Topic: .

ಕೊಪ್ಪಳದಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕೊಪ್ಪಳ ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಧರ್ಮದವರನ್ನು ನಿಂದಿಸಿರುವ ಕನ್ನೇರಿ…

1 Min Read

ಕನ್ನೇರಿ ಸ್ವಾಮಿ ಧಾರವಾಡಕ್ಕೆ ಬರದಂತೆ ತಡೆಯಲು ಬೃಹತ್ ಪ್ರತಿಭಟನೆ

ಧಾರವಾಡ ಲಿಂಗಾಯತ ಧರ್ಮ ಮತ್ತು ಮಠಾಧೀಶರನ್ನು ಕೆಟ್ಟದಾಗಿ ನಿಂದಿಸಿರುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಯನ್ನು ಧಾರವಾಡ ಜಿಲ್ಲೆಗೆ…

1 Min Read

‘ಕನ್ನೇರಿ ಸ್ವಾಮಿಯಿಂದ ಲಿಂಗಾಯತರ ಧಾರ್ಮಿಕ ಭಾವನೆಗೆ ಧಕ್ಕೆ’

ಚಿತ್ರದುರ್ಗ ಬಸವ ಸಂಸ್ಕೃತಿ ಅಭಿಯಾನ ಮತ್ತು ಲಿಂಗಾಯತ ಮಠಾಧೀಶರ ಕುರಿತು ಮಾನಹಾನಿಕರ ಮತ್ತು ದ್ವೇಷಬಿತ್ತುವ ಹೇಳಿಕೆ…

1 Min Read

ಕನ್ನೇರಿ ಸ್ವಾಮಿಯನ್ನು ರಾಜ್ಯದಿಂದ ನಿರ್ಬಂಧಿಸಲು ಬೆಳಗಾವಿ ಬಸವಭಕ್ತರ ಆಗ್ರಹ

ಬೆಳಗಾವಿ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿಯನ್ನು ಬೆಳಗಾವಿ ಸೇರಿದಂತೆ ಕರ್ನಾಟಕ ರಾಜ್ಯ…

2 Min Read

ನಾಡಿನ ಜನರ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಹೋರಾಟ: ಕನ್ನೇರಿ ಸ್ವಾಮಿಗೆ ಎಚ್ಚರಿಕೆ

ಚಿಕ್ಕಮಗಳೂರು ಲಿಂಗಾಯತ ಮಠಾಧೀಶರ ಒಕ್ಕೂಟದ ಶ್ರೀಗಳ ಬಗ್ಗೆ ಅವಮಾನಕರ, ಮಾನಹಾನಿಕರವಾಗಿ ಮಾತನಾಡಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ…

1 Min Read

ನಾಡಿನ ಜನರಲ್ಲಿ ಕನ್ನೇರಿ ಸ್ವಾಮಿ ಕ್ಷಮೆ ಕೇಳಲಿ: ಲಿಂಗಾಯತ ಮಠಾಧೀಶರ ಒಕ್ಕೂಟ

ಬೆಂಗಳೂರು "'ಖಾವಿ ಬಟ್ಟೆ ಹಾಕಿಕೊಂಡ ನನ್ನ ಬಾಯಿಂದ ಇಂತಹ ಶಬ್ದ ಬರಬಾರದಿತ್ತು' ಎಂದು ಕನ್ನೇರಿ ಮಠದ…

2 Min Read

ಬಸವ ಜನ್ಮಸ್ಥಳದಲ್ಲಿ ಪ್ರತಿಭಟನೆ, ಕನ್ನೇರಿ ಸ್ವಾಮಿಯ ಪ್ರತಿಕೃತಿ ದಹನ

ಬಸವನಬಾಗೇವಾಡಿ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರು, ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ…

2 Min Read

ವಿಜಯಪುರದಲ್ಲಿ ಕನ್ನೇರಿ ಸ್ವಾಮಿಗೆ ಚಪ್ಪಲಿ ಭಾಗ್ಯ

ವಿಜಯಪುರ ಲಿಂಗಾಯತ ಮಠಾಧಿಪತಿಗಳನ್ನು ನಿಂದಿಸಿ ಬಸವಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿರುವ ಕನ್ನೇರಿ ಸ್ವಾಮಿಗೆ ಇಂದು ಚಪ್ಪಲಿ ಭಾಗ್ಯ…

1 Min Read

ಕನ್ನೇರಿ ಸ್ವಾಮಿಗೆ ಎರಡು ತಿಂಗಳು ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ

ವಿಜಯಪುರ ಕನ್ನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಎರಡು ತಿಂಗಳ ಕಾಲ ವಿಜಯಪುರ…

1 Min Read

ಕನ್ನೇರಿ ಸ್ವಾಮಿ ರಾಜ್ಯ ಪ್ರವೇಶ ನಿಷೇಧಿಸಲು ಅಫಜಲಪುರ ಬಸವ ಸಂಘಟನೆಗಳ ಆಗ್ರಹ

ಅಫಜಲಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿಯಾಗಿ, ನಿಂದನಾತ್ಮಕ ಶಬ್ದಗಳನ್ನು…

1 Min Read

ಕನ್ನೇರಿ ಸ್ವಾಮಿ ಪೀಠತ್ಯಾಗ ಮಾಡಲಿ: ಮುಂಡರಗಿ ಬಸವ ಭಕ್ತರ ಆಗ್ರಹ

ಮುಂಡರಗಿ ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧಿಪತಿಗಳ ವಿರುದ್ಧ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿ ಆಶ್ಲೀಲವಾಗಿ…

2 Min Read

ಕನ್ನೇರಿ ಸ್ವಾಮಿ ಜಿಲ್ಲಾ ಪ್ರವೇಶ ನಿಷೇಧಿಸಲು ದಲಿತ ಸಂಘರ್ಷ ಸಮಿತಿ ದೂರು

ವಿಜಯಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯ ಜಿಲ್ಲಾ ಪ್ರವೇಶ ನಿಷೇಧಿಸುವ ಕುರಿತು ದಲಿತ ಸಂಘರ್ಷ…

2 Min Read