ಫೋಟೋ ನೋಡಿದಾಗ ೯೨ ವರ್ಷ ಕಾಯಕ ಜೀವನ ನಡೆಸಿದ ತಾಯಿಗೆ ಅಕ್ಷರದ ಮೇಲಿನ ಪ್ರೀತಿ ಇತ್ತು , ಅದಕ್ಕೇ ನಮಗೆ ಇಂದು ರವೀಂದ್ರ ಸರ್ ಅವರಂತಹ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತ ಸಿಕ್ಕಿದ್ದಾರೆ , ಹಿರಿಯ ಜೀವಕ್ಕೆ ಅಂತಿಮ ನಮನಗಳು, ಶರಣರ ವಚನದಂತೆ ಎಮ್ಮವರಿಗೆ ಸಾವಿಲ್ಲ ಸಾವೆಂಬುದು ಸಯವಲ್ಲ ಎಂಬಂತೆ ಇಡೀ ಕುಟುಂಬ ಅವರ ಈ ಅಗಲಿಕೆಯ ದುಃಖದಿಂದ ಹೊರಬರಲಿ.
ತಾಯೀ ಬಸವಣ್ಣ ಅವರಲಿ ಒಂದಾದರೂ ಬಸವ ಬಸವ ಬಸವ
🥲🙏
ಫೋಟೋ ನೋಡಿದಾಗ ೯೨ ವರ್ಷ ಕಾಯಕ ಜೀವನ ನಡೆಸಿದ ತಾಯಿಗೆ ಅಕ್ಷರದ ಮೇಲಿನ ಪ್ರೀತಿ ಇತ್ತು , ಅದಕ್ಕೇ ನಮಗೆ ಇಂದು ರವೀಂದ್ರ ಸರ್ ಅವರಂತಹ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತ ಸಿಕ್ಕಿದ್ದಾರೆ , ಹಿರಿಯ ಜೀವಕ್ಕೆ ಅಂತಿಮ ನಮನಗಳು, ಶರಣರ ವಚನದಂತೆ ಎಮ್ಮವರಿಗೆ ಸಾವಿಲ್ಲ ಸಾವೆಂಬುದು ಸಯವಲ್ಲ ಎಂಬಂತೆ ಇಡೀ ಕುಟುಂಬ ಅವರ ಈ ಅಗಲಿಕೆಯ ದುಃಖದಿಂದ ಹೊರಬರಲಿ.
ಮಹಾತಾಯಿಗೆ ಶರಣು
ಸಹ್ರುದಯದ ಹಿರಿಯ ಜೀವಿಗೆ ಶರಣು ಶರಣಾರ್ಥಿ 🙏🙏
Om shanti
ಬಯಲಲ್ಲಿ ಬಯಲಾದ ಶರಣರಂತೆ ಬದುಕು ಬಾಳಿದ ಹಿರಿಯ ಜೀವಿಗೆ ಭಕ್ತಿಯ ನಮನಗಳು
🙏
ಬಯಲಲ್ಲಿ ಬಯಲಾದ ಮಾತೆಗೆ ಶರಣು ಶರಣಾರ್ಥಿ ಗಳು
ಶರಣಾಂಜಲಿಗಳು