Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಕಾರ್ಯಕ್ರಮ > ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
ಕಾರ್ಯಕ್ರಮಗ್ಯಾ ಲರಿ

ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ

ಬಸವ ಮೀಡಿಯಾ
ಬಸವ ಮೀಡಿಯಾ Published October 6, 2024
Share
List of Images 1/5
naganur rudrakshi matha samuhika ishtalinka shivayoga (1)
naganur rudrakshi matha samuhika ishtalinka shivayoga (2)
naganur rudrakshi matha samuhika ishtalinka shivayoga (3)
naganur rudrakshi matha samuhika ishtalinka shivayoga (4)
naganur rudrakshi matha samuhika ishtalinka shivayoga (5)
SHARE

ಬೆಳಗಾವಿ:

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ನಾಗನೂರು ರುದ್ರಾಕ್ಷಿಮಠ ಬೆಳಗಾವಿ, ಸಂಯುಕ್ತಾಶ್ರಯದಲ್ಲಿ 8ನೇ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶಿವಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.

06ರಂದು ರವಿವಾರ ಬೆಳಿಗ್ಗೆ ಶ್ರೀ ಸಿದ್ದರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿ, ಇಷ್ಟಲಿಂಗ ದೀಕ್ಷೆಯನ್ನು ಕರುಣಿಸಿದರು. ಶಿವಯೋಗದ ನಂತರ ಸ್ವಾಮೀಜಿ ಅನುಭಾವಗೈದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರೊಟ್ಟಿ ಹಾಗೂ ಎಲ್ಲ ಬಸವಪರ ಸಂಘಟನೆಯ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

Share This Article
Twitter Email Copy Link Print
Previous Article ಬೈಲೂರ ನಿಷ್ಕಲ ಮಂಟಪದಲ್ಲಿ ಮಕ್ಕಳಿಗೆ ಶರಣ ಸಂಸ್ಕೃತಿ ಶಿಬಿರ
Next Article ಮಡಿವಾಳ ಮಾಚಿದೇವರು ವಚನ ಸಾಹಿತ್ಯ ರಕ್ಷಿಸಿದ ಧೀರ: ಡಾ. ಶ್ರೀಕಾಂತ ಪಾಟೀಲ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಆತ್ಮಪ್ರಜ್ಞೆ ಇದ್ದರೆ ಮುರುಘಾ ಶರಣರು ಮತ್ತೆ ಪೀಠಕ್ಕೆ ಬರಬಾರದು: ಗೊರುಚ

By ಗೊ.ರು. ಚನ್ನಬಸಪ್ಪ November 23, 2025
ಚಾವಡಿ

ಕಡುಬಡತನದಲ್ಲಿ ಬೆಳೆದು ಮತ್ತೊಬ್ಬರಿಗೆ ಸ್ಫೂರ್ತಿಯಾದ ಮಹಾಂತೇಶ್‌ ಬೀಳಗಿ

By ಬಸವ ಮೀಡಿಯಾ November 26, 2025
ಚಾವಡಿ

ಮತ್ತೆ ಪೀಠದಲ್ಲಿ ಮುರುಘಾ ಶರಣರನ್ನು ಸಮಾಜ ಒಪ್ಪುವುದಿಲ್ಲ: ಅಶೋಕ ಬರಗುಂಡಿ

By ಅಶೋಕ ಬರಗುಂಡಿ November 25, 2025
ಚಾವಡಿ

ಸಂಘರ್ಷದ ದಿನಗಳು 2: ಕನ್ನೇರಿ ಸ್ವಾಮಿಯ ಜೊತೆ ಸೋಮಣ್ಣ ಸಂಧಾನ ವಿಫಲ

By ಬಸವ ಮೀಡಿಯಾ November 24, 2025
ಬಸವ ಸಂಸ್ಕೃತಿ ಅಭಿಯಾನ 2025

ಚರ್ಚೆ: ಪ್ರಗತಿಪರ ಚಿಂತನೆ ಪ್ರತಿಯೊಬ್ಬ ಲಿಂಗಾಯತನ ಕರ್ತವ್ಯ

By ಶರಣು ಶಿಣ್ಣೂರ್ November 21, 2025
Previous Next

You Might Also Like

ಕಾರ್ಯಕ್ರಮ

ಬಸವ ಮರುಳಸಿದ್ಧ ಶ್ರೀಗಳ ‘ಬೆಡಗು–ಬೆಳಗು’ ಕೃತಿ ಬಿಡುಗಡೆ

'ಬೆಡಗು-ಬೆಳಗು' ಮತ್ತು 'ಬಸವಣ್ಣ: ಸಾಂಸ್ಕೃತಿಕ ನಾಯಕ' ಕೃತಿಗಳು ಬಿಡುಗಡೆ ಶಿವಮೊಗ್ಗ: ಸರ್ಕಾರಿ ನೌಕರರ ಸಂಘದಲ್ಲಿ ಶನಿವಾರ ಬಸವ ಕೇಂದ್ರದಿಂದ ಚಿಂತನ ಕಾರ್ತಿಕ ಸಮಾರೋಪ ಸಮಾರಂಭ ನಡೆಯಿತು. ಇದೇ…

1 Min Read
ಕಾರ್ಯಕ್ರಮ

ವಚನಗಳಿಂದ ಸದೃಢ ಮನಸ್ಸುಗಳ ಮಕ್ಕಳನ್ನು ರೂಪಿಸಲು ಸಾಧ್ಯ: ವಾಣಿ ಬಸವರಾಜ

ದಾವಣಗೆರೆ: ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀಮತಿ ಸಹನಾ ರವಿ ಇಂಟರ್ನ್ಯಾಷನಲ್ ಸ್ಕೂಲನಲ್ಲಿ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದಿಂದ 176ನೇ ಕದಳಿ ಕಮ್ಮಟದಲ್ಲಿ ಶರಣೆ ನೀಲಾಂಬಿಕೆಯವರ ಶರಣೋತ್ಸವ, ಮಕ್ಕಳ…

2 Min Read
ಕಾರ್ಯಕ್ರಮ

12ನೇ ಶತಮಾನದಲ್ಲಿಯೇ ಸರಳ ಸಾಮೂಹಿಕ ವಿವಾಹ ಜಾರಿಗೆ ತಂದ ಶರಣೆ ದಾನಮ್ಮ

ರಾಯಚೂರು: ನಗರದ ಬಸವ ಕೇಂದ್ರದಲ್ಲಿ ವಾರದ ವಚನ ಚಿಂತನೆಯಲ್ಲಿ ಶರಣೆ ಗುಡ್ಡಾಪುರ ದಾನಮ್ಮ ಜಯಂತಿ ಕಾರ್ಯಕ್ರಮ ನಡೆಯಿತು. ರಾಘವೇಂದ್ರ ಆಶಾಪುರ ವಚನ ಗಾಯನ ಮಾಡಿದರು., ಸಾಮೂಹಿಕ ಪ್ರಾರ್ಥನೆಯ…

2 Min Read
ಕಾರ್ಯಕ್ರಮ

ನೆಲ, ಜಲ, ತರುಗಳ ಉಳಿಸಿ ಬೆಳೆಸುವುದೇ ಕನ್ನಡಾಂಬೆಯ ಪೂಜೆ: ಡಾ. ತೋಂಟದ ಶ್ರೀ

ಗದಗ: ಕನ್ನಡ ನಾಡು ಸಂಪದ್ಭರಿತ ನಾಡು. ಕನ್ನಡದ ಅಭಿಮಾನ ಮೂಡಿಸುವ ಕೆಲಸ ಹೆಚ್ಚು ಹೆಚ್ಚು ಆಗಬೇಕು. ಈ ನೆಲ, ಈ ಜಲ, ಈ ತರುಗಳಲ್ಲಿ, ವಿಶೇಷವಿದೆ ಅವನ್ನು…

3 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital