Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಅರಿವು > ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
ಅರಿವು

ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ

ಬಸವ ಮೀಡಿಯಾ
ಬಸವ ಮೀಡಿಯಾ Published November 4, 2024
Share
List of Images 1/7
veerabhadrappa kurakundi (1)
veerabhadrappa kurakundi (2)
veerabhadrappa kurakundi (3)
veerabhadrappa kurakundi (4)
veerabhadrappa kurakundi (5)
veerabhadrappa kurakundi (6)
veerabhadrappakurakundi
SHARE

ಸಿಂಧನೂರು

ಇಂದು ಬೆಳಗ್ಗೆ ವೀರಭದ್ರಪ್ಪ ಕುರಕುಂದಿ ಅವರ ಪಾರ್ಥಿವ ಶರೀರವು ಪಟ್ಟಣದಲ್ಲಿ ಆಗಮಿಸುತ್ತಿದ್ದಂತೆಯೇ ಸಹಸ್ರಾರು ಶರಣ ಬಂದುಗಳು ನೆರೆದು ಅಂತಿಮ ದರ್ಶನ ಪಡೆದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರು.

ಗಂಗಾವತಿಯ ರಸ್ತೆಯಲ್ಲಿ ಬರುವ ಐ.ಬಿ.ಯಲ್ಲಿ ಶರಣರಿಗೆ ಮೌನ ಸಂತಾಪ, ಪುಷ್ಪ ನಮನ ಸಲ್ಲಿಸಿ ಬೃಹತ್ ಮೆರವಣಿಗೆಯ ಮೂಲಕ ಬಸವ ವೃತ್ತಕ್ಕೆ ತೆರಳಿ ಅಲ್ಲಿರುವ ಬಸವಣ್ಣನವರ ರೂಪ ಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ನಂತರ ಎನ್.ಜಿ.ಓ ಕಾಲೋನಿಯಲ್ಲಿರುವ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಸಿಂಧನೂರಿನ ಶರಣ ಬಂಧುಗಳಿಗೆ ಅಂತಿಮ ಧರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ವಲ್ಪ ಸಮಯದ ನಂತರ ಸಿಂಧನೂರಿನ ತಾಲೂಕಿನ ಕುರುಕುಂದಾ ಗ್ರಾಮಕ್ಕೆ ತೆರಳಿ ಅಲ್ಲಿ ಮಧ್ಯಾಹ್ನ ಶರಣರ ಅಂತ್ಯಕ್ರಿಯೆ ನೆರವೇರುವುದು.

Share This Article
Twitter Email Copy Link Print
Previous Article ದೇವಿ ಪಾರಾಯಣ ಮಾಡಿದವರು ಬಸವಣ್ಣನವರನ್ನು ಅಪ್ಪಿಕೊಂಡರು
Next Article ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
1 Comment
  • ಡಾ ರಾ ಮ ಹೊಸಮನಿ says:
    November 4, 2024 at 5:10 am

    🥲🙏

    Reply

Leave a Reply Cancel reply

Your email address will not be published. Required fields are marked *

Most Read

ಇಂದು

ಅನುಭವ ಮಂಟಪ ನಮ್ಮ ವಿರೋಧಿಗಳ ಸೊತ್ತಾಗದಿರಲಿ: ಎಸ್ ಎಂ. ಜಾಮದಾರ

By ರವೀಂದ್ರ ಹೊನವಾಡ May 5, 2026
ಸುದ್ದಿ

ಕನ್ನೇರಿ ಸ್ವಾಮಿ ಹಿಂದೂ ಸಮಾವೇಶ ವಿರುದ್ಧ ಯಾದಗಿರಿಯಲ್ಲಿ ಪ್ರತಿಭಟನೆ, ಸಿಎಂಗೆ ಮನವಿ

By ಬಸವ ಮೀಡಿಯಾ May 3, 2026
ಚಾವಡಿ

ಕಾಂಗ್ರೆಸ್ ಪಕ್ಷ ದಾವಣಗೆರೆ ಕ್ಷೇತ್ರ ಉಳಿಸಿಕೊಂಡಿದ್ದು ಹೇಗೆ?

By ಶ್ರೀಕಾಂತ ಸ್ವಾಮಿ May 6, 2026
ಅರಿವು

ಪ್ರಬಲ ಪಂಗಡಗಳಿಗೆ ಸೀಮಿತವಾಗಿರುವ ‘ಲಿಂಗಾಯತ ರಾಜಕೀಯ’

By ಬಸವ ಪಾಟೀಲ್, ಲಂಡನ್ May 3, 2026
ಅರಿವು

ವೈದಿಕ ಧರ್ಮ ವಿರೋಧಿಸುವ ನಗೆಯ ಮಾರಿತಂದೆಗಳ ವಚನಗಳು

By ವಿಶ್ವೇಶ್ವರಯ್ಯ ಬಿ. ಎಂ. May 4, 2026
Previous Next

You Might Also Like

ಅರಿವು

ಸೋಲಾಪುರದಲ್ಲಿ ಮಕ್ಕಳಿಗೆ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ

ಸೋಲಾಪುರ : ನಗರದ ಘರಕುಲ ಬಡಾವಣೆ, ಕೈಗಾರಿಕಾ ಪ್ರದೇಶದ ಹೊರವಲಯ ನಿವಾಸಿಗಳಾದ ಅನೀಲ್ ಮತ್ತು ವಿಜಯಲಕ್ಷ್ಮಿ ಜೇವೊರೆ ಅವರ ಮಗ ಮತ್ತು ಮಗಳಿಗೆ ಬೆಂಗಳೂರಿನ ವಚನಮೂರ್ತಿ ಶ್ರೀಶೈಲ…

1 Min Read
ಅರಿವು

‘ಜಾತಿ, ಧರ್ಮ, ವಾರ, ನಕ್ಷತ್ರಗಳಿಲ್ಲದೆ ನಡೆಯುವ ಸಾಮೂಹಿಕ ವಿವಾಹಗಳು’

'ಸತಿ-ಪತಿಗಳು ಬಾಗಿದ ತಲೆ ಮುಗಿದ ಕೈಯಾಗಿರಬೇಕು' ಚಿತ್ರದುರ್ಗ : ಮುರುಘಾಮಠದಲ್ಲಿ ಪ್ರತಿತಿಂಗಳು 5ನೇ ತಾರೀಕು ನಡೆಯುವ ಸಾಮೂಹಿಕ ವಿವಾಹಗಳು ಸಂಪ್ರದಾಯದ ನಡೆಯಲ್ಲ, ಬದಲಾಗಿ ಸಾಮಾಜಿಕ ಬದಲಾವಣೆಯ ಅಸ್ಮಿತೆ…

2 Min Read
ಅರಿವು

‘ತಾನೇ ದೇವರಾಗುವ ಪರಿ ತೋರಿದ ಶರಣರು’

ಗುಳೇದಗುಡ್ಡ: ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ, ಬಸವ ಕೇಂದ್ರದ ವತಿಯಿಂದ ಅನಿಲ ಚೆನ್ನಪ್ಪ ಬರಗುಂಡಿ ಅವರ ಮನೆಯಲ್ಲಿ ನಡೆಯಿತು. ಚಿಂತನೆಗೆ ಆಯ್ದುಕೊಂಡ ವ್ಯೋಮಮೂರ್ತಿ ಅಲ್ಲಮರ ವಚನ ಹೀಗಿದೆ…

3 Min Read
ಅರಿವು

ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಿಂದ ಅನಾವರಣಗೊಂಡ ‘ಬಸವ ಆರ್ಕೇಡ್’

ಹಾವೇರಿ : ಇಲ್ಲಿನ ಬಸವ ಬಳಗದ ಹಿರಿಯ ಸದಸ್ಯರಾದ ಉಳಿವೆಪ್ಪ ಪಂಪಣ್ಣವರ ಅವರು ನೂತನವಾಗಿ ನಿರ್ಮಿಸಿದ "ಬಸವ ಆರ್ಕೇಡ್" ಉದ್ಘಾಟನೆಯು ಬಸವತತ್ವದಂತೆ ನಡೆಯಿತು. ಬಸವ ಬಳಗದವರಿಂದ ಬಸವಾದಿ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital