Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ‘ವಚನ ಗಾಯನ, ನೃತ್ಯ ಮೂಲಕ ಬಸವತತ್ವ ಬೆಳೆಸುವುದು ಹೆಮ್ಮೆಯ ವಿಷಯ’
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ‘ವಚನ ಗಾಯನ, ನೃತ್ಯ ಮೂಲಕ ಬಸವತತ್ವ ಬೆಳೆಸುವುದು ಹೆಮ್ಮೆಯ ವಿಷಯ’
ಗ್ಯಾ ಲರಿ

‘ವಚನ ಗಾಯನ, ನೃತ್ಯ ಮೂಲಕ ಬಸವತತ್ವ ಬೆಳೆಸುವುದು ಹೆಮ್ಮೆಯ ವಿಷಯ’

ಚನ್ನಬಸವಣ್ಣ ಮಹಾಜನಶೆಟ್ಟಿ, ರಾಯಚೂರು
ಚನ್ನಬಸವಣ್ಣ ಮಹಾಜನಶೆಟ್ಟಿ, ರಾಯಚೂರು Published November 25, 2024
Share
List of Images 1/8
raichur basava kendra (7)
raichur basava kendra (5)
raichur basava kendra (4)
raichur basava kendra (3)
raichur basava kendra (2)
raichur basava kendra (1)
raichur basava kendra (7)
raichur (2)
SHARE

ರಾಯಚೂರು

ಇಲ್ಲಿನ ಬಸವ ಕೇಂದ್ರದಲ್ಲಿ ಈಚೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಕರಾಗಿ ಆಗಮಿಸಿದ ಶಿವರಾಜ ಪಾಟೀಲ ಗುರ್ಜಾಲ ಇವರು ಬಸವ ಕೇಂದ್ರದಲ್ಲಿ ಇಂಥ ವಚನ ಗಾಯನ, ನೃತ್ಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬಸವತತ್ವ ಬೆಳೆಸುತ್ತಿರುವದು ಹೆಮ್ಮೆಯ ವಿಷಯವೆಂದರು.

ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ವಿಶ್ವನಾಥ ಹೂಗಾರ ಅವರು ಪುಟ್ಟರಾಜ ಕವಿ, ಗವಾಯಿಗಳ ಸಂಗೀತ ಸಾಧನೆ ಕುರಿತು ಹೇಳಿ, ಬಸವ ಕೇಂದ್ರದ ಇಂಥ ಅರ್ಥಪೂರ್ಣ ಕಾರ್ಯಕ್ರಮಗಳು ಹಮ್ಮಿಕೊಂಡ ಬಗ್ಗೆ ಶ್ಲಾಘಿಸಿದರು.

Share This Article
Twitter Email Copy Link Print
Previous Article 45ನೆಯ ಶರಣಕಮ್ಮಟ ಅನುಭವಮಂಟಪ ಉತ್ಸವದಲ್ಲಿ 4 ನಿರ್ಣಯ
Next Article ಕುಂಭಮೇಳ ಭಾಗ್ಯ: ಶರಣರನ್ನು ವೈದಿಕರನ್ನಾಗಿ ಪರಿವರ್ತಿಸುವ ಹುನ್ನಾರ (ರವಿಕುಮಾರ ಬಿರಾದಾರ)
Leave a comment

Leave a Reply Cancel reply

Your email address will not be published. Required fields are marked *

Most Read

ಇಂದು

ಮೆಟ್ಟಿನಿಂದ ಹೊಡೆಯುವುದು ಶಾಖೆಯಲ್ಲಿ ಕಲಿಸುವ ಸಂಸ್ಕೃತಿಯೇ, ಕನ್ನೇರಿ ಶ್ರೀ?

By ಟಿ.ಆರ್‌. ಚಂದ್ರಶೇಖರ October 11, 2025
ಚರ್ಚೆ

ಹರಕು ಬಾಯಿ ಕನ್ನೇರಿ ಶ್ರೀ ಕ್ಷಮೆ ಕೇಳದಿದ್ದರೆ ಕೇಸ್ ದಾಖಲು

By ಪೂಜ್ಯ ಬಸವ ಪ್ರಭು ಸ್ವಾಮೀಜಿ October 11, 2025
ಚಾವಡಿ

ಮಾತಾಜಿಯವರಿಗೆ ಅವಮಾನ ಮಾಡಿದ ಭೀಮಣ್ಣ ಖಂಡ್ರೆಗೆ ಶರಣ ಸೇವಾ ರತ್ನ ಪ್ರಶಸ್ತಿ!

By ಶ್ರೀಶೈಲ ಜಿ ಮಸೂತೆ October 9, 2025
ಬಸವ ಸಂಸ್ಕೃತಿ ಅಭಿಯಾನ 2025

ಪಂಚ ನಿರ್ಣಯಗಳು: ಲಿಂಗಾಯತ ಉಪ ಪಂಗಡಗಳ ನಡುವೆ ವಿವಾಹಕ್ಕೆ ಒಕ್ಕೂಟದ ಕರೆ

By ಬಸವ ಮೀಡಿಯಾ October 6, 2025
ಸುದ್ದಿ

ವೀರಶೈವ ಲಿಂಗಾಯತರನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ: ಖಂಡ್ರೆ

By ಬಸವ ಮೀಡಿಯಾ October 7, 2025
Previous Next

You Might Also Like

ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಕಲಬುರ್ಗಿ

ಕಲಬುರ್ಗಿ ಸೆಪ್ಟೆಂಬರ್ 2 ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಹಾವೇರಿ

ಹಾವೇರಿಸೆಪ್ಟೆಂಬರ್ 14ರಂದು ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಧಾರವಾಡ

ಧಾರವಾಡ ಸೆಪ್ಟೆಂಬರ್ 12 ನಡೆದ ಅಭಿಯಾನದ ದೃಶ್ಯಗಳು

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital