Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 8-10
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 8-10
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 8-10

Basava Media
Basava Media Published August 8, 2024
Share
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದ ಶರಣ ಚನ್ನಬಸವ ಮಹಾಮನೆಯಲ್ಲಿ, 'ಸಂಚಾರಿ ಅರಿವಿನ ಮನೆ' ಕಾಯ೯ಕ್ರಮ ಗುರವಾರ ಜರುಗಿತು. ಶಿವಯೋಗ ಕುರಿತು ಗವೀಶ ಸಸಿಮಠ, ಅಚ೯ನಾ ಸಸಿಮಠ, ಡಾ. ಸಂಗಮೇಶ ಕಲಹಾಳ ಮಾತನಾಡಿದರು. ಚನ್ನಬಸವ ಮಹಾಮನೆಯ ಮುಖ್ಯಸ್ಥೆ ನೀಲಮ್ಮ ಎಸ್. ಪಾಟೀಲ ಪ್ರಸಾದ ಸೇವೆಗೈದರು.
ಬೆಳಗಾವಿ ಸಂಚಾರಿ ಗುರುಬಸವ ಬಳಗದವರು ಬಸವ ಪಂಚಮಿಯನ್ನು ನಾಗನೂರು ಶ್ರೀ ರುದ್ರಾಕ್ಷಿ ಮಠದ ವಸತಿ ನಿಲಯದ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಆಚರಿಸಿದರು. ಡಾ.ಅಲ್ಲಮ್ಮಪ್ರಭು ಮಹಾಸ್ವಾಮಿಗಳು ಸಾನಿಧ್ಯವಹಿಸಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ರೊಟ್ಟಿ, ಅಂದಾನಯ್ಯ ಅಳಗುಂಡಿ ಹಾಗೂ ಸಂಚಾರಿ ಗುರುಬಸವ ಬಳಗದ ಪ್ರಮುಖರು ವೇದಿಕೆ ಮೇಲಿದ್ದರು. ನೀಲಮ್ಮ ಮಹಾದೇವ ಕುಂಬಾರ ಅವರು ದಾಸೋಹ ಸೇವೆಗೈದರು.
ಮಂಡ್ಯದ ಹೊಸಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಬಸವ ಫೌಂಡೇಶನ್, ಮಾನವಬಂಧುತ್ವ ವೇದಿಕೆ ಹಾಗೂ ಕಾಯಕಯೋಗಿ ಸಮೂಹ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಬಸವಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಹಣ್ಣು ವಿತರಿಸಲಾಯಿತು.
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ನಿಜಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಾವಣ ಮಾಸದ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ನಿಜಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಾವಣ ಮಾಸದ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಆಳಂದಿನ ಶ್ರೀ ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶಾಲೆಯಲ್ಲಿ ಆಗಸ್ಟ್ ೮ರಂದು ಬಸವ ಪಂಚಮಿ ಹಬ್ಬ ಆಚರಿಸಲಾಯಿತು. ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಯಲಿಶೆಟ್ಟಿ, ಕೋಶಾಧ್ಯಕ್ಷ ಸುಭಾಷ ಪಾಟೀಲ, ಮುಖ್ಯ ಗುರುಗಳಾದ ಶರಣಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಆಳಂದಿನ ಶ್ರೀ ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶಾಲೆಯಲ್ಲಿ ಆಗಸ್ಟ್ ೮ರಂದು ಬಸವ ಪಂಚಮಿ ಹಬ್ಬ ಆಚರಿಸಲಾಯಿತು. ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಯಲಿಶೆಟ್ಟಿ, ಕೋಶಾಧ್ಯಕ್ಷ ಸುಭಾಷ ಪಾಟೀಲ, ಮುಖ್ಯ ಗುರುಗಳಾದ ಶರಣಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ನಾಲ್ಕನೆಯ ಬಸವೇಶ್ವರ ಪೂಜಾ ವ್ರತ ಹಾಗೂ ಇಷ್ಟಲಿಂಗ ಕಾರ್ಯಕ್ರಮವನ್ನು ಪೂಜ್ಯ ಡಾ. ಮಾತೆ ಗಂಗಾದೇವಿಯವರಿಂದ ಆಗಸ್ಟ್ ೮ರಂದು ಅದ್ದೂರಿಯಾಗಿ ನಡೆಯಿತು.
ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ನಾಲ್ಕನೆಯ ಬಸವೇಶ್ವರ ಪೂಜಾ ವ್ರತ ಹಾಗೂ ಇಷ್ಟಲಿಂಗ ಕಾರ್ಯಕ್ರಮವನ್ನು ಪೂಜ್ಯ ಡಾ. ಮಾತೆ ಗಂಗಾದೇವಿಯವರಿಂದ ಆಗಸ್ಟ್ ೮ರಂದು ಅದ್ದೂರಿಯಾಗಿ ನಡೆಯಿತು.
ಬಸವ ಕೇಂದ್ರದವರು ಆಗಸ್ಟ್ ೮ರಂದು ಧಾರವಾಡದಲ್ಲಿ ಬಸವ ಪಂಚಮಿ ಹಾಲು ಉಣಿಸುವ ಹಬ್ಬವನ್ನು ಆಚರಿಸಿದರು.
ಬಸವ ಕೇಂದ್ರದವರು ಆಗಸ್ಟ್ ೮ರಂದು ಧಾರವಾಡದಲ್ಲಿ ಬಸವ ಪಂಚಮಿ ಹಾಲು ಉಣಿಸುವ ಹಬ್ಬವನ್ನು ಆಚರಿಸಿದರು.
List of Images 1/19
tel2
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
tel
ತೆಲಂಗಾಣ ರಾಜ್ಯ ಜಹಿರಾಬಾದಿನಲ್ಲಿ ನಡೆಯುತ್ತಿರುವ ಶರಣರ ಮೇಲಿನ ಪ್ರವಚನ ಕಾರ್ಯಕ್ರಮ. ಮೈಸೂರು ಜಿಲ್ಲೆಯ ಗುರುಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಜಯದೇವಿ ಮಾತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
Untitled design (9)
ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದ ಶರಣ ಚನ್ನಬಸವ ಮಹಾಮನೆಯಲ್ಲಿ, 'ಸಂಚಾರಿ ಅರಿವಿನ ಮನೆ' ಕಾಯ೯ಕ್ರಮ ಗುರವಾರ ಜರುಗಿತು. ಶಿವಯೋಗ ಕುರಿತು ಗವೀಶ ಸಸಿಮಠ, ಅಚ೯ನಾ ಸಸಿಮಠ, ಡಾ. ಸಂಗಮೇಶ ಕಲಹಾಳ ಮಾತನಾಡಿದರು. ಚನ್ನಬಸವ ಮಹಾಮನೆಯ ಮುಖ್ಯಸ್ಥೆ ನೀಲಮ್ಮ ಎಸ್. ಪಾಟೀಲ ಪ್ರಸಾದ ಸೇವೆಗೈದರು.
mandya 2
ಬೆಳಗಾವಿ ಸಂಚಾರಿ ಗುರುಬಸವ ಬಳಗದವರು ಬಸವ ಪಂಚಮಿಯನ್ನು ನಾಗನೂರು ಶ್ರೀ ರುದ್ರಾಕ್ಷಿ ಮಠದ ವಸತಿ ನಿಲಯದ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಆಚರಿಸಿದರು. ಡಾ.ಅಲ್ಲಮ್ಮಪ್ರಭು ಮಹಾಸ್ವಾಮಿಗಳು ಸಾನಿಧ್ಯವಹಿಸಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ರೊಟ್ಟಿ, ಅಂದಾನಯ್ಯ ಅಳಗುಂಡಿ ಹಾಗೂ ಸಂಚಾರಿ ಗುರುಬಸವ ಬಳಗದ ಪ್ರಮುಖರು ವೇದಿಕೆ ಮೇಲಿದ್ದರು. ನೀಲಮ್ಮ ಮಹಾದೇವ ಕುಂಬಾರ ಅವರು ದಾಸೋಹ ಸೇವೆಗೈದರು.
mandya1
ಮಂಡ್ಯದ ಹೊಸಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಬಸವ ಫೌಂಡೇಶನ್, ಮಾನವಬಂಧುತ್ವ ವೇದಿಕೆ ಹಾಗೂ ಕಾಯಕಯೋಗಿ ಸಮೂಹ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಬಸವಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಹಣ್ಣು ವಿತರಿಸಲಾಯಿತು.
madalli a
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
madalli b
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು.
madalli 10
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ನಿಜಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಾವಣ ಮಾಸದ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.
madalli 9
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ನಿಜಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಾವಣ ಮಾಸದ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.
gaj5
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
gaj3
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳು ಆಗಸ್ಟ್ ೮ ರಂದು ‘ಬಸವ ಪಂಚಮಿ’ ಗಜೇಂದ್ರಗಡದಲ್ಲಿ ಆಚರಿಸಿದವು. ಊರ ಹೊರವಲಯದ ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
1
ಆಳಂದಿನ ಶ್ರೀ ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶಾಲೆಯಲ್ಲಿ ಆಗಸ್ಟ್ ೮ರಂದು ಬಸವ ಪಂಚಮಿ ಹಬ್ಬ ಆಚರಿಸಲಾಯಿತು. ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಯಲಿಶೆಟ್ಟಿ, ಕೋಶಾಧ್ಯಕ್ಷ ಸುಭಾಷ ಪಾಟೀಲ, ಮುಖ್ಯ ಗುರುಗಳಾದ ಶರಣಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.
2
ಆಳಂದಿನ ಶ್ರೀ ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶಾಲೆಯಲ್ಲಿ ಆಗಸ್ಟ್ ೮ರಂದು ಬಸವ ಪಂಚಮಿ ಹಬ್ಬ ಆಚರಿಸಲಾಯಿತು. ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಯಲಿಶೆಟ್ಟಿ, ಕೋಶಾಧ್ಯಕ್ಷ ಸುಭಾಷ ಪಾಟೀಲ, ಮುಖ್ಯ ಗುರುಗಳಾದ ಶರಣಬಸಪ್ಪ ಹಾಗೂ ಶಾಲಾ ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು.
3
ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ನಾಲ್ಕನೆಯ ಬಸವೇಶ್ವರ ಪೂಜಾ ವ್ರತ ಹಾಗೂ ಇಷ್ಟಲಿಂಗ ಕಾರ್ಯಕ್ರಮವನ್ನು ಪೂಜ್ಯ ಡಾ. ಮಾತೆ ಗಂಗಾದೇವಿಯವರಿಂದ ಆಗಸ್ಟ್ ೮ರಂದು ಅದ್ದೂರಿಯಾಗಿ ನಡೆಯಿತು.
4
ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ನಾಲ್ಕನೆಯ ಬಸವೇಶ್ವರ ಪೂಜಾ ವ್ರತ ಹಾಗೂ ಇಷ್ಟಲಿಂಗ ಕಾರ್ಯಕ್ರಮವನ್ನು ಪೂಜ್ಯ ಡಾ. ಮಾತೆ ಗಂಗಾದೇವಿಯವರಿಂದ ಆಗಸ್ಟ್ ೮ರಂದು ಅದ್ದೂರಿಯಾಗಿ ನಡೆಯಿತು.
2
ಬಸವ ಕೇಂದ್ರದವರು ಆಗಸ್ಟ್ ೮ರಂದು ಧಾರವಾಡದಲ್ಲಿ ಬಸವ ಪಂಚಮಿ ಹಾಲು ಉಣಿಸುವ ಹಬ್ಬವನ್ನು ಆಚರಿಸಿದರು.
1
ಬಸವ ಕೇಂದ್ರದವರು ಆಗಸ್ಟ್ ೮ರಂದು ಧಾರವಾಡದಲ್ಲಿ ಬಸವ ಪಂಚಮಿ ಹಾಲು ಉಣಿಸುವ ಹಬ್ಬವನ್ನು ಆಚರಿಸಿದರು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article “ಅಸಾಮಾನ್ಯವಾದದ್ದನ್ನು ಸಾಧಿಸಬೇಕಾದರೆ ಅಸಾಧ್ಯವಾದುದನ್ನೇ ಮಾಡಬೇಕಾಗುತ್ತದೆ”
Next Article ಸಾಣೇಹಳ್ಳಿ ಶ್ರೀಗಳು ಟೀಕಿಸಿದ್ದು ಹಿಂದೂ ಧರ್ಮದ ಕಂದಾಚಾರವನ್ನು, ವೈದಿಕ ಮಾಧ್ಯಮಗಳು ತಿರುಚುತ್ತಿವೆ: ಆಪ್ತರ ಮಾತು
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಅನುಭವ ಮಂಟಪ ವಿಡಿಯೋ ಡಿಲೀಟ್ ಮಾಡಿದ ವೀಣಾ ಬನ್ನಂಜೆ

By ಬಸವ ಮೀಡಿಯಾ June 27, 2025
ಇಂದು

ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರು

By ಡಿ.ಪಿ. ನಿವೇದಿತಾ July 1, 2025
ಅರಿವು

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

By ಶಿವಪ್ರಸಾದ ಕರ್ಜಗಿ June 26, 2025
ಬಸವ ಸಂಸ್ಕೃತಿ ಅಭಿಯಾನ 2025

ಬಸವ ಸಂಸ್ಕೃತಿ ಅಭಿಯಾನದ ಸುಶ್ರಾವ್ಯ ಗೀತೆಗಳು ಸದ್ಯದಲ್ಲೇ ಬಿಡುಗಡೆ

By ರವೀಂದ್ರ ಹೊನವಾಡ June 28, 2025
ಇಂದು

ಬಸವತತ್ವದ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತೋಷದ ವಿಷಯ: ಸಿದ್ಧಗಂಗಾ ಶ್ರೀ

By ರವೀಂದ್ರ ಹೊನವಾಡ June 30, 2025
Previous Next

You Might Also Like

ಗ್ಯಾ ಲರಿ

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.…

0 Min Read
ಗ್ಯಾ ಲರಿ

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶರಣೆ ಶರಣಮ್ಮ ಶರಣ…

0 Min Read
ಗ್ಯಾ ಲರಿ

ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

0 Min Read
ಗ್ಯಾ ಲರಿ

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

ಬೆಂಗಳೂರು ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಭಾಲ್ಕಿ ಮಠದಲ್ಲಿ ಬೆಳೆದಿರುವ ದಿವ್ಯಾಂಜಲಿ ಆಯ್ಕೆಯಾಗಿದ್ದಾಳೆ. ರವಿವಾರ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital