Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 17-20
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 17-20
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 17-20

Basava Media
Basava Media Published August 17, 2024
Share
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ, ನಿಜಗುಣ ಶಿವಯೋಗಿಗಳ ಮಠದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ, ಬೆಳಗಾವಿ ಹಾಗೂ ಗುರುಬಸವ ಬಳಗ ಹಿರೇಬಾಗೇವಾಡಿ ಇವರ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಸಂಚಾರಿ ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಕಾರ್ಯದರ್ಶಿ ಆನಂದ ಯಲ್ಲಪ್ಪ ಕೊಂಡಗುರಿ, ಬಾಬುಗೌಡ ಪಾಟೀಲ, ಎನ್.ಪಿ.ಉಪ್ಪಿನ, ಪ್ರವೀಣ ರೊಟ್ಟಿ, ಸಿ.ಎಂ.ಹುಬ್ಬಳ್ಳಿ, ರಮೇಶ ತಿಗಡಿ ಹಾಗೂ 50ಕ್ಕೂ ಅಧಿಕ ಜನ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಆನಂದ ವೈ.ಕೆ.)
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ, ನಿಜಗುಣ ಶಿವಯೋಗಿಗಳ ಮಠದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ, ಬೆಳಗಾವಿ ಹಾಗೂ ಗುರುಬಸವ ಬಳಗ ಹಿರೇಬಾಗೇವಾಡಿ ಇವರ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಸಂಚಾರಿ ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಕಾರ್ಯದರ್ಶಿ ಆನಂದ ಯಲ್ಲಪ್ಪ ಕೊಂಡಗುರಿ, ಬಾಬುಗೌಡ ಪಾಟೀಲ, ಎನ್.ಪಿ.ಉಪ್ಪಿನ, ಪ್ರವೀಣ ರೊಟ್ಟಿ, ಸಿ.ಎಂ.ಹುಬ್ಬಳ್ಳಿ, ರಮೇಶ ತಿಗಡಿ ಹಾಗೂ 50ಕ್ಕೂ ಅಧಿಕ ಜನ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಆನಂದ ವೈ.ಕೆ.)
ಕೊಪ್ಪಳ "ಸಂಚಾರಿ ಅರಿವಿನ ಮನೆ" ಅರಿವು ಆಚಾರ ಅನುಭಾವ ಗೋಷ್ಠಿ ಶರಣೆ ಸರೋಜಿನಿ ಸಂಗಮೇಶ ಕಲಹಾಳ ಇವರ ಮನೆಯಲ್ಲಿ ಇಷ್ಟಲಿಂಗ ಶಿವಯೋಗದೊಂದಿಗೆ ನಡೆಯಿತು. ಶರಣ ದೇವಪ್ಪ ಮುದೇನೂರ, ಹನುಮೇಶ ಕಲ್ಮಂಗಿ,ಶೇಖರ ಇಂಗಳದಾಳ, ಅರ್ಚನಾ ಸಸಿಮಠ, ಶಿವಸಂಗಪ್ಪ ಹಾಗೂ ಬಸವಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. (ಮಾಹಿತಿ/ಚಿತ್ರ: ಶೇಖರ ಇಂಗಳದಾಳ)
ಕೊಪ್ಪಳ "ಸಂಚಾರಿ ಅರಿವಿನ ಮನೆ" ಅರಿವು ಆಚಾರ ಅನುಭಾವ ಗೋಷ್ಠಿ ಶರಣೆ ಸರೋಜಿನಿ ಸಂಗಮೇಶ ಕಲಹಾಳ ಇವರ ಮನೆಯಲ್ಲಿ ಇಷ್ಟಲಿಂಗ ಶಿವಯೋಗದೊಂದಿಗೆ ನಡೆಯಿತು. ಶರಣ ದೇವಪ್ಪ ಮುದೇನೂರ, ಹನುಮೇಶ ಕಲ್ಮಂಗಿ,ಶೇಖರ ಇಂಗಳದಾಳ, ಅರ್ಚನಾ ಸಸಿಮಠ, ಶಿವಸಂಗಪ್ಪ ಹಾಗೂ ಬಸವಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. (ಮಾಹಿತಿ/ಚಿತ್ರ: ಶೇಖರ ಇಂಗಳದಾಳ)
ಬೀದರ: ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಪ್ರಯುಕ್ತ ಬೀದರ ನಗರದ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ, ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ರಕ್ತದಾನ ಮಾಡಿದರು. ರಕ್ತದಾನ ಮಹಾದಾನವೆಂದು ತಿಳಿದು ಇಲ್ಲಿಯವರೆಗೆ ೧೦ ಬಾರಿ ರಕ್ತದಾನ ಮಾಡಿದ ಸಂತೋಷ ನನ್ನದಾಗಿದೆಯೆಂದು ಸ್ವಾಮೀಜಿ ತಿಳಿಸಿದರು.
ಗದಗ-ಬೆಟಗೇರಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಯುಕ್ತಾಶ್ರಯದಲ್ಲಿ, ವಚನ ಶ್ರಾವಣ ಕಾರ್ಯಕ್ರಮವು ಬಸವೇಶ್ವರ ನಗರದ ನಂದಿಬಸಪ್ಪ ಎಚ್ಚಲಗಾರ ಅವರ ಮನೆಯಲ್ಲಿ ಜರುಗಿತು. ವಚನ ಚಿಂತನವನ್ನು ಸನ್ನಿಧಿ ಲಿಂಗದಾಳ, ಚನ್ನಬಸಣ್ಣ ಅಂಗಡಿ, ಗೌರಕ್ಕ ಬಡಿಗಣ್ಣವರ ಮಾಡಿದರು. (ಮಾಹಿತಿ/ಚಿತ್ರ: ಶರಣು ಎಸ್. ಅಂಗಡಿ)
ಗದಗ-ಬೆಟಗೇರಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಯುಕ್ತಾಶ್ರಯದಲ್ಲಿ, ವಚನ ಶ್ರಾವಣ ಕಾರ್ಯಕ್ರಮವು ಬಸವೇಶ್ವರ ನಗರದ ನಂದಿಬಸಪ್ಪ ಎಚ್ಚಲಗಾರ ಅವರ ಮನೆಯಲ್ಲಿ ಜರುಗಿತು. ವಚನ ಚಿಂತನವನ್ನು ಸನ್ನಿಧಿ ಲಿಂಗದಾಳ, ಚನ್ನಬಸಣ್ಣ ಅಂಗಡಿ, ಗೌರಕ್ಕ ಬಡಿಗಣ್ಣವರ ಮಾಡಿದರು. (ಮಾಹಿತಿ/ಚಿತ್ರ: ಶರಣು ಎಸ್. ಅಂಗಡಿ)
ಬಡ ಪ್ರತಿಭಾವಂತ ವಿದ್ಯಾರ್ಥಿನೊಬ್ಬನ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ಆರ್ಥಿಕ ನೆರವು ನೀಡಿದೆ. ಮೊದಲ ವರ್ಷದ ಮೊತ್ತ ರೂ.1.20 ಲಕ್ಷದ ಚೆಕ್ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷರು, ಸಚಿವರಾದ ಎಂ.ಬಿ.ಪಾಟೀಲ ವಿತರಿಸಿದರು. ಡಿಪ್ಲೊಮಾ ವಿಭಾಗದಿಂದ ನಡೆದ ಸಿಇಟಿ (ಲ್ಯಾಟರಲ್ ಎಂಟ್ರಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ವಿಜಯಪುರ ನಗರದ ಕಿರಣ ಶಂಕರ ಚವ್ಹಾಣ ಫಲಾನುಭವಿ ವಿದ್ಯಾರ್ಥಿಯಾಗಿದ್ದಾರೆ.
ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ಆಗಸ್ಟ್ ೯,೨೦೨೨ರಂದು ಆರಂಭಗೊಂಡ ಸುಪ್ರಭಾತ ಸಮಯದ ಒಂದು ದಿನವೂ ತಪ್ಪದ ನಿರಂತರ ಗೂಗಲ್ ಮೀಟ್ ಬಸವ ಚಿಂತನ ಪ್ರಭೆ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶರಣ, ಶರಣೆಯರು ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ಆಗಸ್ಟ್ ೯,೨೦೨೨ರಂದು ಆರಂಭಗೊಂಡ ಸುಪ್ರಭಾತ ಸಮಯದ ಒಂದು ದಿನವೂ ತಪ್ಪದ ನಿರಂತರ ಗೂಗಲ್ ಮೀಟ್ ಬಸವ ಚಿಂತನ ಪ್ರಭೆ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶರಣ, ಶರಣೆಯರು ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ, 21ನೆಯ ವರ್ಷದ ಮನ ಮನೆಗಳಲ್ಲಿ ವಿಶ್ವಗುರು ಬಸವಜ್ಯೋತಿ ಯಾತ್ರೆಯ 11ನೇ ದಿನದ ಕಾರ್ಯಕ್ರಮ, ಗೋಕಾಕ ತಾಲೂಕಿನ ಗೋಡಚನಮಲ್ಕಿ ಗ್ರಾಮದ ದುಂಡಪ್ಪ ಮಾನಗಾವಿ ಹಾಗೂ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಗುರುಸಿದ್ದಪ್ಪ ಸಿದ್ದಗೌಡರ ಇವರ ಮನೆಗಳಲ್ಲಿ ನೆರವೇರಿತು.
ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ, 21ನೆಯ ವರ್ಷದ ಮನ ಮನೆಗಳಲ್ಲಿ ವಿಶ್ವಗುರು ಬಸವಜ್ಯೋತಿ ಯಾತ್ರೆಯ 11ನೇ ದಿನದ ಕಾರ್ಯಕ್ರಮ, ಗೋಕಾಕ ತಾಲೂಕಿನ ಗೋಡಚನಮಲ್ಕಿ ಗ್ರಾಮದ ದುಂಡಪ್ಪ ಮಾನಗಾವಿ ಹಾಗೂ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಗುರುಸಿದ್ದಪ್ಪ ಸಿದ್ದಗೌಡರ ಇವರ ಮನೆಗಳಲ್ಲಿ ನೆರವೇರಿತು.
ಧಾರವಾಡ ಬಸವ ಕೇಂದ್ರದ ವತಿಯಿಂದ ಶೇಖರ ಕುಂದಗೋಳ ಅವರ ರಜತಗಿರಿ ಮನೆಯಲ್ಲಿ ವಚನೋತ್ಸವ, ಲಿಂಗಾಯತ ವಿಷಯವಾಗಿ ಚಿಂತನ ಕಾರ್ಯಕ್ರಮ ನಡೆಯಿತು.
ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಮಾಣಿಕ್ಯಪುರ ಗ್ರಾಮದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 23 ಜನರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಮಕ್ಕಳು ಹಾಕಿಕೊಂಡಿದ್ದ ಯಂತ್ರಗಳನ್ನು ತೆಗೆಸಿ, ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು.
ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಮಾಣಿಕ್ಯಪುರ ಗ್ರಾಮದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 23 ಜನರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಮಕ್ಕಳು ಹಾಕಿಕೊಂಡಿದ್ದ ಯಂತ್ರಗಳನ್ನು ತೆಗೆಸಿ, ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು.
ಪ್ರಜಾಪ್ರಭುತ್ವಕ್ಕಾಗಿ ನಾವು - ಸಮಾನ ಮನಸ್ಕರು ಸಂಘಟನೆ ವತಿಯಿಂದ ಸಾಹಿತಿ, ಕಲಾವಿದರು ಬೆಂಗಳೂರಿನಲ್ಲಿಂದು ಸಂವಿಧಾನ ವಿರೋಧಿ ರಾಜ್ಯಪಾಲರ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ಗದಗಿನ ಬಸವದಳದ ೧೬೦೭ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಈಚೆಗೆ ಲಿಂಗೈಕ್ಯರಾದ ಶತಾಯುಷಿ ಲಿಂಗೈಕ್ಯ ವಿ. ಸಿದ್ದರಾಮಣ್ಣ ಶರಣರಿಗೆ ನುಡಿನಮನ ಸಲ್ಲಿಸಲಾಯಿತು. ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬಿಗ ಚೌಡಯ್ಯ ಪ್ರತಿಷ್ಠಾನದ ಸಂಗನಬಸವ ಶ್ರೀಪಾದ ಎಂ. ಹಾದಿಮನಿಯವರು ವಿ.ಸಿದ್ದರಾಮಣ್ಣ ಶರಣರ ವ್ಯಕ್ತಿತ್ವದ ಮೇಲೆ ಉಪನ್ಯಾಸಗೈದರು. ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷರಾದ ವಿ.ಕೆ.ಕರೇಗೌಡ್ರ ವಹಿಸಿದ್ದರು. ಪ್ರಕಾಶ ಅಸುಂಡಿ, ಎಸ್.ಎ.ಮುಗದ, ಲಕ್ಷ್ಮೀ ಅಂಗಡಿ, ಗಿರಿಜವ್ವ ಹತ್ತಿಕಾಳ, ಎಂ.ಬಿ.ಲಿಂಗದಾಳ ಮತ್ತೀತರರು ಉಪಸ್ಥಿತರಿದ್ದರು. (ಮಾಹಿತಿ/ಚಿತ್ರ: ಶರಣು ಅಂಗಡಿ)
List of Images 1/17
bgmm1
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ, ನಿಜಗುಣ ಶಿವಯೋಗಿಗಳ ಮಠದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ, ಬೆಳಗಾವಿ ಹಾಗೂ ಗುರುಬಸವ ಬಳಗ ಹಿರೇಬಾಗೇವಾಡಿ ಇವರ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಸಂಚಾರಿ ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಕಾರ್ಯದರ್ಶಿ ಆನಂದ ಯಲ್ಲಪ್ಪ ಕೊಂಡಗುರಿ, ಬಾಬುಗೌಡ ಪಾಟೀಲ, ಎನ್.ಪಿ.ಉಪ್ಪಿನ, ಪ್ರವೀಣ ರೊಟ್ಟಿ, ಸಿ.ಎಂ.ಹುಬ್ಬಳ್ಳಿ, ರಮೇಶ ತಿಗಡಿ ಹಾಗೂ 50ಕ್ಕೂ ಅಧಿಕ ಜನ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಆನಂದ ವೈ.ಕೆ.)
bgmm3
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ, ನಿಜಗುಣ ಶಿವಯೋಗಿಗಳ ಮಠದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ, ಬೆಳಗಾವಿ ಹಾಗೂ ಗುರುಬಸವ ಬಳಗ ಹಿರೇಬಾಗೇವಾಡಿ ಇವರ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಸಂಚಾರಿ ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಕಾರ್ಯದರ್ಶಿ ಆನಂದ ಯಲ್ಲಪ್ಪ ಕೊಂಡಗುರಿ, ಬಾಬುಗೌಡ ಪಾಟೀಲ, ಎನ್.ಪಿ.ಉಪ್ಪಿನ, ಪ್ರವೀಣ ರೊಟ್ಟಿ, ಸಿ.ಎಂ.ಹುಬ್ಬಳ್ಳಿ, ರಮೇಶ ತಿಗಡಿ ಹಾಗೂ 50ಕ್ಕೂ ಅಧಿಕ ಜನ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಆನಂದ ವೈ.ಕೆ.)
kbll1
ಕೊಪ್ಪಳ "ಸಂಚಾರಿ ಅರಿವಿನ ಮನೆ" ಅರಿವು ಆಚಾರ ಅನುಭಾವ ಗೋಷ್ಠಿ ಶರಣೆ ಸರೋಜಿನಿ ಸಂಗಮೇಶ ಕಲಹಾಳ ಇವರ ಮನೆಯಲ್ಲಿ ಇಷ್ಟಲಿಂಗ ಶಿವಯೋಗದೊಂದಿಗೆ ನಡೆಯಿತು. ಶರಣ ದೇವಪ್ಪ ಮುದೇನೂರ, ಹನುಮೇಶ ಕಲ್ಮಂಗಿ,ಶೇಖರ ಇಂಗಳದಾಳ, ಅರ್ಚನಾ ಸಸಿಮಠ, ಶಿವಸಂಗಪ್ಪ ಹಾಗೂ ಬಸವಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. (ಮಾಹಿತಿ/ಚಿತ್ರ: ಶೇಖರ ಇಂಗಳದಾಳ)
kbll2
ಕೊಪ್ಪಳ "ಸಂಚಾರಿ ಅರಿವಿನ ಮನೆ" ಅರಿವು ಆಚಾರ ಅನುಭಾವ ಗೋಷ್ಠಿ ಶರಣೆ ಸರೋಜಿನಿ ಸಂಗಮೇಶ ಕಲಹಾಳ ಇವರ ಮನೆಯಲ್ಲಿ ಇಷ್ಟಲಿಂಗ ಶಿವಯೋಗದೊಂದಿಗೆ ನಡೆಯಿತು. ಶರಣ ದೇವಪ್ಪ ಮುದೇನೂರ, ಹನುಮೇಶ ಕಲ್ಮಂಗಿ,ಶೇಖರ ಇಂಗಳದಾಳ, ಅರ್ಚನಾ ಸಸಿಮಠ, ಶಿವಸಂಗಪ್ಪ ಹಾಗೂ ಬಸವಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. (ಮಾಹಿತಿ/ಚಿತ್ರ: ಶೇಖರ ಇಂಗಳದಾಳ)
bidr11
ಬೀದರ: ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಪ್ರಯುಕ್ತ ಬೀದರ ನಗರದ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ, ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ರಕ್ತದಾನ ಮಾಡಿದರು. ರಕ್ತದಾನ ಮಹಾದಾನವೆಂದು ತಿಳಿದು ಇಲ್ಲಿಯವರೆಗೆ ೧೦ ಬಾರಿ ರಕ್ತದಾನ ಮಾಡಿದ ಸಂತೋಷ ನನ್ನದಾಗಿದೆಯೆಂದು ಸ್ವಾಮೀಜಿ ತಿಳಿಸಿದರು.
kbl02
ಗದಗ-ಬೆಟಗೇರಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಯುಕ್ತಾಶ್ರಯದಲ್ಲಿ, ವಚನ ಶ್ರಾವಣ ಕಾರ್ಯಕ್ರಮವು ಬಸವೇಶ್ವರ ನಗರದ ನಂದಿಬಸಪ್ಪ ಎಚ್ಚಲಗಾರ ಅವರ ಮನೆಯಲ್ಲಿ ಜರುಗಿತು. ವಚನ ಚಿಂತನವನ್ನು ಸನ್ನಿಧಿ ಲಿಂಗದಾಳ, ಚನ್ನಬಸಣ್ಣ ಅಂಗಡಿ, ಗೌರಕ್ಕ ಬಡಿಗಣ್ಣವರ ಮಾಡಿದರು. (ಮಾಹಿತಿ/ಚಿತ್ರ: ಶರಣು ಎಸ್. ಅಂಗಡಿ)
ಗದಗ-ಬೆಟಗೇರಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಯುಕ್ತಾಶ್ರಯದಲ್ಲಿ, ವಚನ ಶ್ರಾವಣ ಕಾರ್ಯಕ್ರಮವು ಬಸವೇಶ್ವರ ನಗರದ ನಂದಿಬಸಪ್ಪ ಎಚ್ಚಲಗಾರ ಅವರ ಮನೆಯಲ್ಲಿ ಜರುಗಿತು. ವಚನ ಚಿಂತನವನ್ನು ಸನ್ನಿಧಿ ಲಿಂಗದಾಳ, ಚನ್ನಬಸಣ್ಣ ಅಂಗಡಿ, ಗೌರಕ್ಕ ಬಡಿಗಣ್ಣವರ ಮಾಡಿದರು. (ಮಾಹಿತಿ/ಚಿತ್ರ: ಶರಣು ಎಸ್. ಅಂಗಡಿ)
ಬಡ ಪ್ರತಿಭಾವಂತ ವಿದ್ಯಾರ್ಥಿನೊಬ್ಬನ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ಆರ್ಥಿಕ ನೆರವು ನೀಡಿದೆ. ಮೊದಲ ವರ್ಷದ ಮೊತ್ತ ರೂ.1.20 ಲಕ್ಷದ ಚೆಕ್ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷರು, ಸಚಿವರಾದ ಎಂ.ಬಿ.ಪಾಟೀಲ ವಿತರಿಸಿದರು. ಡಿಪ್ಲೊಮಾ ವಿಭಾಗದಿಂದ ನಡೆದ ಸಿಇಟಿ (ಲ್ಯಾಟರಲ್ ಎಂಟ್ರಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ವಿಜಯಪುರ ನಗರದ ಕಿರಣ ಶಂಕರ ಚವ್ಹಾಣ ಫಲಾನುಭವಿ ವಿದ್ಯಾರ್ಥಿಯಾಗಿದ್ದಾರೆ.
4
ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ಆಗಸ್ಟ್ ೯,೨೦೨೨ರಂದು ಆರಂಭಗೊಂಡ ಸುಪ್ರಭಾತ ಸಮಯದ ಒಂದು ದಿನವೂ ತಪ್ಪದ ನಿರಂತರ ಗೂಗಲ್ ಮೀಟ್ ಬಸವ ಚಿಂತನ ಪ್ರಭೆ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶರಣ, ಶರಣೆಯರು ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
1
ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ಆಗಸ್ಟ್ ೯,೨೦೨೨ರಂದು ಆರಂಭಗೊಂಡ ಸುಪ್ರಭಾತ ಸಮಯದ ಒಂದು ದಿನವೂ ತಪ್ಪದ ನಿರಂತರ ಗೂಗಲ್ ಮೀಟ್ ಬಸವ ಚಿಂತನ ಪ್ರಭೆ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶರಣ, ಶರಣೆಯರು ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
bgm5
ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ, 21ನೆಯ ವರ್ಷದ ಮನ ಮನೆಗಳಲ್ಲಿ ವಿಶ್ವಗುರು ಬಸವಜ್ಯೋತಿ ಯಾತ್ರೆಯ 11ನೇ ದಿನದ ಕಾರ್ಯಕ್ರಮ, ಗೋಕಾಕ ತಾಲೂಕಿನ ಗೋಡಚನಮಲ್ಕಿ ಗ್ರಾಮದ ದುಂಡಪ್ಪ ಮಾನಗಾವಿ ಹಾಗೂ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಗುರುಸಿದ್ದಪ್ಪ ಸಿದ್ದಗೌಡರ ಇವರ ಮನೆಗಳಲ್ಲಿ ನೆರವೇರಿತು.
bgm4
ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ, 21ನೆಯ ವರ್ಷದ ಮನ ಮನೆಗಳಲ್ಲಿ ವಿಶ್ವಗುರು ಬಸವಜ್ಯೋತಿ ಯಾತ್ರೆಯ 11ನೇ ದಿನದ ಕಾರ್ಯಕ್ರಮ, ಗೋಕಾಕ ತಾಲೂಕಿನ ಗೋಡಚನಮಲ್ಕಿ ಗ್ರಾಮದ ದುಂಡಪ್ಪ ಮಾನಗಾವಿ ಹಾಗೂ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಗುರುಸಿದ್ದಪ್ಪ ಸಿದ್ದಗೌಡರ ಇವರ ಮನೆಗಳಲ್ಲಿ ನೆರವೇರಿತು.
ಧಾರವಾಡ ಬಸವ ಕೇಂದ್ರದ ವತಿಯಿಂದ ಶೇಖರ ಕುಂದಗೋಳ ಅವರ ರಜತಗಿರಿ ಮನೆಯಲ್ಲಿ ವಚನೋತ್ಸವ, ಲಿಂಗಾಯತ ವಿಷಯವಾಗಿ ಚಿಂತನ ಕಾರ್ಯಕ್ರಮ ನಡೆಯಿತು.
pra3
ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಮಾಣಿಕ್ಯಪುರ ಗ್ರಾಮದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 23 ಜನರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಮಕ್ಕಳು ಹಾಕಿಕೊಂಡಿದ್ದ ಯಂತ್ರಗಳನ್ನು ತೆಗೆಸಿ, ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು.
ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಮಾಣಿಕ್ಯಪುರ ಗ್ರಾಮದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 23 ಜನರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಮಕ್ಕಳು ಹಾಕಿಕೊಂಡಿದ್ದ ಯಂತ್ರಗಳನ್ನು ತೆಗೆಸಿ, ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು.
6
ಪ್ರಜಾಪ್ರಭುತ್ವಕ್ಕಾಗಿ ನಾವು - ಸಮಾನ ಮನಸ್ಕರು ಸಂಘಟನೆ ವತಿಯಿಂದ ಸಾಹಿತಿ, ಕಲಾವಿದರು ಬೆಂಗಳೂರಿನಲ್ಲಿಂದು ಸಂವಿಧಾನ ವಿರೋಧಿ ರಾಜ್ಯಪಾಲರ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದರು.
5
ಗದಗಿನ ಬಸವದಳದ ೧೬೦೭ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಈಚೆಗೆ ಲಿಂಗೈಕ್ಯರಾದ ಶತಾಯುಷಿ ಲಿಂಗೈಕ್ಯ ವಿ. ಸಿದ್ದರಾಮಣ್ಣ ಶರಣರಿಗೆ ನುಡಿನಮನ ಸಲ್ಲಿಸಲಾಯಿತು. ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬಿಗ ಚೌಡಯ್ಯ ಪ್ರತಿಷ್ಠಾನದ ಸಂಗನಬಸವ ಶ್ರೀಪಾದ ಎಂ. ಹಾದಿಮನಿಯವರು ವಿ.ಸಿದ್ದರಾಮಣ್ಣ ಶರಣರ ವ್ಯಕ್ತಿತ್ವದ ಮೇಲೆ ಉಪನ್ಯಾಸಗೈದರು. ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷರಾದ ವಿ.ಕೆ.ಕರೇಗೌಡ್ರ ವಹಿಸಿದ್ದರು. ಪ್ರಕಾಶ ಅಸುಂಡಿ, ಎಸ್.ಎ.ಮುಗದ, ಲಕ್ಷ್ಮೀ ಅಂಗಡಿ, ಗಿರಿಜವ್ವ ಹತ್ತಿಕಾಳ, ಎಂ.ಬಿ.ಲಿಂಗದಾಳ ಮತ್ತೀತರರು ಉಪಸ್ಥಿತರಿದ್ದರು. (ಮಾಹಿತಿ/ಚಿತ್ರ: ಶರಣು ಅಂಗಡಿ)
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಕೊಪ್ಪಳದಲ್ಲಿ ನಡೆಯುತ್ತಿರುವ ಸಂಚಾರಿ ಅರಿವಿನ ಮನೆ ಅರಿವು ಗೋಷ್ಠಿಗಳು
Next Article ಬಡ ವಿದ್ಯಾರ್ಥಿಯ ಬಿ.ಇ. ಶಿಕ್ಷಣಕ್ಕೆ ನೆರವಾದ ಬಿಎಲ್ ಡಿಇ ಸಂಸ್ಥೆ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಸಿದ್ಧರಾಮಯ್ಯನವರ ಮೇಲೆ ರಂಭಾಪುರಿ ಶ್ರೀಗಳಿಗೇಕೆ ಇಷ್ಟೊಂದು ಕೋಪ?

By ಡಾ. ಜೆ ಎಸ್ ಪಾಟೀಲ July 10, 2025
ಚಾವಡಿ

ಕಲಬುರ್ಗಿ ಹುತಾತ್ಮರಾಗಿ 10 ವರ್ಷ: ಕೊಂದವರಿಗೆ ನಾವು ಕಲಿಸಬೇಕಿರುವ ಪಾಠ

By ಬಸವ ಮೀಡಿಯಾ July 10, 2025
ಸುದ್ದಿ

‘ವೇಗವಾಗಿ ಸಾಗುತ್ತಿರುವ ಅನುಭವ ಮಂಟಪ ನಿರ್ಮಾಣ, 2026ರಲ್ಲಿ ಉದ್ಘಾಟನೆ’

By ಬಸವ ಮೀಡಿಯಾ July 8, 2025
ಸುದ್ದಿ

ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಏನ್ ತಿಪ್ಪಣ್ಣ ಲಿಂಗೈಕ್ಯ

By ಬಸವ ಮೀಡಿಯಾ July 11, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನ: ಬೆಂಗಳೂರಿನ ಸಮಾರೋಪ ಅಕ್ಟೋಬರ್ 5ಕ್ಕೆ ಮುಂದೂಡಿಕೆ

By ರವೀಂದ್ರ ಹೊನವಾಡ July 12, 2025
Previous Next

You Might Also Like

ಗ್ಯಾ ಲರಿ

ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರು

ಧಾರವಾಡ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿರುವ ಬಸವ ಸಂಸ್ಕೃತಿ ಅಭಿಯಾನದ ಮುನ್ನವಾಗಿ ಇಂದು ಆಲೂರು ವೆಂಕಟರಾವ್ ಸಭಾಭವನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಲಿಂಗಾಯತ ಮಠಾಧೀಶರ ಬೃಹತ್ ಸಮಾವೇಶ ನಡೆಯಿತು.

0 Min Read
ಗ್ಯಾ ಲರಿ

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.…

0 Min Read
ಗ್ಯಾ ಲರಿ

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…

0 Min Read
ಗ್ಯಾ ಲರಿ

ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital