Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಅರಿವು > ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
ಅರಿವು

ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ

ಬಸವ ಮೀಡಿಯಾ
ಬಸವ ಮೀಡಿಯಾ Published November 4, 2024
Share
List of Images 1/7
veerabhadrappa kurakundi (1)
veerabhadrappa kurakundi (2)
veerabhadrappa kurakundi (3)
veerabhadrappa kurakundi (4)
veerabhadrappa kurakundi (5)
veerabhadrappa kurakundi (6)
veerabhadrappakurakundi
SHARE

ಸಿಂಧನೂರು

ಇಂದು ಬೆಳಗ್ಗೆ ವೀರಭದ್ರಪ್ಪ ಕುರಕುಂದಿ ಅವರ ಪಾರ್ಥಿವ ಶರೀರವು ಪಟ್ಟಣದಲ್ಲಿ ಆಗಮಿಸುತ್ತಿದ್ದಂತೆಯೇ ಸಹಸ್ರಾರು ಶರಣ ಬಂದುಗಳು ನೆರೆದು ಅಂತಿಮ ದರ್ಶನ ಪಡೆದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರು.

ಗಂಗಾವತಿಯ ರಸ್ತೆಯಲ್ಲಿ ಬರುವ ಐ.ಬಿ.ಯಲ್ಲಿ ಶರಣರಿಗೆ ಮೌನ ಸಂತಾಪ, ಪುಷ್ಪ ನಮನ ಸಲ್ಲಿಸಿ ಬೃಹತ್ ಮೆರವಣಿಗೆಯ ಮೂಲಕ ಬಸವ ವೃತ್ತಕ್ಕೆ ತೆರಳಿ ಅಲ್ಲಿರುವ ಬಸವಣ್ಣನವರ ರೂಪ ಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ನಂತರ ಎನ್.ಜಿ.ಓ ಕಾಲೋನಿಯಲ್ಲಿರುವ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಸಿಂಧನೂರಿನ ಶರಣ ಬಂಧುಗಳಿಗೆ ಅಂತಿಮ ಧರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ವಲ್ಪ ಸಮಯದ ನಂತರ ಸಿಂಧನೂರಿನ ತಾಲೂಕಿನ ಕುರುಕುಂದಾ ಗ್ರಾಮಕ್ಕೆ ತೆರಳಿ ಅಲ್ಲಿ ಮಧ್ಯಾಹ್ನ ಶರಣರ ಅಂತ್ಯಕ್ರಿಯೆ ನೆರವೇರುವುದು.

Share This Article
Twitter Email Copy Link Print
Previous Article ದೇವಿ ಪಾರಾಯಣ ಮಾಡಿದವರು ಬಸವಣ್ಣನವರನ್ನು ಅಪ್ಪಿಕೊಂಡರು
Next Article ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
1 Comment
  • ಡಾ ರಾ ಮ ಹೊಸಮನಿ says:
    November 4, 2024 at 5:10 am

    🥲🙏

    Reply

Leave a Reply Cancel reply

Your email address will not be published. Required fields are marked *

Most Read

ಬಸವ ಸಂಸ್ಕೃತಿ ಅಭಿಯಾನ 2025

ಬೃಹತ್ ಬೀದರ್ ಅಭಿಯಾನ: ಸ್ವತಂತ್ರ ಧರ್ಮದ ಬೇಡಿಕೆ ಮತ್ತೆ ಮುನ್ನೆಲೆಗೆ

By ಬಸವ ಮೀಡಿಯಾ September 3, 2025
ಬಸವ ಸಂಸ್ಕೃತಿ ಅಭಿಯಾನ 2025

ಲೈವ್: ಬಸವ ಜನ್ಮಭೂಮಿಯಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ

By ಬಸವ ಮೀಡಿಯಾ September 1, 2025
ಬಸವ ಸಂಸ್ಕೃತಿ ಅಭಿಯಾನ 2025

ಲೈವ್: ಕಲಬುರಗಿಯಲ್ಲಿ ಅಭಿಯಾನದ ಎರಡನೇ ದಿನ

By ಬಸವ ಮೀಡಿಯಾ September 2, 2025
ಬಸವ ಸಂಸ್ಕೃತಿ ಅಭಿಯಾನ 2025

ಇಂದಿನಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ

By ಬಸವ ಮೀಡಿಯಾ September 1, 2025
ಬಸವ ಸಂಸ್ಕೃತಿ ಅಭಿಯಾನ 2025

ಬೀದರಿನಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ವಿಜೃಂಭಣೆಯ ಚಾಲನೆ

By ಬಸವ ಮೀಡಿಯಾ September 3, 2025
Previous Next

You Might Also Like

ಅರಿವು

ಅಭಿಯಾನದಲ್ಲಿ ಜಾತಿಗಣತಿಯ ಬಗ್ಗೆ ಲಿಂಗಾಯತರನ್ನು ಎಚ್ಚರಿಸುವ ಕೆಲಸವಾಗಲಿ

ಬೆಳಗಾವಿ ಲಿಂಗಾಯತ ಮಠಾಧೀಶರು ಈ ತಿಂಗಳು “ಬಸವ ಸಂಸ್ಕೃತಿ ಅಭಿಯಾನ”ವನ್ನು ಹಮ್ಮಿಕೊಂಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಈಗ ತುರ್ತಾಗಿ ಅವಶ್ಯಕತೆ ಇರುವುದು “ಲಿಂಗಾಯತ ಧರ್ಮದ ಜಾತಿ…

2 Min Read
ಅರಿವು

ಡಾ ಕಲಬುರ್ಗಿ ಸ್ಮರಣೆಯಲ್ಲಿ ʼಅರಿವು-ಆಚಾರ-ಅನುಭಾವʼ ಕೃತಿ ಲೋಕಾರ್ಪಣೆ

ಗುಳೇದಗುಡ್ಡ ಬಸವ ಕೇಂದ್ರದ ವಾರದ ಮಹಾಮನೆ ಕಾರ್ಯಕ್ರಮವು ಶನಿವಾರ ಡಾ. ಸಣ್ಣವೀರಣ್ಣ ದೊಡ್ಡಮನಿ ಅವರ ಮನೆಯಲ್ಲಿ ಜರುಗಿತು. ಸಾಪ್ತಾಹಿಕ ಮಹಾಮನೆ ಕಾರ್ಯಕ್ರಮದಲ್ಲಿ ಸತ್ಯ ಸಂಶೋಧಕ ಡಾ. ಎಂ.…

3 Min Read
ಅರಿವು

ಡಾ ಕಲಬುರ್ಗಿ ಸ್ಮರಣೆ ಕಾರ್ಯಕ್ರಮದಲ್ಲಿ ʼಲಿಂಗಾಯತʼ ಬರೆಸಲು ಕರೆ

ರಾಯಚೂರು ನಗರದ ಬಸವ ಕೇಂದ್ರದಲ್ಲಿ ಹುತಾತ್ಮ ಡಾ. ಎಂ.ಎಂ. ಕಲ್ಬುರ್ಗಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರಾಗಿ ಆಗಮಿಸಿದ್ದ ಜಯಶ್ರೀ ಮಹಾಜನಶೆಟ್ಟಿ ಅವರು ಮಾತನಾಡುತ್ತ, "ಡಾ. ಎಂ.ಎಂ. ಕಲಬುರ್ಗಿಯವರು…

3 Min Read
ಅರಿವು

ಲಿಂಗಾಯತ ಜಾತಿ ಅಲ್ಲ, ಅದೊಂದು ತತ್ವ, ಸಿದ್ಧಾಂತ, ಧರ್ಮ: ಬಸವ ಕುಮಾರ ಶ್ರೀ

ಲಿಂಗಾಯತವನ್ನು ಜಾತಿಗೆ ಸೀಮಿತ ಮಾಡುವುದು ಅಪವಾದ ಚಿತ್ರದುರ್ಗ "ಲಿಂಗಾಯತ ಒಂದು ಜಾತಿ ಅಲ್ಲ. ಅದೊಂದು ಶರಣತತ್ವ. ಲಿಂಗಾಯತ ಜಾತಿಯಾಚೆಗಿನ ಸಿದ್ಧಾಂತ ಮತ್ತು ಅದೊಂದು ಧರ್ಮ. ಲಿಂಗಾಯತ ಪರಂಪರೆಯನ್ನು…

3 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital