Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ನಿಜಾಚರಣೆ: ನವಗ್ರಹ ಪೂಜೆ, ಹೋಮ-ಹವನಗಳಿಲ್ಲದ ಗುರು ಪ್ರವೇಶ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ನಿಜಾಚರಣೆ: ನವಗ್ರಹ ಪೂಜೆ, ಹೋಮ-ಹವನಗಳಿಲ್ಲದ ಗುರು ಪ್ರವೇಶ
ಗ್ಯಾ ಲರಿ

ನಿಜಾಚರಣೆ: ನವಗ್ರಹ ಪೂಜೆ, ಹೋಮ-ಹವನಗಳಿಲ್ಲದ ಗುರು ಪ್ರವೇಶ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ Published February 26, 2025
Share
List of Images 1/9
nanangud nijacharane guru pravesha (10)
nanangud nijacharane guru pravesha (9)
nanangud nijacharane guru pravesha (8)
nanangud nijacharane guru pravesha (7)
nanangud nijacharane guru pravesha (6)
nanangud nijacharane guru pravesha (5)
nanangud nijacharane guru pravesha (4)
nanangud nijacharane guru pravesha (3)
nanangud nijacharane guru pravesha (2)
SHARE

ನಂಜನಗೂಡು

ಪಟ್ಟಣದ ವಿದ್ಯಾನಗರ ಬಡಾವಣೆಯ ಶರಣ ದಂಪತಿಗಳಾದ ನಂದಕುಮಾರಿ ಹಾಗೂ ಮಹೇಶ ಅವರುಗಳು ನೂತನವಾಗಿ ಕಟ್ಟಿರುವ “ಅರವಿನ ಮನೆ” ಗುರುಪ್ರವೇಶವು ಲಿಂಗಾಯತ ನಿಜಾಚರಣೆಯಂತೆ ನೆರವೇರಿತು.

ನವಗ್ರಹ ಪೂಜೆ, ಹೋಮ-ಹವನ, ಹಸುಬಿಡುವುದು, ಒಲೆಯ ಮೇಲೆ ಹಾಲು ಉಕ್ಕಿಸುವುದು, ಲಕ್ಷ್ಮಿಗೊಂಬೆಯನ್ನು ಕೂರಿಸುವಂತಹ ಅನ್ಯರ ಆಚರಣೆಗಳನ್ನು ಇಲ್ಲಿ ಕೈಬಿಡಲಾಯಿತು.

ಬಸವಾದಿ ಶರಣರು ಹೇಳಿಕೊಟ್ಟ ಇಷ್ಟಲಿಂಗಪೂಜೆ ಮಾಡಿ, ಬಸವ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ, ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ಬಸವಾದಿ ಶರಣರ ವಚನ ಕಟ್ಟುಗಳನ್ನು ತಲೆಮೇಲೆ ಹೊತ್ತುಕೊಂಡು, ಬಸವಾದಿ ಶರಣರಿಗೆ ಜಯಘೋಷ ಹಾಕುತ್ತ ಹೊಸ ಮನೆ ಪ್ರವೇಶಿಸುವುದರ ಮೂಲಕ ಗುರುಪ್ರವೇಶ ಮಾಡಲಾಯಿತು.

Share This Article
Twitter Email Copy Link Print
Previous Article ನವಗ್ರಹ ಪೂಜೆ, ಹಾಲು ಉಕ್ಕಿಸುವುದು, ಹೋಮ-ಹವನಗಳಿಲ್ಲದ ಗುರು ಪ್ರವೇಶ
Next Article ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ಲೋಕಾರ್ಪಣೆಗೆ ಕಾಯುತ್ತಿರುವ ಬಸವ ಪುತ್ತಳಿ
Leave a comment

Leave a Reply Cancel reply

Your email address will not be published. Required fields are marked *

Most Read

ಇಂದು

ಸಂಭ್ರಮದಿಂದ ಜರುಗಿದ ತೋಂಟದಾರ್ಯ ಮಠದ ಮಹಾರಥೋತ್ಸವ

By ಮಲ್ಲಿಕಾರ್ಜುನ ಸಂಗಳದ, ಶಿರೋಳ January 9, 2026
ಚರ್ಚೆ

ಕನ್ನೇರಿ ಸ್ವಾಮಿ ಮೇಲೆ ಕ್ರಮ ಕೈಗೊಳ್ಳಲು ಚರ್ಮಕಾರ ಮಹಾಸಭಾದ ಮನವಿ

By ಬಸವ ಮೀಡಿಯಾ January 3, 2026
ಸುದ್ದಿ

ಕನ್ನೇರಿ ಸ್ವಾಮಿ ವಿರುದ್ಧ ಕ್ರಮಕ್ಕೆ ವಿಜಯಪುರ, ಚಿಕ್ಕೋಡಿಯಲ್ಲಿ ಸರಕಾರಕ್ಕೆ ಮನವಿ

By ಬಸವ ಮೀಡಿಯಾ January 7, 2026
ಸುದ್ದಿ

ಎರಡು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಹರಳಯ್ಯ ಸಮಾಜದ ಪ್ರತಿಭಟನೆ

By ಬಸವ ಮೀಡಿಯಾ January 6, 2026
ಸ್ಪಾಟ್‌ಲೈಟ್

ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ

By ಮಲ್ಲಿಕಾರ್ಜುನ ಸಂಗಳದ, ಶಿರೋಳ January 8, 2026
Previous Next

You Might Also Like

ಗ್ಯಾ ಲರಿ

ಮಹಾರಾಷ್ಟ್ರದ ಅಹಮದಪುರದಲ್ಲಿ ಯಶಸ್ವಿ ಅನುಭವ ಮಂಟಪ ಉತ್ಸವ

ಅಹಮದಪುರ ಮಹಾರಾಷ್ಟ್ರ ಅಹಮದಪುರ ತಾಲೂಕಿನ ಕಿನಿಕದು ಗ್ರಾಮದ ಮೋಘಾ ಕೆರೆಯ ದಂಡೆಯ ಮೇಲೆ ಎರಡು ಎಕರೆ ವಿಸ್ತಾರದ ಬಸವ ಸೃಷ್ಟಿ ಉದ್ಯಾನವನದಲ್ಲಿ ಬಸವ ಸೃಷ್ಟಿ ಟ್ರಸ್ಟನ ಅಧ್ಯಕ್ಷರಾದ…

0 Min Read
ಗ್ಯಾ ಲರಿ

ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ

ನರಗುಂದ ಶಿರೋಳ ಗ್ರಾಮದಲ್ಲಿ ಜರುಗುವ ಈ ಜಾತ್ರೆ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಿದೆ. ರಥೋತ್ಸವದಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ.

0 Min Read
ಗ್ಯಾ ಲರಿ

ಮಾನ್ಯ ಹತ್ಯೆ: ಗದಗದಲ್ಲಿ ಬಸವ, ದಲಿತ ಸಂಘಟನೆಗಳ ಪ್ರಾಯಶ್ಚಿತ್ತ ದಿನ

ಗದಗ ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ, ಬಸವ, ದಲಿತಪರ ಸಂಘಟನೆಗಳು ಸರ್ಕಾರವನ್ನು…

0 Min Read
ಗ್ಯಾ ಲರಿ

ಕೇರಳ ವಧು, ಕರ್ನಾಟಕ ವರ, ಬಸವ ತತ್ವದ ಕಲ್ಯಾಣ ಮಹೋತ್ಸವ

ಬೆಂಗಳೂರು ಸಮಸಮಾನತೆಯ ಆಶಯದ ಬಸವತತ್ವದಂತೆ ಕಲ್ಯಾಣ ಮಹೋತ್ಸವಕ್ಕೆ ಕೇರಳದ ನಾಯನಾರ್ ಮತ್ತು ಕರ್ನಾಟಕದ ವಲ್ಲೆಪೂರೆ ಲಿಂಗಾಯತ ಕುಟುಂಬಗಳು ಸಾಕ್ಷಿಯಾದವು. ಬೀದರಿನ ಬೆಳಕುಣಿ ಗ್ರಾಮದ ಚೌದರಿ ಸುರೇಖಾ –…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital