Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಕಾರ್ಯಕ್ರಮ > ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
ಕಾರ್ಯಕ್ರಮಗ್ಯಾ ಲರಿ

ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ

ಬಸವ ಮೀಡಿಯಾ
ಬಸವ ಮೀಡಿಯಾ Published October 6, 2024
Share
List of Images 1/5
naganur rudrakshi matha samuhika ishtalinka shivayoga (1)
naganur rudrakshi matha samuhika ishtalinka shivayoga (2)
naganur rudrakshi matha samuhika ishtalinka shivayoga (3)
naganur rudrakshi matha samuhika ishtalinka shivayoga (4)
naganur rudrakshi matha samuhika ishtalinka shivayoga (5)
SHARE

ಬೆಳಗಾವಿ:

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ನಾಗನೂರು ರುದ್ರಾಕ್ಷಿಮಠ ಬೆಳಗಾವಿ, ಸಂಯುಕ್ತಾಶ್ರಯದಲ್ಲಿ 8ನೇ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶಿವಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.

06ರಂದು ರವಿವಾರ ಬೆಳಿಗ್ಗೆ ಶ್ರೀ ಸಿದ್ದರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿ, ಇಷ್ಟಲಿಂಗ ದೀಕ್ಷೆಯನ್ನು ಕರುಣಿಸಿದರು. ಶಿವಯೋಗದ ನಂತರ ಸ್ವಾಮೀಜಿ ಅನುಭಾವಗೈದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರೊಟ್ಟಿ ಹಾಗೂ ಎಲ್ಲ ಬಸವಪರ ಸಂಘಟನೆಯ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

Share This Article
Twitter Email Copy Link Print
Previous Article ಬೈಲೂರ ನಿಷ್ಕಲ ಮಂಟಪದಲ್ಲಿ ಮಕ್ಕಳಿಗೆ ಶರಣ ಸಂಸ್ಕೃತಿ ಶಿಬಿರ
Next Article ಮಡಿವಾಳ ಮಾಚಿದೇವರು ವಚನ ಸಾಹಿತ್ಯ ರಕ್ಷಿಸಿದ ಧೀರ: ಡಾ. ಶ್ರೀಕಾಂತ ಪಾಟೀಲ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ದಸರಾ ದರ್ಬಾರ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ಹಾರಕೂಡ ಶ್ರೀ

By ಬಸವ ಮೀಡಿಯಾ August 15, 2025
ಸುದ್ದಿ

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

By ಬಸವ ಮೀಡಿಯಾ August 15, 2025
ಸ್ಪಾಟ್‌ಲೈಟ್

ಇವು ಲಿಂಗಾಯತರ ಸಂಘರ್ಷದ ದಿನಗಳು: ಬಸವ ಸಂಜೆಯಲ್ಲಿ ಮಹತ್ವದ ಚರ್ಚೆ

By ಬಸವ ಮೀಡಿಯಾ August 16, 2025
ಸುದ್ದಿ

ವಾಹನ ಪಲ್ಲಕ್ಕಿಗೆ ಒಪ್ಪಿದ ರಂಭಾಪುರಿ ಶ್ರೀ, ವಿರೋಧ ನಿಲ್ಲಿಸಿದ ಭಾಲ್ಕಿ ಶ್ರೀ

By ಬಸವ ಮೀಡಿಯಾ August 17, 2025
ಸುದ್ದಿ

ಬಸವಕಲ್ಯಾಣದಲ್ಲಿ ಅಡ್ಡಪಲ್ಲಕ್ಕಿ ಸಹಿಸಲಾಗದು ಡಾ: ಗಂಗಾ ಮಾತಾಜಿ

By ಬಸವ ಮೀಡಿಯಾ August 16, 2025
Previous Next

You Might Also Like

ಕಾರ್ಯಕ್ರಮ

ಬಸವ ಸಂಘಟನೆಗಳು ಜನರಿಗೆ ಶರಣರ ತತ್ವ ತಲುಪಿಸುತ್ತಿವೆ: ಶಿವಯೋಗಿ ಎಂ.ಬಿ.

ನ್ಯಾಮತಿ ತಾಲ್ಲೂಕಿನ ಚಟ್ನಳ್ಳಿಯಲ್ಲಿ ವಿಶ್ವಗುರು ಶ್ರೀ ಬಸವೇಶ್ವರರ ಸಾನಿಧ್ಯದೊಂದಿಗೆ, ವಚನ ಶ್ರಾವಣ ಕಾರ್ಯಕ್ರಮದ ಅನುಭಾವ ನಡೆಯಿತು. "ಅನುಭವ ಮಂಟಪದಲ್ಲಿ ಪ್ರಸ್ತಾಪವಾದ ಚರ್ಚಿತವಾದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು…

2 Min Read
ಕಾರ್ಯಕ್ರಮ

ಸ್ವವಿಮರ್ಶೆಯಿಂದ ಸಮಸಮಾಜ ಕಟ್ಟಬಯಸಿದ ಶರಣರು

ಬೆಳಗಾವಿ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರದ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ 'ಬಸವಾದಿ ಶರಣರ ವಚನಗಳಲ್ಲಿ ಸ್ವವಿಮರ್ಶೆ' ಕುರಿತು ವಿಷಯವಾಗಿ ಡಾ. ಅ.ಬ.…

2 Min Read
ಗ್ಯಾ ಲರಿಚರ್ಚೆ

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬೆಂಗಳೂರು ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು. ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ…

1 Min Read
ಕಾರ್ಯಕ್ರಮ

ಕಲ್ಲಭಾವಿ ಗ್ರಾಮದಲ್ಲಿ ವಚನಗಳ ನಡಿಗೆ ಮನೆ ಮನಗಳ ಕಡೆಗೆ ಕಾಯ೯ಕ್ರಮ

ಯಲಬುರ್ಗಾ ತಾಲ್ಲೂಕಿನ ಮರಕಟ್ಟ ಗ್ರಾಮದ ಬಸವ ಕೇಂದ್ರದ ವತಿಯಿಂದ ಶ್ರಾವಣ ಮಾಸದ ನಿಮಿತ್ತವಾಗಿ, ವಚನಗಳ ನಡಿಗೆ ಮನೆ ಮನಗಳ ಕಡೆಗೆ ಎಂಬ ಕಾಯ೯ಕ್ರಮದ ೨ನೇ ವಷ೯ದ ೨೨…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital