Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಅರಿವು > ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
ಅರಿವು

ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ

ಬಸವ ಮೀಡಿಯಾ
ಬಸವ ಮೀಡಿಯಾ Published November 4, 2024
Share
List of Images 1/7
veerabhadrappa kurakundi (1)
veerabhadrappa kurakundi (2)
veerabhadrappa kurakundi (3)
veerabhadrappa kurakundi (4)
veerabhadrappa kurakundi (5)
veerabhadrappa kurakundi (6)
veerabhadrappakurakundi
SHARE

ಸಿಂಧನೂರು

ಇಂದು ಬೆಳಗ್ಗೆ ವೀರಭದ್ರಪ್ಪ ಕುರಕುಂದಿ ಅವರ ಪಾರ್ಥಿವ ಶರೀರವು ಪಟ್ಟಣದಲ್ಲಿ ಆಗಮಿಸುತ್ತಿದ್ದಂತೆಯೇ ಸಹಸ್ರಾರು ಶರಣ ಬಂದುಗಳು ನೆರೆದು ಅಂತಿಮ ದರ್ಶನ ಪಡೆದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರು.

ಗಂಗಾವತಿಯ ರಸ್ತೆಯಲ್ಲಿ ಬರುವ ಐ.ಬಿ.ಯಲ್ಲಿ ಶರಣರಿಗೆ ಮೌನ ಸಂತಾಪ, ಪುಷ್ಪ ನಮನ ಸಲ್ಲಿಸಿ ಬೃಹತ್ ಮೆರವಣಿಗೆಯ ಮೂಲಕ ಬಸವ ವೃತ್ತಕ್ಕೆ ತೆರಳಿ ಅಲ್ಲಿರುವ ಬಸವಣ್ಣನವರ ರೂಪ ಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ನಂತರ ಎನ್.ಜಿ.ಓ ಕಾಲೋನಿಯಲ್ಲಿರುವ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಸಿಂಧನೂರಿನ ಶರಣ ಬಂಧುಗಳಿಗೆ ಅಂತಿಮ ಧರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ವಲ್ಪ ಸಮಯದ ನಂತರ ಸಿಂಧನೂರಿನ ತಾಲೂಕಿನ ಕುರುಕುಂದಾ ಗ್ರಾಮಕ್ಕೆ ತೆರಳಿ ಅಲ್ಲಿ ಮಧ್ಯಾಹ್ನ ಶರಣರ ಅಂತ್ಯಕ್ರಿಯೆ ನೆರವೇರುವುದು.

Share This Article
Twitter Email Copy Link Print
Previous Article ದೇವಿ ಪಾರಾಯಣ ಮಾಡಿದವರು ಬಸವಣ್ಣನವರನ್ನು ಅಪ್ಪಿಕೊಂಡರು
Next Article ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
1 Comment
  • ಡಾ ರಾ ಮ ಹೊಸಮನಿ says:
    November 4, 2024 at 5:10 am

    🥲🙏

    Reply

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಗಣಾಚಾರ: ಕನ್ನೇರಿ ಸ್ವಾಮಿಗೆ ನಿಮ್ಮ ವಿಡಿಯೋ ಪ್ರತಿಕ್ರಿಯೆ ಕಳಿಸಿ

By ಬಸವ ಮೀಡಿಯಾ December 5, 2025
ಚರ್ಚೆ

ವಿಡಿಯೋ: ಕನ್ನೇರಿ ಸ್ವಾಮಿಯನ್ನು ಗುರು ಎಂದು ಕರೆಯಬೇಡಿ

By ಬಸವ ಮೀಡಿಯಾ December 6, 2025
ಚರ್ಚೆ

ಕನ್ನೇರಿ ಸ್ವಾಮಿ ಒಂದಿನ ಬಡಿಸಿಕೊಳ್ತಾನೆ: ಕಾಶಪ್ಪನವರ ಎಚ್ಚರಿಕೆ

By ಬಸವ ಮೀಡಿಯಾ December 4, 2025
ಚರ್ಚೆ

ಕನ್ನೇರಿ ಸ್ವಾಮಿಯ ರಾಜ್ಯ ಪ್ರವೇಶ ನಿರ್ಬಂಧಿಸಲು ಬಸವ ಸೇನೆಯ ಆಗ್ರಹ

By ಬಸವ ಮೀಡಿಯಾ December 4, 2025
ಸುದ್ದಿ

ಬಸವ ಕರ್ಮಭೂಮಿಯಲ್ಲಿ ಸೂಫಿ ಸಂತ ಶರಣರ ಸಮಾವೇಶ

By ಬಸವ ಮೀಡಿಯಾ December 5, 2025
Previous Next

You Might Also Like

ಅರಿವು

“ಐಕ್ಯವೆನ್ನುವುದು ಬದುಕಿರುವಾಗಲೇ ಸಾಧಿಸಬೇಕಾದದ್ದು”

'ಇಂದೂ ದಲಿತ ಶರಣ ಉರಿಲಿಂಗ ಪೆದ್ದಿಗಳ 27 ಮಠಗಳಿವೆ' ಗುಳೇದಗುಡ್ಡ: ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಈರಣ್ಣ ಶಿವಪ್ಪ ಚಾರಖಾತಿ ಮನೆಯಲ್ಲಿ ಶನಿವಾರ ನಡೆಯಿತು. ಚಿಂತನೆಗೆ…

4 Min Read
ಅರಿವು

ಹಾವಿನ ಬಾಯ ಕಪ್ಪೆ ಹಸಿದು…ಬಸವತಂದೆಯ ಸುಂದರ ವಚನ ನಿರ್ವಚನ

ಗುಳೇದಗುಡ್ಡ: ಬಸವಕೇಂದ್ರದ ವತಿಯಿಂದ ಶನಿವಾರ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಗಣೇಶ ಬುದ್ದಪ್ಪ ಅರುಟಗಿ ಅವರ ಮನೆಯಲ್ಲಿ  ನಡೆಯಿತು. ಅಪ್ಪ ಬಸವತಂದೆಗಳ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು -…

3 Min Read
ಅರಿವು

ಬಸವಣ್ಣನವರಿಗೆ ಮತ್ತೆ ಕುಂಕುಮ ಇಡಲು ಬಂದ ಸನಾತನಿಗಳು

ಬಸವತತ್ವದಲ್ಲಿ ಇರುವುದು ಹಿಂದುತ್ವವಲ್ಲ ಬಂಧುತ್ವ ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಡಿ.ಎ.ಉಪಾಧ್ಯ ಎಂಬ ಹೊಸ ಲಿಂಗಾಯತ ವಿರೋಧಿ ಬರೆದಿರುವ 'ಬಸವಶೈವದಲ್ಲಿ ಹಿಂದುತ್ವ' ಎಂಬ ಪುಸ್ತಕ…

2 Min Read
ಅರಿವು

ನಿಜಾಚರಣೆ: ತಿ.ನರಸೀಪುರ ಗ್ರಾಮದಲ್ಲಿ ಸರಳ ವಚನ ಕಲ್ಯಾಣ

ತಿ.ನರಸೀಪುರ: ತಾಲ್ಲೂಕಿನ ಧರ್ಮಯ್ಯನಹುಂಡಿ ಗ್ರಾಮದಲ್ಲಿ, ಧರ್ಮಯ್ಯನಹುಂಡಿ ಗ್ರಾಮದ ಮಹದೇವಸ್ವಾಮಿ ಮತ್ತು ವೀರಾಮಣಿ ದಂಪತಿಗಳ ಸುಪುತ್ರ "ಮಹದೇವಪ್ರಸಾದ್ ಎಂ." ಜೊತೆ ತಿ. ನರಸೀಪುರ ತಾಲ್ಲೂಕಿನ ಎಂ.ಎಲ್. ಹುಂಡಿ ಗ್ರಾಮದ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital