹಾರಾಷ್ಟ್ರದಲ್ಲಿ ಸರ್ವ ಧರ್ಮಗಳಿಗೂ ತೆರೆದುಕೊಂಡ ಹೊಸ ಅನುಭವ ಮಂಟಪ

Basava Media
Basava Media Published August 23, 2024
Share
List of Images 1/11
4
mh8
3
mh4
2
mh5
1
mh5
mh2
mh10
SHARE

ಔರಂಗಾಬಾದ್ ಜಿಲ್ಲೆಯ ಕನಂದ ತಾಲೂಕಿನಲ್ಲಿ ದಹೆಗಾಂವ ಗ್ರಾಮದಲ್ಲಿ ಇತ್ತೀಚೆಗೆ ಅನುಭವ ಮಂಟಪ ಕಟ್ಟಡ ಹಾಗೂ ಬಸವಣ್ಣನವರ ಮೂರ್ತಿ ಲೋಕಾರ್ಪಣೆಗೊಂಡಿತು.

ಲಿಂಗಾಯತ ಶರಣ ಫೌಂಡೇಶನ್ ಮುಖಂಡರಾಗಿರುವ ವೀರೇಂದ್ರ ಮಂಗಲಗೆ ಅವರ ಸ್ವಂತ ಖರ್ಚಿನಲ್ಲಿ ಅನುಭವ ಮಂಟಪ ನಿರ್ಮಾಣವಾಗಿದೆ. ದಾಸೋಹಿ ಮಂಗಲಗೆ ಅವರು ಮಹಾರಾಷ್ಟ್ರದಲ್ಲಿ ನಡೆದ ಪ್ರತ್ಯೇಕ ಧರ್ಮ ಮಾನ್ಯತೆಗಾಗಿನ ಪ್ರತಿಯೊಂದು ಹೋರಾಟಗಳಿಗೆ ತಮ್ಮ ತನು ಮನ ಧನ ಸಹಾಯ ಮಾಡಿ ಹೋರಾಟಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದವರು. ಬಸವಾದಿ ಶರಣರ ತತ್ವ ಪ್ರಚಾರಕ್ಕೆಂದು, ತಮ್ಮ ತಂದೆ ಗುರುಲಿಂಗಪ್ಪ ಮಂಗಲಗೆ ಅವರ ಶತಮಾನೋತ್ಸವದ ಸವಿನೆನಪಿಗಾಗಿ ಅನುಭವ ಮಂಟಪ ನಿರ್ಮಿಸಿರುವುದು ವಿಶೇಷವಾಗಿದೆ. (ವರದಿ/ಚಿತ್ರ ಮಂಜುನಾಥ ಹೂಗಾರ,
ರವೀಂದ್ರ ಹೊನವಾಡ)

Share This Article
Twitter Email Copy Link Print
Previous Article ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಸವಣ್ಣನವರ ಹೆಸರು ಇಡಬೇಕು
Next Article ಸ್ವತಂತ್ರ ಧರ್ಮ: ಲಿಂಗಾಯತರು ಏಕೆ ಹಿಂದೂಗಳಲ್ಲ
Leave a comment

Leave a Reply Cancel reply

Your email address will not be published. Required fields are marked *

Most Read

ಬಸವ ಸಂಸ್ಕೃತಿ ಅಭಿಯಾನ 2025

ಲೈವ್: ಬಸವ ಜನ್ಮಭೂಮಿಯಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ

By ಬಸವ ಮೀಡಿಯಾ September 1, 2025
ಬಸವ ಸಂಸ್ಕೃತಿ ಅಭಿಯಾನ 2025

ಇಂದಿನಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ

By ಬಸವ ಮೀಡಿಯಾ September 1, 2025
ಬಸವ ಸಂಸ್ಕೃತಿ ಅಭಿಯಾನ 2025

ಲೈವ್: ಕಲಬುರಗಿಯಲ್ಲಿ ಅಭಿಯಾನದ ಎರಡನೇ ದಿನ

By ಬಸವ ಮೀಡಿಯಾ September 2, 2025
ಕಾರ್ಯಕ್ರಮ

ಹೈದರಾಬಾದಿನಲ್ಲಿ ಬಸವತತ್ವ ಪ್ರವಚನದ ಮಂಗಲೋತ್ಸವ

By ಯಮನೂರಪ್ಪ ಹಳ್ಳೇರ ಯಲಬುರ್ಗಾ August 29, 2025
ಬಸವ ಸಂಸ್ಕೃತಿ ಅಭಿಯಾನ 2025

ಬನ್ನಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳೋಣ

By ವಿಶ್ವೇಶ್ವರಯ್ಯ ಬಿ. ಎಂ. August 31, 2025
Previous Next

You Might Also Like

ಗ್ಯಾ ಲರಿ

ಬಸವ ಸಂಸ್ಕೃತಿ ಅಭಿಯಾನಕ್ಕೆ ಸಂಭ್ರಮದ ಚಾಲನೆ

ಬಸವನ ಬಾಗೇವಾಡಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಹಾಗೂ ನೆರೆದಿದ್ದ ಅಪಾರ ಸಂಖ್ಯೆಯ ಬಸವ ಭಕ್ತರ ಸಮ್ಮುಖದಲ್ಲಿ ಷಟಸ್ಥಲ ಧ್ವಜಾರೋಹಣ ನೇರವೆರಿಸುವ ಮೂಲಕ ಬಸವ ಸಂಸ್ಕ್ರತಿ ಅಭಿಯಾನಕ್ಕೆ ಸೋಮವಾರ…

0 Min Read
ಗ್ಯಾ ಲರಿ

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಹುನಗುಂದ ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು.…

0 Min Read
ಗ್ಯಾ ಲರಿಚರ್ಚೆ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬೆಂಗಳೂರು ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು. ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ…

1 Min Read
ಗ್ಯಾ ಲರಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

ಕಲಬುರಗಿ ಕಲ್ಯಾಣ ನಾಡಿನ ಪ್ರಸಿದ್ಧ ಮಹಾದಾಸೋಹಿ, ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪ (90) ಅವರು ಗುರುವಾರ ಸಂಜೆ ನಿಧನರಾದರು. ಬಸವ ಮೀಡಿಯಾ ವಾಟ್ಸ್…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital