ನಂಜನಗೂಡು
ಪಟ್ಟಣದ ಬಿ.ಎಂ. ಬಡಾವಣೆಯಲ್ಲಿ ಮಹಾಶಿವರಾತ್ರಿಯ ದಿನ ಸಹಜ ಶಿವಯೋಗ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಪೂಜ್ಯಶ್ರೀ ಉದ್ಯಾನ ಮಹಾಸ್ವಾಮಿಗಳು ಮೂಡಗೂರು ಅವರಿಂದ ನಡೆಯಿತು.
ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಸಂಶೋಧನೆ ಮಾಡಿ ಕೊಟ್ಟಿರುವ ಇಷ್ಟಲಿಂಗವನ್ನು ಪೂಜ್ಯ ಶ್ರೀ ಉದ್ದಾನ ಸ್ವಾಮಿಗಳು ಸಹನಾ, ಪಲ್ಲವಿ, ಜ್ಯೋತಿ, ಅಂಕಿತ, ಹೇಮಲತಾ, ಬಸವದರ್ಶನಿ, ಚೇತನ್ ಹಾಗೂ ಚಾರುಮಹದೇವಪ್ರಸಾದ್ ರವರುಗಳಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿದರು.