Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: PHOTO GALLERY: ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಮಹಾದೇವಿ ಅಕ್ಕಗಳ ಸಮ್ಮೇಳನ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > PHOTO GALLERY: ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಮಹಾದೇವಿ ಅಕ್ಕಗಳ ಸಮ್ಮೇಳನ
ಗ್ಯಾ ಲರಿ

PHOTO GALLERY: ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಮಹಾದೇವಿ ಅಕ್ಕಗಳ ಸಮ್ಮೇಳನ

ಪ್ರಮಥ ಸತ್ಯಂಪೇಟೆ, ಕಲಬುರ್ಗಿ
ಪ್ರಮಥ ಸತ್ಯಂಪೇಟೆ, ಕಲಬುರ್ಗಿ Published September 23, 2024
Share
List of Images 1/15
mahadevi akka sammelana (7)
mahadevi akka sammelana (6)
mahadevi akka sammelana (5)
mahadevi akka sammelana (4)
mahadevi akka sammelana (3)
mahadevi akka sammelana (2)
mahadevi akka sammelana (1)
4
1
4
2
3
3
vachana chitrakale (2)
vachana chitrakale (1)
SHARE

ಕಲಬುರ್ಗಿ

ನಗರದ ಜಯನಗರದ ಅನುಭವ ಮಂಟಪದಲ್ಲಿ ಎರಡು ದಿನಗಳ ಮಹಾದೇವಿ ಅಕ್ಕಗಳ ಸಮ್ಮೇಳನ-೧೪ ನಡೆಯಿತು.

ಮಹಿಳೆಯರಿಗಾಗಿ, ಮಹಿಳೆಯರು ಕೂಡಿ ಮಾಡಿದ ಮಹತ್ವದ ಸಮ್ಮೇಳನವಿದು.

ಎರಡು ದಿನಗಳ ಕಾಲ ಮಹಿಳೆಯರೆ ನಿರೂಪಣೆ, ಸ್ವಾಗತ, ಉಪನ್ಯಾಸ, ವಚನ ಗೋಷ್ಠಿ, ವಚನ ನೃತ್ಯ, ಹೆಜ್ಜೆ ಕುಣಿತ ಮುಂತಾದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಬಹಳ ವಿಶೇಷವಾಗಿತ್ತು.

ಜಯ ನಗರದ ಮಹಿಳಾ ವಚನೋತ್ಸವ ಸಮಿತಿ ವತಿಯಿಂದ ಮಹಾದೇವಿಯಕ್ಕಗಳ ಭಾವಚಿತ್ರದ ಮೆರವಣಿಗೆ ಜರುಗಿತು. ವಚನಗಳ ಹಾಡಿಗೆ ಚಿತ್ರ ದರ್ಶನ ಮಾಡುವುದು ಬಹಳ ಕುತೂಹಲ ಹುಟ್ಟಿಸುವಂತಿತ್ತು.

ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕಲಬುರಗಿ ಬಸವ ಸಮಿತಿ, ಅಕ್ಕನ ಬಳಗ ಮುಂತಾದ ಸಂಘಟನೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ತನುವಿನೊಳಗಿದ್ದು ತನುವ ಗೆದ್ದ ಅಕ್ಕಮಹಾದೇವಿ

ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದ ಅಕ್ಕಮಹಾದೇವಿ

ಗಮನ ಸೆಳೆದ ವಚನಗಳ ಹಾಡಿಗೆ ಚಿತ್ರ ದರ್ಶನ

ಕಲಬುರ್ಗಿಯಲ್ಲಿ ಮಹಾದೇವಿಯಕ್ಕಗಳ ಸಮ್ಮೇಳನಕ್ಕೆ ಅದ್ದೂರಿ ತೆರೆ

Share This Article
Twitter Email Copy Link Print
Previous Article ಗಮನ ಸೆಳೆದ ವಚನಗಳ ಹಾಡಿಗೆ ಚಿತ್ರ ದರ್ಶನ
Next Article ನಾಗನೂರು ಮಠಕ್ಕೆ ಹೋಗಿ ನಿವೇದಿತಾ ಭೇಟಿ ಮಾಡಿದ ಪೊಲೀಸ್ ಅಧಿಕಾರಿಗಳು
1 Comment
  • ಅಕ್ಕಮಹಾದೇವಿ says:
    September 23, 2024 at 12:25 pm

    🙏🙏

    Reply

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಸೂಲಿಬೆಲೆ ಸಮಾವೇಶ: ಜನ ಬಾರದೆ ಎರಡನೇ ಬಾರಿ ಮುಂದೆ ಹೋದ ಪೂರ್ವಭಾವಿ ಸಭೆ

By ರವೀಂದ್ರ ಹೊನವಾಡ November 4, 2025
ಸುದ್ದಿ

ಕನ್ನೇರಿ ಸ್ವಾಮಿ ಸಮರ್ಥಿಸುವ ಲಿಂಗಾಯತ ನಾಯಕರ ಮನೆ ಮುಂದೆ ಧರಣಿ: ಬಸವದಳ

By ಬಸವ ಮೀಡಿಯಾ November 3, 2025
ಚಾವಡಿ

ಅನ್ಯಾಯವಾದರೆ ಲಿಂಗಾಯತರು ಆರೆಸ್ಸೆಸ್​ನಿಂದ ಹೊರಬರುತ್ತಾರೆ: ಗಂಗಾ ಮಾತಾಜಿ

By ಬಸವ ಮೀಡಿಯಾ November 4, 2025
ಬಸವ ಸಂಸ್ಕೃತಿ ಅಭಿಯಾನ 2025

ಚರ್ಚೆ: ‘ಬಸವ ಸಂಸ್ಕೃತಿ ಅಭಿಯಾನ’ ನಿರಂತರ ಚಳವಳಿಯಾಗಲಿ

By ಡಾ.ವಡ್ಡಗೆರೆ ನಾಗರಾಜಯ್ಯ November 4, 2025
ಚಾವಡಿ

ಕೋರ್ಟುಗಳಿಗೆ ಕಂಡ ಕನ್ನೇರಿ ಸ್ವಾಮಿಯ ಸತ್ಯ ಸಂಘ ಪರಿವಾರಕ್ಕೆ ಕಾಣದೆ?

By ಎಂ. ಎ. ಅರುಣ್ November 6, 2025
Previous Next

You Might Also Like

ಗ್ಯಾ ಲರಿ

ರಾಷ್ಟ್ರೀಯ ಬಸವದಳದ ದಾವಣಗೆರೆ ಜಿಲ್ಲಾ ಸಮ್ಮೇಳನ

ದಾವಣಗೆರೆ ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದು ಖಂಡನೀಯ. ಸ್ವಾಮಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕ, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸಲು…

0 Min Read
ಗ್ಯಾ ಲರಿ

ಲಿಂಗಸುಗೂರಿನಲ್ಲಿ ವಚನ ತಾಡೋಲೆಗಳ ಪಲ್ಲಕ್ಕಿ ಉತ್ಸವ

ಲಿಂಗಸುಗೂರು ಪಟ್ಟಣದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ನಿಮಿತ್ತ, ಶ್ರೀಗಳ ಭಾವಚಿತ್ರ, ವಚನ ಗ್ರಂಥಗಳು, ವಚನ ತಾಡೋಲೆ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ…

0 Min Read
ಗ್ಯಾ ಲರಿ

ನಿಜಾಚರಣೆ: ಮೈಸೂರಿನಲ್ಲಿ ಸಂಭ್ರಮದ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

ಮೈಸೂರು: ಬಸವೇಶ್ವರ ರಸ್ತೆಯ ಬಸವ ಕೇಂದ್ರದಲ್ಲಿ ಶರಣ ಅರವಿಂದಮೂರ್ತಿ ಅವರ ಮಡದಿ ಶಿಕ್ಷಕಿ ಶರಣೆ ಸೌಮ್ಯ ಅವರ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ಭಾನುವಾರ ನಡೆಯಿತು. ಗರ್ಭದೀಕ್ಷಾ ಮತ್ತು…

0 Min Read
ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital