Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಅರಿವು > ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
ಅರಿವು

ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ

ಬಸವ ಮೀಡಿಯಾ
ಬಸವ ಮೀಡಿಯಾ Published November 4, 2024
Share
List of Images 1/7
veerabhadrappa kurakundi (1)
veerabhadrappa kurakundi (2)
veerabhadrappa kurakundi (3)
veerabhadrappa kurakundi (4)
veerabhadrappa kurakundi (5)
veerabhadrappa kurakundi (6)
veerabhadrappakurakundi
SHARE

ಸಿಂಧನೂರು

ಇಂದು ಬೆಳಗ್ಗೆ ವೀರಭದ್ರಪ್ಪ ಕುರಕುಂದಿ ಅವರ ಪಾರ್ಥಿವ ಶರೀರವು ಪಟ್ಟಣದಲ್ಲಿ ಆಗಮಿಸುತ್ತಿದ್ದಂತೆಯೇ ಸಹಸ್ರಾರು ಶರಣ ಬಂದುಗಳು ನೆರೆದು ಅಂತಿಮ ದರ್ಶನ ಪಡೆದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರು.

ಗಂಗಾವತಿಯ ರಸ್ತೆಯಲ್ಲಿ ಬರುವ ಐ.ಬಿ.ಯಲ್ಲಿ ಶರಣರಿಗೆ ಮೌನ ಸಂತಾಪ, ಪುಷ್ಪ ನಮನ ಸಲ್ಲಿಸಿ ಬೃಹತ್ ಮೆರವಣಿಗೆಯ ಮೂಲಕ ಬಸವ ವೃತ್ತಕ್ಕೆ ತೆರಳಿ ಅಲ್ಲಿರುವ ಬಸವಣ್ಣನವರ ರೂಪ ಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ನಂತರ ಎನ್.ಜಿ.ಓ ಕಾಲೋನಿಯಲ್ಲಿರುವ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಸಿಂಧನೂರಿನ ಶರಣ ಬಂಧುಗಳಿಗೆ ಅಂತಿಮ ಧರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ವಲ್ಪ ಸಮಯದ ನಂತರ ಸಿಂಧನೂರಿನ ತಾಲೂಕಿನ ಕುರುಕುಂದಾ ಗ್ರಾಮಕ್ಕೆ ತೆರಳಿ ಅಲ್ಲಿ ಮಧ್ಯಾಹ್ನ ಶರಣರ ಅಂತ್ಯಕ್ರಿಯೆ ನೆರವೇರುವುದು.

Share This Article
Twitter Email Copy Link Print
Previous Article ದೇವಿ ಪಾರಾಯಣ ಮಾಡಿದವರು ಬಸವಣ್ಣನವರನ್ನು ಅಪ್ಪಿಕೊಂಡರು
Next Article ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
1 Comment
  • ಡಾ ರಾ ಮ ಹೊಸಮನಿ says:
    November 4, 2024 at 5:10 am

    🥲🙏

    Reply

Leave a Reply Cancel reply

Your email address will not be published. Required fields are marked *

Most Read

ಶರಣ ಚರಿತ್ರೆ

ಲಿಂಗಾಯತದಲ್ಲಿ ವೈದಿಕತೆ ಒಳಹೊಕ್ಕ ನಂತರ ಇಷ್ಟಲಿಂಗ ತೆಗೆದ ಶರಣರು

By ಪ್ರೊ ಎಂ ಎಂ ಕಲಬುರ್ಗಿ August 3, 2026
ಚರ್ಚೆ

ಬಸವ ಶಕ್ತಿ: ಆಗಸ್ಟ್ 8, 9 ಗದಗದಲ್ಲಿ ಎರಡನೇ ಶಿಬಿರ

By ಬಸವ ಮೀಡಿಯಾ August 4, 2026
ಇಂದು

ಸನಾತನ ಚರ್ಚೆ: ಹೈಕೋರ್ಟ್ ನ್ಯಾಯಮೂರ್ತಿಗೆ ವೇದಿಕೆಯಲ್ಲೇ ಪ್ರತ್ಯುತ್ತರ

By ಬಸವ ಮೀಡಿಯಾ August 7, 2026
ಸ್ಪಾಟ್‌ಲೈಟ್

ನಿಜಾಚರಣೆ: ಮೈಸೂರಿನಲ್ಲಿ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

By ಬಸವ ಮೀಡಿಯಾ August 2, 2026
ಚಾವಡಿ

ಜಾತಿ, ಧರ್ಮ ಭೇದಗಳನ್ನು ತೊಡೆದುಹಾಕಲು ಲಿಂಗಾಯತ ಜನತಾ ಪಕ್ಷ ಬರಲಿ

By ಸುನೀಲ ಎಸ್. ಸಾಣಿಕೊಪ್ಪ August 2, 2026
Previous Next

You Might Also Like

ಅರಿವು

ಪ್ರವಚನ: ಸಿದ್ಧರಾಮನಿಗೆ ಕಲ್ಯಾಣದ ಮಾರ್ಗ ತೋರಿದ ಅಲ್ಲಮ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 19 ಕಲಬುರಗಿ: ತೊಡೆಯ ಮೇಲೆ ಅಜಗಣ್ಣನ ಅರಳ್ದ ತಲೆಯನು ಹಿಡಿದು ಕುಳಿತ ಮುಕ್ತಾಯಕ್ಕನಿಗೆ ಪ್ರಾಕೃತಿಕ ಧರ್ಮದ ಸತ್ಯವನ್ನರುಹಿದ ಅಲ್ಲಮರು…

2 Min Read
ಅರಿವು

ಪ್ರವಚನ: ಮುಕ್ತಾಯಿಗೆ ಮುಕ್ತಿ ಮಾರ್ಗ ತೋರಿದ ಅಲ್ಲಮ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 18 ಕಲಬುರಗಿ: ಭಕ್ತಿಯನು ಮುಕ್ತಾಯಿಗರುಹಿಸಿ ಮುಕ್ತನಾದ ಅಜಗಣ್ಣನಿರವನು ಅವ್ಯಕ್ತದಲಿ ವಿರಚಿಸಿದೆಮ್ಮಯ ಗುರು ಗುಹೇಶ್ವರನು ಅಲ್ಲಮಪ್ರಭುರಾಯನ ನತರೆಲ್ಲರನು ಸಂಸಾರನಿರವ ಕಲ್ಲ…

1 Min Read
ಅರಿವು

ಪ್ರವಚನ: ಅನಿಮಿಷನ ಕರದಿಷ್ಟಲಿಂಗವ ಪಡೆದ ಅಲ್ಲಮ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 17 ಕಲಬುರಗಿ: ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಅರಿವು, ಆಚಾರ, ಅನುಭವಗಳ ಸಂಗಮವಾಗಿ ಕಲ್ಯಾಣ ಕಟ್ಟುವ ಮಹಾಕಾರ್ಯದಲ್ಲಿ…

2 Min Read
ಅರಿವು

ಪ್ರವಚನ: ವಿಶ್ವದ ಮೊದಲ ಪಾರ್ಲಿಮೆಂಟ್ ಸ್ಥಾಪಕ ಬಸವಣ್ಣ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 17 ಕಲಬುರಗಿ: ಕೂಡಲ ಸಂಗಮದಲ್ಲಿ 21 ವರ್ಷಗಳ ಕಾಲ ವೇದಾಗಮ, ಶಾಸ್ತ್ರಗಳ ಅಧ್ಯಯನ ಮಾಡಿದ ಬಸವಣ್ಣನವರು ಅಲ್ಲಿಯೂ ದೇವ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital